July 2010

  • July 30, 2010
    ಬರಹ: ksraghavendranavada
          ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ  ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ…
  • July 30, 2010
    ಬರಹ: jayu_pu
    ನಿನ್ನ ಮಾಯೆ ಮುಸುಕಿನಲ್ಲಿ ನಿನ್ನ ದನಿಯ ಎದೆಗೆ ಅವಚಿ| ನಿನ್ನ ನೆನಪ ನೆನಪಿಸುತ್ತ ಗೋಡೆಗೊರಗಿ ಮಲಗಿಕೊಂಡೆನಾ ||೧|| ಮುಗ್ಧ ಮೊಗವ ನೆನೆದು ದಣಿದೆ ದಗ್ಧ ವಿಧಿಯ ಜರಿದು ಮಣಿದೆ | ನಗ್ನಸತ್ಯ ವ್ಯಾಪ್ತೆ ನೀನು ಮುನಿಸಿಕೊಂಡೆ ಇನಿಯನೊಡನೆ ||೨||…
  • July 30, 2010
    ಬರಹ: santhosh_87
    ನಿನ್ನೆ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಎಂದಿನ ಫ್ರೆಶ್ ಮೂಡಿನೊಂದಿಗೆ ಸೆಟ್ ಮ್ಯಾಕ್ಸ್ ನಲ್ಲಿ ನೋಡುತ್ತಿದ್ದೆ. ಹಾಗೆಯೇ ಸಿಕ್ಕಾಪಟ್ಟೆ ಜಾಹೀರಾತುಗಳ ಕಾಟ ತಡೆಯಲಾಗದೆ ಬೇರೆ ಚಾನಲ್ಲುಗಳ ಮೇಲೆಯೂ ನೋಟ ಬೀರತೊಡಗಿದವನಿಗೆ ಶಿವಸೇನೆಯ…
  • July 30, 2010
    ಬರಹ: naasomeswara
    ಖಾಲಿ ಹಾಳೆ  ನನ್ನ ಪರಿಚಯ ಬೇಕೆ ನಿನಗೆ ನಳಿನಾಂಗಿ? ನಾನೋರ್ವ ಹಾಳೆ ಕೇವಲ ಖಾಲಿ ಹಾಳೆ! ವೇದದ್ದಲ್ಲ, ಗೀತೆಯದ್ದಲ್ಲ, ರಾಮಾಯಣ ಮಹಾಭಾರತದ್ದಲ್ಲ, ಕಾಮಸೂತ್ರದ್ದಲ್ಲ ಕಥೆ, ಕಾದಂಬರಿ ಪತ್ರಿಕೆಯದ್ದಲ್ಲವೇ ಅಲ್ಲ ಆಗಿದ್ದರೆ ಚೆನ್ನಿತ್ತು,…
  • July 30, 2010
    ಬರಹ: techkannada
      ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ…
  • July 30, 2010
    ಬರಹ: asuhegde
    ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದುಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದುಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ ನನ್ನ ವನವಾಸ ಇನ್ನೂ ಮುಗಿದಿಲ್ಲ…
  • July 30, 2010
    ಬರಹ: Madhu Appekere
        ನನ್ನ  ತಂದೆಯ  ಮಾತೆಂದರೆ  ಕೆಲವೊಮ್ಮೆ.....  ಕ್ವಿನೈನ್  ಗುಳಿಗೆ.  ಮತ್ತೆ ಕೆಲವು ಸಲ  ಮದುವೆ ಮನೆ ಜಿಲೇಬಿ  ಖುಷಿ ತುಂಬಿದ ಬಟ್ಟಲು     ಎದೆಯೊಳಗೆ  ಕೊಡದಷ್ಟು ಪ್ರೀತಿ  ಹೊರಗಡೆ ಮುಖ ಮಾತ್ರ ಚಿಕ್ಕ ತಟ್ಟೆ  ತುಂಬಾ  ಸೀರಿಯಸ್...  …
  • July 30, 2010
    ಬರಹ: karthi
      ಸಾವಿನ ನಂತರದ ಬದುಕು ಸಾವಿರಾರು ವರ್ಷಗಳಿಂದ ಇಡಿಯ ಮನು ಕುಲವನ್ನೇ ಕುತೂಹಲಕ್ಕೀಡು ಮಾಡಿದ ಒಂದು ಚಿಂತನೆ. ನಾವುಗಳು ಹಳೆಯ ಕಪ್ಪು-ಬಿಳುಪು ಚಲನ ಚಿತ್ರಗಳಲ್ಲಿ ನೋಡಿರುವಂತೆ, ಯಾರೋ ಒಬ್ಬ ಮಹಾನ್ ಶಕ್ತಿಶಾಲಿ ಮಾಂತ್ರಿಕನ ಪ್ರಾಣ ಒಂದು ನಿಗೂಢ…
  • July 30, 2010
    ಬರಹ: komal kumar1231
    ಮನೆ ಮುಂದೆ ಆಶು ಕವಿ ಕೋಮಲ್  ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ್ಕೆ ಆಗಕ್ಕಿಲ್ಲಾ.…
  • July 30, 2010
    ಬರಹ: manju787
    ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನುನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನುಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ…
  • July 30, 2010
    ಬರಹ: ಗಣೇಶ
    ಮಾತು..ಮಾತು...ಬರೀ ಮಾತು.... ಬಾಗಿಲ ಮರೆಯಲ್ಲಿ ನಿಂತು ಕೇಳಿದೆ. ಅರ್ಥವಾಗಲಿಲ್ಲ. ಕೊನೆಗೆ ಎದುರೇ ನಿಂತು ಆಲಿಸಿದೆ. ನನ್ನನ್ನು ಕ್ಯಾರೇ ಮಾಡದೇ ಮಾತು ಮುಂದುವರೆಯಿತು. ವಾರೆಗಣ್ಣಲ್ಲೂ ನನ್ನನ್ನು ನೋಡಲಿಲ್ಲ.ಹಾಗಿದ್ದರೆ ನನ್ನ ವಿಷಯ ಅಲ್ಲ...…
  • July 29, 2010
    ಬರಹ: hamsanandi
    ಚೆಲುವೆ! ನಿನ್ನಂಥ ಬಿಲ್ಗಾರ್ತಿ ಸುಲಭದಲಿ ಕಾಣಸಿಗುವುದಿಲ್ಲ;ಬಾಣ ಹೂಡದೆ ಬರಿ ಸೆಳೆತದಲೇ** ಮನಸುಗಳನು ಸೀಳಿಬಿಡುವೆಯಲ್ಲ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |ಯದಾ ವಿಧ್ಯಸಿ ಚೇತಾಂಸಿ…
  • July 29, 2010
    ಬರಹ: komal kumar1231
    ಗೌಡಪ್ಪ ಮನೇಲ್ಲಿ ಯಾರೋ ಸತ್ತು ಹೋಗಿರೋ ತರಾ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದ. ಯಾಕ್ರೀ ಗೌಡ್ರೆ. ನಿಮ್ಮ ಹೆಂಡರು ಸತ್ತಲಾ ಅಂದೆ. ಬುಡ್ತು ಅನ್ನು. ಅಲ್ಲಾ ಕಲಾ ನಮ್ಮೂರು ಚೆರಂಡಿಯಲ್ಲಿ ನೀರು ಸರಿಯಾಗಿ ಹೋಗಕ್ಕಿಲ್ಲ, ಸಾನೇ ಸೊಳ್ಳೆ ಆಗೈತೆ…
  • July 29, 2010
    ಬರಹ: vinideso
    ಬಾ ಮಳೆಯೇ ಬಾ ಇನ್ನು ಜೋರಾಗಿ ಬಾ ನನ್ನ ನಲ್ಲೆ ರಿಂಗಣಿಸಿದಾಗ ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ **********************ಆಫೀಸಿನಿಂದ ಮನೆಗೆ ಹೋದ ಗಂಡನಿಗೆ ಬಾಗಿಲ ತೆಗೆದ ಹೆಂಡತಿ ಅಂದಳು ಬಂದಿ'ರಾ' ಕಿರುನಗೆಯ ಬೀರಿ ಗಂಡನೆಂದ "ಇದ್ದೀಯ"(…
  • July 29, 2010
    ಬರಹ: prasannasp
    ನಿಮ್ಮ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ರೀತಿ ಮಾಡಿ, ಮೊದಲು 1 ರಿಂದ 9ರವರೆಗಿನ ನಿಮಗೆ ಇಷ್ಟ ಬಂದ ಅಂಕಿಯನ್ನು ಇಟ್ಟುಕೊಳ್ಳಿ. ಅದನ್ನು 3ರಿಂದ ಗುಣಿಸಿ, ಬಂದ ಉತ್ತರಕ್ಕೆ 3ನ್ನು ಸೇರಿಸಿ 3ರಿಂದ ಗುಣಿಸಿ (ನೀವು…
  • July 29, 2010
    ಬರಹ: gopinatha
                    ಮದುವೆ ಸ್ವರ್ಗದಲ್ಲೇ ನಡೆದಿರುತ್ತದಂತೆ...!!ಹಾಗಾದರೆ ಇಲ್ಲಿ ಆಗುವುದು..?ಈಗಿನ ವಿಚ್ಛೇದನೆಯ ಓಘ ನೋಡಿದರೆ ಮೇಲಿನ ವಾಕ್ಯ ಸರಿಯೆಂದೆನಿಸದು.ನಗರದ ಧಾವಂತದ ಯುಗದಲ್ಲಿ, , ನಮ್ಮ ಸಮಾಜದಲ್ಲಿ ತನ್ನ ಸೋಕಾಲ್ಡ ಅಂತಸ್ತು,…
  • July 29, 2010
    ಬರಹ: Madhu Appekere
     ಅಪ್ಪಾ.....     'ಹೋಗದಿರು ಅಲ್ಲಿ ನೋಡದಿರು ಇಲ್ಲಿ"   ಎಂಬುದೇ......   ಇದುವರೆಗೆ ನೀನನಗಿತ್ತ ಸ್ವಾತಂತ್ರ್ಯ ಪರಿಧಿ !      'ಬೆಳೆದ ಮಕ್ಕಳ ನೀನು ಗೆಳೆಯನಂತೆ ಕಾಣು"     ನೀನೇ  ಇನ್ನಾರಿಗೋ ಹೇಳಿದ ಮಾತು      ನಿನ್ನ ಕಂದಾಚಾರದ…
  • July 29, 2010
    ಬರಹ: ksraghavendranavada
    ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು ನ೦ಗೂ ಅಷ್ಟೇ! ಅ೦ದಳು ಅವಳು ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ ಮೇಲೆ ಆಸಾಮಿ ನಾಪತ್ತೆ! ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ...   ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ ಚಟ್ಟ೦ಬೊಡೆ…
  • July 29, 2010
    ಬರಹ: keshavmysore
    ಮನುಷ್ಯ ಸ್ವಭಾವತಃ ಸಂಘಜೀವಿ. ಪೃಕೃತಿಯೊಡನೆ ಒಂದಾಗಿ, ಅದರ ವಿಕೋಪಗಳ ಕಾರಣವರಿಯದೆ ಹೆದರುತ್ತಾ ಆ ಕಾರಣ ಪಂಚಭೂತಗಳನ್ನು ತನ್ನ ಊಹೆಗೆ ನಿಲುಕದ "ಶಕ್ತಿ"ಯನ್ನಾಗಿ ಗಣಿಸುತ್ತಾ ಬದುಕಿದ್ದವನು. ಇಂತಹ ಸಂಸ್ಕೃತಿಗೆ ಮೊದಲ ಉದಾಹರಣೆ - ಆಫ್ರಿಕಾ ಖಂಡದ…
  • July 29, 2010
    ಬರಹ: girish.rajanal
    ಮೈತುಂಬಾ ವಡವೆ ಕೈ ತುಂಬಾ ಹಣ ಮೈತುಂಬಾ ವಡವೆ ಕೈ ತುಂಬಾ ಹಣ ಹೊತ್ತು ತರುವವಳು ಹೇಗಿದ್ದರೂ ಸೈ ಅವಳೇ ನನ್ನ ಪಾಲಿಗೆ ಐಶ್ವರ್ಯ ರೈ ಎಲ್ಲೋ ಓದಿದ್ದು