July 2010

  • July 28, 2010
    ಬರಹ: asuhegde
    ಸತ್ಯವನ್ನಾಡಿ ನೀನೆನ್ನ ನೋಯಿಸಿದರೂ ಪರವಾಗಿಲ್ಲ,   ಸುಳ್ಳು ಮಾತುಗಳಿಂದ ರಮಿಸದಿರು ಸಖಿ!   ನನ್ನ ಮಾತುಗಳ ನೀ ಸುಳ್ಳೆಂದರೂ ಪರವಾಗಿಲ್ಲ,   ಅನ್ಯರನು ನಂಬಿ ನೀನು ಮೋಸ ಹೋಗದಿರು ಸಖಿ!   ನನ್ನ ನೋವಿಗೆ ನೀನು ಮರುಗದಿದ್ದರೂ ಪರವಾಗಿಲ್ಲ,   ನಿನ್ನ…
  • July 28, 2010
    ಬರಹ: mpneerkaje
    ಸೌದಿಯಲ್ಲಿ ಇನ್ನು ಮುಂದೆ ಮುಸ್ಲಿಮೇತರರನ್ನು ಮನೆಗೆಲಸಕ್ಕೆ ನೇಮಕ ಮಾಡುವಂತಿಲ್ಲ. ಹೀಗೆಂದು ಅಲ್ಲಿನ ಮೌಲ್ವಿಗಳು ಕಟ್ಟಪ್ಪಣೆ ಹೊರಡಿಸಿದ್ದಾರಂತೆ.    http://thatskannada.oneindia.in/news/2010/07/27/no-hindu-christian-other-…
  • July 28, 2010
    ಬರಹ: vinideso
    ಮರುಭೂಮಿಯಂತೆ ನಾನು ಓಯಸಿಸ್ ಆಗಿ ಬಾ ನೀರು ತರಲಾಗದಿದ್ದರೂ ಪರವಾಗಿಲ್ಲ ಪಾಪಸ್ಸು ಕಳ್ಳಿಯನಾದರು ತಾ**************ಹುಡುಗಿ ಅಂದರೆ ಸಕ್ಕರೆ ಅದಕೆ ಅವಳ ಸುತ್ತ ಹುಡುಗರೆಂಬ ಇರುವೆಗಳು ಎಲ್ಲವಕ್ಕೂ ಒಂದೇ ಆಸೆ ಏನಾದರು ಮಾಡಿ ಹೊತ್ತೈಯಲೇ ಬೇಕು…
  • July 28, 2010
    ಬರಹ: Harish Athreya
    ನಿನ್ನ ಎದುರು ನಿ೦ತ ನಾನುಮೌನಿಯಾಗಿಬಿಟ್ಟೆ ಇನ್ನುನಿನ್ನ ನಗುವ ಮುಖವ ನಾ ಕ೦ಡ ಕೂಡಲೆಹರಿವ ಶಾ೦ತ ನದಿಯ ಹಾಗೆಸ್ನೇಹ ಪುಷ್ಪ ತೇಲಿ ಬ೦ತು ಹೀಗೆಏತಕೆ೦ದು ಕೇಳಬೇಡ ನನ್ನನೀಗಲೇನನ್ನ ಮನದಿ ಪ್ರೀತಿ ಸೋನೆಸುರಿಸಿ ನಿ೦ತೆ ಏಕೆ ಜಾಣೆಕಾಣದ೦ಥ ಒಲವ ಕ೦ಡೆ…
  • July 28, 2010
    ಬರಹ: hamsanandi
    ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದು.ಸಿಕ್ಕಾಪಟ್ಟೆ…
  • July 28, 2010
    ಬರಹ: gopaljsr
    ಈ ಜನಗಳಿಗೆ ಬುದ್ದೀನೇ ಇಲ್ಲ? ಎಂದು ಬೈದು ಕೊಳ್ಳುತ್ತ ನಿಂತಿದ್ದ ನಮ್ಮ ಸುಬ್ಬ. ಏನು? ಯಾರು ಏನು ಕೇಳಿದರು ಎಂದು ಕೇಳಿದೆ.ಈ ಜನಗಳಿಗೆ ಮದುವೆ ಅಂದ್ರೆ ತಮಾಷೆಯಾಗಿಬಿಟ್ಟಿದೆ. ಯಾರೇ ಇರಲಿ ಭೇಟಿಯಾದ ಮೇಲೆ ಕೇಳುವ ಮೊದಲನೆ ಪ್ರಶ್ನೆ ಮದುವೆ ಆಯಿತಾ…
  • July 28, 2010
    ಬರಹ: raghusp
    ಕುದಿಯುತ್ತಿದೆ ಕುದಿಯುತ್ತಿದೆ ಬೆಳದಿಂಗಳ ತಾಪಕ್ಕೆ ನನ್ನೆದೆ ಕುದಿಯುತ್ತಿದೆ ಕುಡಿನೋಟದ ನೆನಪಿಗೆ ಬತ್ತಿದೆ, ಬತ್ತಲಾರದ ಬಯಕೆ, ಬಯಸದೆ ಬಯಕೆಯ ಹೊತ್ತಿಸಿ ಬರದೂರಿಗೆ ನೆಡೆದೆಯಲ್ಲ, ನಿನ್ನಾಟ ಸರಿಯೇ ಕಳಚಿತೆ ಆಣೆಗಳ ಸೌಧ ಮುರಿಯಿತೆ ಮಾತು ಮೌನಗಳ…
  • July 28, 2010
    ಬರಹ: asuhegde
    ಟೀಕಾಸ್ತ್ರಗಳಿಂದ ಬೇಸತ್ತು ಹೊರಟು ಬಿಡಬಹುದು ಸಂಪದದಂಗಳದಿಂದಆದರೆ ಈ ಸಮಾಜದಿಂದ ಬೇಸತ್ತು ಹೊರಟು ಬಿಡಬಹುದೇ ಈ ಜಗದಿಂದ ಮಾತುಗಳಿಂದ ಮನನೊಂದು ಪಲಾಯನ ಮಾಡುವುದಾಗಿದ್ದಿದ್ದರೆ ಕೇಶವನಾನೆರಡು ವರುಷಗಳಿಂದ ಇಲ್ಲಿ ಪ್ರಕಟಪಡಿಸುತ್ತಿರಲಿಲ್ಲ ನನ್ನ…
  • July 28, 2010
    ಬರಹ: komal kumar1231
    ಗೌಡಪ್ಪ ನೋಡಲಾ ಕೋಮಲ್, ಕಮಲ ಪಕ್ಸದೋರು ನನಗೆ ಹೋದ ಬಾರಿ ಸಾನೇ ಮೋಸ ಮಾಡರ್ವೆ ಅದಕ್ಕೆ ಕಾಂಗ್ರೆಸ್ ಸೇರ್ಕಂಡು ಪಾದಯಾತ್ರೆ ಹೋಯ್ತಾ ಇದೀನಿ ನೀನು ಬಾರ್ಲಾ ಅಂದ. ಅಲ್ಲಾ ಗೌಡ್ರೆ ನಾವಿಬ್ಬರೆಯಾ, ಇಲ್ಲಾ ಕಲಾ ಸುಬ್ಬ,ನಿಂಗ.ಬಡ್ಡಿ ಬಸಮ್ಮ, ಕಟ್ಟಿಗೆ…
  • July 28, 2010
    ಬರಹ: Shrikantkalkoti
    ತಾನು ತನದೆಂಬ ಶ್ರೇಷ್ಠತೆಯು ಮೂಡಿ ಸಹಬಾಳ್ವೆ ಕಮರಿ ದೌರ್ಜನ್ಯಗಳು ಬಹುವಾಗಿ   ಸಹನೆಯು ಮೀರಿ  ಮನಗಳು ಕದಡಿ  ಶಾಂತತೆ ಕಲಕಿ ಕೋಪಾಗ್ನಿ ಉಕ್ಕಿದಾಗ ರೋಷವೇ ಸಂಗಾತಿ   ಮೌನಗಳು ಶಬ್ದಗಳಾಗಿ ಶಬ್ದಗಳೇ ಮಾತಾಗಿ ಮಾತಿಗೆ ಮಾತುಗಳು ಬೆಳೆದು ವಿಕಾರ…
  • July 27, 2010
    ಬರಹ: manju787
    ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆಕಾದು ಕಾದು ಕಳೆದವು ದಿನ ವಾರ ಮಾಸಗಳುಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳುನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದುಕಾಯುತಲೇ ಇದ್ದೆ ನಾನು ಹಾ…
  • July 27, 2010
    ಬರಹ: Tejaswi_ac
       ಕಾಲಾಯ ತಸ್ಮೈ  ನಮಃ     ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ    ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ    ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ    ನನ್ನ ಚೇತನವೇ ಎದೆಗುಂದಿ  ಮುದುಡಿ ಹೋಯಿತೇ     ಹೋರಾಟಕೆ ಫಲವಿಲ್ಲ,…
  • July 27, 2010
    ಬರಹ: praveena saya
    ಹಿಂದಿರುಗಿ ನೋಡಿದೆ ಮತ್ತೆ ತಿರುಗಿ ನೋಡಿದೆ ಹಿಂದೆ -ಮುಂದೆ ನೋಡಿದೆ ಹೌದು ಅವಳೇ ಅದು   ಮನಸ್ಸು ಹೇಳಿತ್ತು ಮತ್ತೆ ಹಿಂದೆ ನೋಡು ಬುದ್ದಿ ಮೆತ್ತಗೆ ಗದರಿತ್ತು ದ್ರಾಕ್ಷೆ ಹುಳಿ ,ಮುಂದೆ ನೋಡು   ಮನಸ್ಸಿಗೆ ಬುದ್ದಿ ಇಲ್ಲ ಬುದ್ದಿಗೆ ಮನಸ್ಸಿಲ್ಲ…
  • July 27, 2010
    ಬರಹ: ksraghavendranavada
    ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವರೆ೦ಬ ವಿಶ್ವಾಸವಿರಲಿ ಯಾರನ್ನೂ…
  • July 27, 2010
    ಬರಹ: komal kumar1231
    ಸುತ್ತ ಜೇಡರ ಬಲೆಸಿಕ್ಕಿಹಾಕಿಕೊಂಡೇನೆಂಬ ಭಯಈಗಾಗಲೇ ಬಲೆಯಲ್ಲಿ ಬಿದ್ದಾಗಿದೆ ಎಂಬ ಭ್ರಮೆಹೊರ ಬರುವುದು ಹೇಗೆತಿಳಿದವರು ಹೇಳುತ್ತಾರಾ?ಗೊತ್ತಿಲ್ಲ.ಮತ್ತೆ ಬದುಕಿ ಬಿಡುತ್ತಾನೆಂಬ ಕಿಚ್ಚುನನ್ನವರು ಯಾರು ಇಲ್ಲವೇ?ಪ್ರಪಂಚದಲ್ಲಿ…
  • July 27, 2010
    ಬರಹ: kavinagaraj
            ಮೂಢ ಉವಾಚ -25 ತನುಮನಗಳ ತೀರದ ದಾಹವದೆ ಕಾಮ|ದಾಹವನು ತಣಿಸಲು ಮಾಡುವುದೆ ಕರ್ಮ||ತಣಿಯದದು ಕಾಮ ನಿಲ್ಲದದು ಕರ್ಮ||ದೇವನಾಟವನರಿತವರಾರಿಹರೋ ಮೂಢ||ಹಿತಕಾಮ ಮಿತಕಾಮ ವಿಕಟಕಟಕಾಮ|ಸತ್ಕಾಮ ದುಷ್ಕಾಮ ಸುರಾಸುರರ ಕಾಮ||ಎಂತಪ್ಪ ಜನರಿಹರೋ…
  • July 27, 2010
    ಬರಹ: komal kumar1231
    ಮಗನಿಗೆ ನಾಯಿ ಮರಿ ಸಾಕುವ ಹುಚ್ಚು ತಂದ ಬೀದಿಯ ಕಪ್ಪು ನಾಯಿಮರಿಯೊಂದನ್ನ ಅದಕ್ಕೆ ಇನ್ನಿಲ್ಲದ ಉಪಚಾರ ಇನ್ನಿಲ್ಲದ ಆರೈಕೆ ಸಸ್ಯಹಾರಿ ಮನೆಯಲ್ಲಿ ಕೋಳಿಯ ಮಾಂಸ ಅಜ್ಜಿಯ ಹಿಡಿ ಶಾಪ ಆದರೂ ಬಿಡನು ನಾಯಿಯ ವ್ಯಾಮೋಹ   ಶಾಲೆಯಿಂದ ಬಂದ ಮಗ ತಂದೆ ತಾಯಿಯ…
  • July 27, 2010
    ಬರಹ: prasannasp
    (ಇದು ನನ್ನ ಮೊದಲ ಕವನ)   ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?   ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳುಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ ಬಸ್ಸುಗಳುಸೊಂಟದ ಮೂಳೆ…
  • July 27, 2010
    ಬರಹ: prasannasp
    ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ…