July 2010

  • July 31, 2010
    ಬರಹ: gopinatha
    ಜೀವನದ ಮೌಲ್ಯಗಳಿಗಾಗಿ ಬದುಕುವ ದೊಡ್ಡವರ ಕಥೆಗಳು ೧ ಮೂರು ಹೃದಯ ಸ್ಪರ್ಶಿ ಘಟನೆಗಳು ಒಂದು: ಪಿ ಕಾಳಿಂಗರಾಯರು ಕನ್ನಡದ ಮೇರು ಗಾಯಕರು.ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿ ನಾಡಿನ ಅಭಿಮಾನ ಬೆಳೆಸಿದವರು.ಒಮ್ಮೆ ಪಿ ಕಾಳಿಂಗರಾಯರನ್ನು…
  • July 31, 2010
    ಬರಹ: ರುಕ್ಸಾನಾ
                ಸಂಪದ ಬಳಗಕ್ಕೆ ನಾನು ಹೊಸದಾಗಿ ಸೇರಿದ್ದೇನೆ. ಸಾಹಿತ್ಯ ನನ್ನ ಹವ್ಯಾಸ.        ಉತ್ತಮ ಲೇಖನಗಳನ್ನು ಸ್ವಾಗತಿಸುತ್ತೇನೆ.             ವಂದನೆಗಳು
  • July 31, 2010
    ಬರಹ: knageshpai
    ರಾಜಕೀಯ ಪಕ್ಷಗಳು ಮತ್ತು ಅವರ  ಇಂದಿನ ಕಾರ್ಯಕ್ರಮಗಳು .ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .ಕಾಂಗ್ರೆಸ್ ಪಕ್ಷದ ರಾಜ್ಯ ರಕ್ಷಣೆ ನಾಡಿಗೆ ೨ ಆಡಳಿತ ಪಕ್ಷದ ಸ್ವಾಭಿಮಾನ ಯಾತ್ರೆ .೩ ಜನತಾದಳ [ದೇ ] ಅವರ ಮುಂದಿನ ಯೋಜನೆಗಳುದಯವಿಟ್ಟು…
  • July 31, 2010
    ಬರಹ: manju787
    ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್ನನ್ನೇ ವಿಚಿತ್ರ…
  • July 31, 2010
    ಬರಹ: ksraghavendranavada
    ೧. ಎರಡು ಆಪ್ತ  ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.  ೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ ಪೂರ್ವಸ್ಥಿತಿಗೆ ಮರಳುತ್ತೇವೆ೦ದಾಗಲೀ ಅಥವಾ…
  • July 31, 2010
    ಬರಹ: savithru
    ಹಿಂದೊಮ್ಮೆ http://sampada.net/blog/savithru/24/02/2009/17274 ಬ್ಲಾಗಿನಲ್ಲಿ "ಮೇಲಿನ ರೀತಿಯ ಪದದ ಹುಟ್ಟು ಮತ್ತು ಅರ್ಥೈಸುವಿಕೆ ಅದೇನೇ ಇರಲಿ .....ಇಂದಿನ ಮತ್ತು ಹಿಂದಿನ ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿಜನ್ ಅನ್ನೋ…
  • July 31, 2010
    ಬರಹ: raghusp
    ಬಯಕೆಯೂರಿನ ಬಿಸಿಲಲ್ಲಿ ಉಂಡದ್ದು ಏನು ಕಂಡದ್ದು ಏನು ನಡೆದಿದ್ದು ಏನು ಹೀಗಿತ್ತು ಹೀಗಿಲ್ಲ ನಡೆವ ದಾರಿ ಸುರಿವ ಮಂಜು ಉರಿವ ಬಿಸಿಲು ಉಂಡದ್ದು ಒಡಲ ಊಟ, ಕಂಡದ್ದು ಕನಸೂಟ ಎದದ್ದು ಬಯಲಿನ ಅರಮನೆ ನಡೆವ ನೆಲ, ಕುಡಿದ ಜಲ ಕಂಡ ನೋಟ ಎಲ್ಲವು ಕನಸೇ ಓ…
  • July 31, 2010
    ಬರಹ: komal kumar1231
    ಅಲ್ಲಾ ಕಲಾ ತಲೆ ಯಾಕಲಾ ಬೋಳಿಸ್ತಾರೆ ಅಂದ ನಮ್ಮೂರು ಪೆಸೆಲ್ ಹಳಸೋದು ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪ. ಗೌಡ್ರೆ ಒಂದು ಸಾನೇ ಹೇನಾಗಿದ್ರೆ, ಇಲ್ಲಾ ತಲ್ಯಾಗೆ ಹೆಚ್ಚಿಗೆ ಕೂದಲು ಬೆಳೆದಿದ್ರೆ. ಇಲ್ಲಾ ಯಾವುದಾದರೂ ಹುಳ ಹೊಕ್ಕಿದ್ರೆ.…
  • July 31, 2010
    ಬರಹ: vasanth
      ನಾನು ಮತ್ತು ನನ್ನ ಪ್ರೀತಿ ಒಂದೇ ದಾರಿಯಲ್ಲಿ ನಡೆಯುತ್ತೇವೆ. ಎಂದೂ ಮಾತನಾಡುವುದಿಲ್ಲ ದಾರಿಯುದ್ದಕ್ಕೂ ಮೌನ ಮೌನದಲ್ಲೆ ದಾರಿ ಸವೆಯುತ್ತದೆ.   ಅವಳನ್ನು ಬೆನ್ನಟ್ಟಿ ನಾನು ಮೌನವನ್ನು ಬೆನ್ನಟ್ಟಿ ಅವಳು ಮೌನವೇ ಮಾತಾಡಬೇಕು.   ಅವಳ ಮೌನ…
  • July 31, 2010
    ಬರಹ: gopinatha
      ಸಮಾನತೆಯ ಯುಗದಲ್ಲೂ ಆಯ್ಕೆಗಿಲ್ಲದ ಸ್ವಾತಂತ್ರ್ಯ ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ ಹಸಿದ ಹೊಟ್ಟೆಗಳ ಪರದಾಟ ತಾಯ ಉದರಕ್ಕೆ ಕತ್ತರಿ ಕೊಳೆತ ತರಕಾರಿಯ ಬಿಕರಿಗೂ ಬರದ ಅನಾಥ ಸರಕು ಸಾವಿರ ಸಂಖ್ಯೆಯಲ್ಲಿ ಕಸದ ತೊಟ್ಟಿಗೆ ರವಾನೆ ಚೀರಿ ಬಗೆದು ತಿನ್ನಲು…
  • July 30, 2010
    ಬರಹ: manju787
    ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ.  ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು೦ದೆ ತಿ೦ಡಿಗಾಗಿ…
  • July 30, 2010
    ಬರಹ: Madhu Appekere
        ಪ್ರಿಯ ತನುಜ ರಾಮಾ..   ಪಿತೃವಾಕ್ಯ ಪರಿಪಾಲಕನಾಗಿ   ಅಮ್ಮನ ಹೃದಯದ ಮಾತು ಕೇಳದೇ   ನೀನಂದು ಹೊರಟು ಬಿಟ್ಟೆ...     ನಿನಗಲ್ಲಿ  ವನವಾಸ   ಸೀತೆಯು ಓಲೈಸುವಳೆ ನಿನಗೆ ನನ್ನಂತೆ..?   ನನಗದೇ ಇಲ್ಲಿ ಚಿಂತೆ     ಇಲ್ಲಿ ಅರಮನೆ, …
  • July 30, 2010
    ಬರಹ: komal kumar1231
    ಯಾರಿಗಾಗಿ ಇಲ್ಲಿಗೆ ಬಂದಿರುವೆ? ತಿಳಿಯದ ನೀನು ನಡೆಸುತ್ತಿರುವ ಬದುಕಾದರೂ ಏನು?   ಅರಿತಿಹೆಯಾ. ಜೀವನಕ್ಕಾಗಿ ನೂರಾರು ದಾರಿಗಳು ಬದುಕುವುದಕ್ಕೆ ಉತ್ತಮ ಹಾದಿ ಮುಖ್ಯ.   ಎಲ್ಲರೂ ಬದುಕುತ್ತಾರೆ ಜಗದೊಳಗೆ ಜೀವನ ನಡೆಸುತ್ತಾರೆ ಬಾಳುವ ರೀತಿ ಮಾತ್ರ…
  • July 30, 2010
    ಬರಹ: ಮಂಜು
    ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ, sudden…
  • July 30, 2010
    ಬರಹ: kavinagaraj
               ಮೂಢ ಉವಾಚ -26 ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|ಕಾಮವೆಂಬುದು ಪಾಶ ಕಾಮದಿಂದಲೆ ನಾಶ||ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|ಕಾಮದಿಂದಲೆ ಸಕಲ ಸಂಪದವು ಮೂಢ||ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|ಕಾಮವನೆ…
  • July 30, 2010
    ಬರಹ: asuhegde
    ಅಂದುಮಹಾತ್ಮಬೆನ್ನಿಗಂಟಿದ್ದಹೊಟ್ಟೆಯೊಂದಿಗೆನಡೆಸಿದ್ದರು ಪಾದಯಾತ್ರೆ ಇಂದು ಗಡದ್ದಾಗಿತುಂಬಿಸಿರುವಹೊಟ್ಟೆಯೊಂದಿಗೆನಡೆಸಿದ್ದಾರೆಪಾದಯಾತ್ರೆ ***** ಮಹಾತ್ಮನಡೆಸಿದ್ದಪಾದಯಾತ್ರೆನಮ್ಮ ನಾಡನ್ನುವಿದೇಶಿಯರಿಂದರಕ್ಷಿಸಲು ಈ…
  • July 30, 2010
    ಬರಹ: ravee...
    ದಿನಾಂಕ 01 ಆಗಸ್ಟ್... 2010  ಭಾನುವಾರ · 10:00am - 4:45pm  ಸ್ಥಳ:ಸಾಗರ್ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ ಕಾರ್ಯಕ್ರಮಕ್ಕೆ ಶುಲ್ಕವೇನಾದರೂ ನಿಗದಿ ಮಾಡಲಾಗಿದೆಯೆ?ಈ ಕಾರ್ಯಕ್ರಮವನ್ನು ಲಾಭರಹಿತವಾಗಿ…
  • July 30, 2010
    ಬರಹ: ಮಂಜು
    ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ, sudden ಆಗಿ…