July 2010

  • July 29, 2010
    ಬರಹ: ravee...
    http://samvaada.com/  ‘ಕೃಷ್ಣನ್ ಲವ್ ಸ್ಟೋರಿ’ : ಗಾಂಧಿನಗರದ ಸಿದ್ಧ ಸೂತ್ರದ ಆವರಣದ ಒಳಗಡೆಯೇ ಹೊಸದೇ ಆದಂತ ಅರ್ಥವಂತಿಕೆಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಶಶಾಂಕ ಯಶಸ್ವಿಯಾಗಿದ್ದಾರೆ ಎಂದು ಪ್ರತ್ಯೇಕಿಸಿ ಗುರುತಿಸಬೇಕಾದಂತಹ…
  • July 29, 2010
    ಬರಹ: prasannas
    ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ ಆದರೆ ನಾ ಹೇಳೇ ಇಲ್ಲ ಗೆಳತಿ ನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು  ನಿನ್ನ ಈ ಮೂಕ ನೋಟವನ್ನು,…
  • July 29, 2010
    ಬರಹ: raghusp
    ಎತ್ತೆತ್ತ ಓಡಲೂ ರಾಮ ನಿನ್ನ ಎತ್ತಾಡಿಕೊಂಡು ರಾಮ   ಆತ್ತ ಓಡಿ ನೋಡು ಅಲ್ಲೂ ಜನ ಇತ್ತ ಓಡಿ ನೋಡು ಅಲ್ಲೂ ಜನ ಎಲ್ಲಿ ಮುಚಿಡ್ದಲೋ ನಿನ್ನ ರಾಮ ಜನದಿಂದ ದೂರ ಎಲ್ಲಿಗೆ ಓಯಲ್ಲೋ ನಿನ್ನ ರಾಮ   ಎತ್ತೆತ ಓಡಲೂ ರಾಮ ನಿನ್ನ ಎತ್ತಾಡಿಕೊಂಡು ರಾಮ   ಜನ…
  • July 29, 2010
    ಬರಹ: Vaishali
     ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ ಪ್ರಾಜೆಕ್ಟ್ ಪ್ರಾರಂಭವಾದರೆ ಇನ್ನು ಮೇಲೆ ದಿನ ರಾತ್ರಿ ೧೦ ಗಂಟೆ ಆಗೋದು ನಿಶ್ಚಿತ. ಅರೆ…
  • July 29, 2010
    ಬರಹ: asuhegde
    "ನಿನ್ನ ಮೋಹದಿ ನನ್ನ ಬಂಧಿಸಿ ಈ ಕತ್ತಲಲಿ ಕೂರಿಸದಿರು ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು" "ಸುಳ್ಳಲ್ಲ ಮಗು ನಿನ್ನ ಮಾತುಅಪ್ಪಂದಿರ ಆಂತರಿಕ ಆತಂಕಇಂದಿನ ಮಗುವಿಗೆ ಹೇಗೆ ಅರಿವಾಗಬೇಕು ಮಗೂ ಸ್ವಾತಂತ್ರ್ಯ ಬೇಕುಸ್ವತಂತ್ರರಿಗೂ ಬೇಲಿ…
  • July 29, 2010
    ಬರಹ: karthi
        ಸುಡು ಬಿಸಿಲಿನಲ್ಲಿ ಕಂಡ ಮುಖ  ತಂಪಲ್ಲಿ ಮತ್ತೆ ಕಾಣುವ ತವಕ ಕಂಡಿತೋ ಎಂಬಷ್ಟರಲ್ಲಿ ಮತ್ತೆ ವಿಮುಖ ಹೀಗೆಯೇ ನಡೆವುದೇ ನೆಳಲು ಬಿಸಿಲಿನಾಟ ಜೀವನದ ಸಿಹಿ ಕಹಿ ಪಾಠ ಪ್ರತಿ ಬಾರಿಯೂ ಹೀಗೆಯೇ ಆಗುವುದೇಕೆ ತವಕಿಸುವ ಮನವು ನನ್ನದೇ ಏಕೆ?…
  • July 29, 2010
    ಬರಹ: Madhu Appekere
          ಅಪ್ಪಾ..ಈ ಕತ್ತಲಿನೊಳಗೆ     ನನ್ನನ್ನೇಕೆ  ಬಂಧಿಸಿಟ್ಟೆ ?        ಭವಿಷ್ಯದ ಬೆಳಕೆಡೆಗೆ      ಹೆಜ್ಜೆಯಿಡುವ ಕನಸು      ಹೊಸಕಿ ಹಾಕಿ ನನ್ನ      ಮುಗ್ಧತೆಗೆ ಕಾವಲಿನ ಬೇಲಿ        ಹಿಂದಿನ  ಎಂಜಲು ಉಳಿಸಿ      ಅಮೃತವೆಂದು…
  • July 29, 2010
    ಬರಹ: asuhegde
    ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು, ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು, ಎದ್ದು ನಡೆ, ನೀ ಒದ್ದು ನಡೆ, ಬಂಧನದ ಗೋಡೆಗಳ,ಸದಾ…
  • July 29, 2010
    ಬರಹ: ksraghavendranavada
     ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ   ನಾ ನಿನ್ನ ಪೂಜಿಸುವ ತುಳಸೀದಳವಾಗಲೇ?   ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ ಕಾಣದ ವೇದನೆಯೇ ವೇದಾ೦ತವಾದಾಗ…
  • July 29, 2010
    ಬರಹ: sudhanva
    ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ ಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನ ಸೋರಿ ಹೊಗುತಲಿದೆ ಮನಸಿನ ತಾಣ ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ..... ಕಣ್ಣಿದ್ದು ಕುರುಡುತನ ಮಾಡಬೇಕೆ ಗುಣಗಾನ ಮನಸ್ಸಿದ್ದು ಮೂಕತನ ಕಾಡತಲಿದೆ ಮೌನ…
  • July 29, 2010
    ಬರಹ: Harish Athreya
      ಪ್ರಬುದ್ಧಳೇ      ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ.  ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ…
  • July 29, 2010
    ಬರಹ: ASHOKKUMAR
    ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ! ಅಂತರ್ಜಾಲದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಹ ಮಾಹಿತಿಗಳಿವೆಯೆಂಬ ಖಾತರಿ ನಿಮಗಿದೆಯೇ?ನೀವು ಯಾವತ್ತಾದರೂ ಅಂತರ್ಜಾಲದಲ್ಲಿ ವಿವಾದಗಳಿಗೆ ಸಿಕ್ಕಿರಬಹುದು.ಚರ್ಚೆಗೆ…
  • July 29, 2010
    ಬರಹ: manjunath s reddy
    ಸ್ನೇಹಿತರೆ.. ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಕಲೆಯ ಕಲಾಪ್ರದರ್ಶನ http://sampada.net/blog/manjunath-s-reddy/24/07/2010/27053  ಕೊನೆಯ ದಿನ ಇಂದು.. ನಿನ್ನೆ ಬರಲಾಗದಿದ್ದವರಿಗಾಗಿ ಈ ರಿಮೈಂಡರ್...
  • July 28, 2010
    ಬರಹ: anilkumar
    (೯೮)      ಪ್ರಶ್ನಾಮೂರ್ತಿ ನಟಿಸಿದ, ಎಂದೂ ಸೆಟ್ಟೇರದ, ಪ್ರಶ್ನೆ ಮಾತ್ರ ಮರವೇರಿದ "ಗಾಜಿನ್ಮನೇಲಿ ಟೋಪಿ" ಕಥೆ ಶಾಂತಿನಿಕೇತನದ ಕಲಾಭವನದಲ್ಲಿಯೇ ಜಗತ್ಪ್ರಸಿದ್ಧವಾಗಿತ್ತು, ನಾನಲ್ಲಿ ಇನ್ನೂ ತರಗತಿಯನ್ನು ಸೇರುವ ಮುನ್ನವೇ. ಆದರೆ ಅದರ…
  • July 28, 2010
    ಬರಹ: ಭಾಗ್ವತ
                ಅವರು....ನಾಯಕರಂತೆ !             ಅವರ ಮಾತೆಂದರೆ..ಅಜ್ಜನ             ಹರಕು ಲಾಡಿಯಿಲ್ಲದ  ಚಡ್ಡಿ             ಅನಕ್ಷರಿ  ಹರಿದಿಟ್ಟ ಶಬ್ದಕೋಶ !               ವರ್ತನೆಯಂತೂ ....             ಹುಚ್ಚನ ಕೈಯಲ್ಲಿರುವ …
  • July 28, 2010
    ಬರಹ: Indushree
    ಮನಸಿದು ನನ್ನದು ಪುಟ್ಟ ಕಂದಮ್ಮನಂತೆ. ಮುಗ್ಧತೆಯೇ ಎಲ್ಲಾ ಇನಿತೂ ಕಪಟವಿಲ್ಲ. ಪುಟ್ಟ ಅಂಗಳದಲ್ಲಿನ ವಿಹಾರ ಮುಗಿದಾಯ್ತು. ಪ್ರಪಂಚದೊಳು ಕಾಲಿಡುವ ಸಮಯ ಬಂದಾಯ್ತು. ಮನೆಯಿಂದಾಚೆ ಕಾಲಿರಿಸಲೂ ಅಂಜಿಕೆ. ಕಾಣದ ಲೋಕವಿದು ನಾ ಎದುರಿಸಲಿ ಹೇಗೆ?…
  • July 28, 2010
    ಬರಹ: gopinatha
    ಮಧ್ಯಾಹ್ನ ಊಟಕ್ಕೆ ಸ್ವಲ್ಪ  ತಡವಾಗಿಯೇ  ಬಂದಿದ್ದೆ, ಮುಗಿಸಿ ಹೊರಡಲು ನೋಡಿದರೆ ಹೊರಗೆ ಜಡಿಮಳೆ.ಅರ್ಧ ಖುಷಿಯಲ್ಲಿ, ಮಳೆಯನ್ನು ಮನೆಯ ಕಿಟಕಿಯಿಂದ ನೋಡುತ್ತಕುಳಿತೆ. ಪ್ರಹರಿ ಮುಂದುವರಿಸಲು ಲಹರಿಯಿರದೇ ಹಾಗೇ ಮಯೂರ ಓದುತ್ತ ಕುಳಿತೆ. ಏನೂ ರಾಯರು…
  • July 28, 2010
    ಬರಹ: praveena saya
    ೨೫ ವರುಷಗಳ ಹಿಂದೆ ಒಂದು ದಿನ ನನಗ ಭೂಮಿಗೆ ಬಂದ ದಿನ ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು   ಅಪ್ಪನ ಆ ನಗು ತುಂಬಾ ಸುಂದರ ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ ನೆಂಟರಿಷ್ಟರ ಅಪರಿಚಿತ ನಗು ಮುಖ !   ೨೦ ವರುಷಗಳ ಹಿಂದೆ ಒಂದು ದಿನ , ಅಪ್ಪ…
  • July 28, 2010
    ಬರಹ: R. Srinath
    ಈ ಬಾರಿಯ ಚರ್ಚೆಯ ವಿಷಯವನ್ನು ಅತ್ಯಂತ ಪ್ರಸ್ತುತವೂ, ಪ್ರಮುಖವೂ ಆದ ಬೆಲೆ ಏರಿಕೆಯ ಬಗ್ಗೆ ಆರಿಸಿಕೊಂಡಿದ್ದೇನೆ.    ಹಿಂದೆ ಬೆಲೆ ಏರಿಕೆ ಕಂಡು ಬರುತ್ತಿದ್ದುದು ಕೇವಲ ಮುಂಗಡ ಬಜೆಟ್ ಮಂಡಿಸಿದಾಗ ಮಾತ್ರ. ಎಲ್ಲರೂ ಕಾತರದಿಂದ ರೇಡಿಯೋಗೆ  …
  • July 28, 2010
    ಬರಹ: komal kumar1231
    ಈ ಬಾರಿ ಗಣಪತಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇಡಲಾಗಿದೆ. ಆಸಕ್ತರು "ಗಬ್ಬುನಾಥ ಗೌಡಪ್ಪ, ಸಂತೇ ಬೀದಿ. ಇಲ್ಲಿ ನೊಂದಾಯಿಸಬಹುದಾಗಿದೆ ಅಂತಾ ಎಲ್ಲಾ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಸಾರಿಸಿದ್ವಿ. ಆದ್ರೆ ನಮ್ಮ…