ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗೆ ಕಾನ್ಷಿಯಸ್ನೆಸ್. …
ಬಿಳಿ ಬಟ್ಟೆ ಧರಿಸಿ
ತುಟಿಗೆ ಬಣ್ಣ ಬಳಸಿ
ಸದ್ದಿಲ್ಲದೇ ಹೆಜ್ಜೆ ಹಾಕುತ
ಮನದ ದಾರಿಯಲಿ ಸಾಗುತ
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ
ಬೆಳದಿಂಗಳ ಬಾಲೆ
ಮುಡಿದಳು ಮಲ್ಲಿಗೆ ಮಾಲೆ
ಭಾವನೆಗಳ ಕಣ್ಣಿನಲಿ
ಕಾಣಿದಳು ಹೃದಯದ ಗಲ್ಲಿಯಲಿ …
ಕಿಟ್ಟು ಪುಟ್ಟು ಸೇರಿಕೊಂಡು
ಮನೆಯ ಕಟ್ಟ ಹೊರಟರು
ಗುಡ್ಡ ಬದಿಯ ಕೆಂಪು ಮಣ್ಣು
ಅಂಗಳಕ್ಕೆ ತಂದರು [೧]
ಕಿಟ್ಟು ಮಣ್ಣು ಕಲಸಿ ಮೆತ್ತಿ
ಗೋಡೆಯನ್ನು ಕಟ್ಟಿದ
ಪುಟ್ಟು ಹುಲ್ಲು ಸೊಪ್ಪು ಕಣೆಯ
ಹೆಣೆದು ಮಾಡು ಮಾಡಿದ [೨]
ಅತ್ತೆಯವರಿಗೆ ಮೈಹುಷಾರಿಲ್ಲ ಅಂತ ನನ್ನ ಮೈದುನ ಶಂಕರನ ಪತ್ರ ಬಂದಿತ್ತು. ಮಕ್ಕಳನ್ನು ನೋಡಿಕೊಳ್ಳಲು ನಮ್ಮವರನ್ನು ಒಪ್ಪಿಸಿ, ಅವರನ್ನು ನೋಡಿಕೊಂಡು ಬರಲು ನಾನೊಬ್ಬಳೇ ಜೋಗಿಗೆ ಹೊರಟೆ. ಆಗ ನನ್ನ ಮೈದುನ ಜೋಗಿನಲ್ಲಿ ಕೆ.ಪಿ.ಸಿ ಯಲ್ಲಿ ಜೂನಿಯರ್…
ಆಗ ನನಗೆ ಸುಮಾರು ೫ ವರ್ಷವಿದ್ದಿರಬಹುದು. ಅಮ್ಮ ಮಾವಿನಕಾಯಿ ಹೆಚ್ಚುತ್ತಿದ್ದಳು. ಆದರಲ್ಲಿದ್ದ ಬಿಳಿ ಬೀಜವನ್ನು ನೋಡಿ ನಾನು ನನ್ನ ಪ್ರಶ್ನಾವಳಿಯನ್ನು ಆರಂಭಿಸಿದೆ. ಕಾಯಿ ಬೆಳೆದು ಹಣ್ಣಾದರೆ, ಆ ಬೀಜ ಬೆಳೆದು ವೋಟೆಯಾಗುತ್ತದೆ ಎಂದು ತಿಳಿದ ನಂತರ…
ಮತ್ತು -ಮತ್ತು- ಮತ್ತು
ಯೋಚಿಸಿದರೆ ಈಗಲೂ ಅದೇ ಕನಸ ಕಣ್ಣಲ್ಲಿ ಅಂದಿನ ಅದೇ ಭ್ರಾಮಕ ಲೋಕ ದಿನದ ಕಡೆಗಣನೆ ಇರುಳ ನಿದ್ದೆಯ ಮುಂದುವರಿಕೆಯಲ್ಲಿ ಅದೇ ಮುಂಗುರುಳ ಮಂದಾನಿಲದಲ್ಲಿ ಮತ್ತೆ ಮತ್ತೆ ಭ್ರಮರವಾಗೋ ಆಸೆ ಆವರಿಸೋ…
ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ
ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ.
ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ)
ಬಗ್ಗೆ ಹೇಳ್ತಾಇದ್ರೆ ....
ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ.
ಟೀಚರ್ಗೋ ಸಿಟ್ಟು…
(೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ!
(೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತವಲ್ಲವೆಂಬ ಐತಿಹಾಸಿಕ…
ಈಗ ನಮ್ಮ ಮಧ್ಯ ಪ್ರಾಚ್ಯ ದೇಶಗಳಲ್ಲಿ ಬಂಡಾಯ ಶುರುವಾಗಿದೆ.ಲಿಬಿಯಾ ದೇಶದ ಗದ್ದಾಫಿ ಮೊದಲೇ ಅಮೇರಿಕಾದ ವಿರೋಧಿ.ಅವರನ್ನು ಬಗ್ಗು ಬಡೆಯಲು ಇದೇ ಸುಸಂಧಿ ಎಂದು ಪಾಶ್ಚಾತ್ಯ ದೇಶಗಳು ತಿಳಿದಿವೆ.
ಚೀನಾ ಯುವಜನತೆಯನ್ನು ನಿಷ್ಕರುಣೆಯಿಂದ ಕೊಂದಾಗ ಈ…
ಸುಮಾರು ೨೦ ವರ್ಷಗಳಿಂದ ಈ ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದೇನೆ. ಹಾಗೆಯೆ ನಾಲ್ಕು ಚಕ್ರಗಳನ್ನು ಓಡಿಸಿದ್ದೂ ಉಂಟು. ಆದರೆ ಈಗ ೧೦ ವರ್ಷಗಳಿಂದೀಚೆಗೆ ವಾಹನ ದಟ್ಟಣಿಯಂತು ಅತಿಯಾಗಿ ಬಿಟ್ಟಿದೆ. ಈತ್ತೀಚೆಗೆ ಯಾವ ಮಟ್ಟ…
ಸುಖ
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
ದುರ್ಬಲತೆ
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ…
ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ? ಮೊದಲೊಮ್ಮೆ ಎಲ್ಲೊ ಓದಿದ್ದೆ ಎಲ್ಲಿ ಅಂತ ಮರೆತಿದ್ದೀನಿ ಆದರು ಈ ಪ್ರಶ್ನೆಗೆ ಉತ್ತರ ಪ್ರಯತ್ನಿಸಿ----ತರ್ಕಶಾಸ್ತ್ರಪ್ರವೀಣರಾದ ಶಾಸ್ತ್ರಿಗಳೊಬ್ಬರು ಮರಣಹೊಂದಿ ಮೇಲೆ ಹೊರಟರು.…
ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ
ನನ್ನ ಉತ್ತರ ನಂತರ........ ಮತ್ತೆ…
ನಮ್ಮ ಮುಕ್ಯಮ೦ತ್ರಿಯವರು ರಾಜೀನಾಮೆ ಕೊಡುತ್ತಾರಾ?
ಇತ್ತಿಚೀನ ರಾಜಕೀಯ ಬೆಳವಣೆಗೆ ಗಮನಿಸಿದರೆ ಮಧ್ಯ೦ತರ ಚುನಾನವಾನೆ ಬರಬಹುದಾ!
ಮತ್ತೇನಾದರೂ ಸಾದ್ಯತೆಗಳು ಇವೆಯ?
ನಿಮ್ಮ ಪ್ರತಿಕ್ರಿಯೆ ಏನು?
ಕರ್ನಾಟಕದ ಒಳನಾಡಿನ ಹಾಗೆಯೇ ಹೊರನಾಡಿನಲ್ಲೂ ಕೂಡ ಹಲವಾರು ಕನ್ನಡ ನಾಟಕ ತಂಡಗಳಿವೆ, ಅವುಗಳಲ್ಲಿ ಬಹುತೇಕ ತಂಡಗಳು ಸಕ್ರಿಯವಾಗಿವೆ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ. ಈ ಎಲ್ಲ ತಂಡಗಳು ಸೀರಿಯಸ್ ಥಿಯೇಟರ್ ನಲ್ಲಿ ತೊಡಗಿಕೊಂಡಿಲ್ಲವಾದರೂ ಕೆಲವು…
ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ…