June 2010

  • June 30, 2010
    ಬರಹ: mdsmachikoppa
    ಬೆಳಿಗ್ಗೆ ಮುಂಚೆ ಸವಿ ನಿದ್ದೆಯಿಂದ ಎದ್ದು ಬರುತ್ತಿದ್ದಂತೆ ಬಸವನ ಆಡಿಸುವವನ ವಾಲಗದ ‘ಪೆ-ಪೆ-ಪ್ಯಾ’ ಶಬ್ದ, ಕಟ್ಟಿಹಾಕಿದ ದೊಡ್ಡ ದನಿಯ ನಾಯಿಗಳ ಬೊಗಳುವಿಕೆಯ ಪ್ರತ್ಯುತ್ತರ-ಕೇಳಿದಾಗ ಬಾಲಭಟ್ರಿಗೆ ಹ್ಯಾಗಾಗಿರಬೇಡ? ಅದಕ್ಕಿಂತ ಹೆಚ್ಹಾಗಿ ಬಸವನ…
  • June 30, 2010
    ಬರಹ: rjewoor
    ಕನ್ನಡದ ತಾರೆ ಶ್ರುತಿ ಈಗ ಅಳೊದನ್ನ ಬಿಟ್ಟಿದ್ದಾರೆ. ಅಂದ್ರೆ, ಇದು ಆಫ್ ಸ್ಕ್ರಿನ್ ಕಥೆಯಲ್ಲ. ಆನ್ ಸ್ಕ್ರೀನ್ ಪುರಾಣ. ಕನ್ನಡ ಸಿನಿಪ್ರಿಯರಿಗೆ ಶ್ರುತಿ ಕಣ್ಣಿರ ಧಾರೆಯಿಂದಲೆ ಹೆಚ್ಚು ಚಿರಪರಿಚಿತ. ಹೆಣ್ಣುಮಕ್ಕಳ ಹೃದಯ ಕದ್ದು...ಗೆದ್ದ ನಟಿಯಿಕೆ…
  • June 30, 2010
    ಬರಹ: deepakdsilva
    ಬಾರೋ ರತಿಪನೆ ಬಾರೋರಹರಹಿಸಲು, ರಸಹಿಂಡಲುಶಯನ ಮಂಚಕೆ ಬಾರೋಮೋಹದ ಒಡತಿಯ ಕಾಡಲುನೋಡೋ ಕನಸಿನ ಮಲ್ಲಿನವ ಯೌವನದ ಮೈಸಿರಿಯಲ್ಲಿಸವಿಯೋ ಶೃಂಗಾರದೌತಣನಾಟಿ ಕಣ್ ಬಾಣ ಎದೆಯಲ್ಲಿನಿತ್ಯ ಜಂಜಾಟದ ಗೋಳು ತೆಗೆಡಿಡುಪ್ರಾಯವಿರಲು ಮಾಡು ಮೋಜುವ್ಯಥೆ ಚಿಂತೆಯ…
  • June 30, 2010
    ಬರಹ: ಭಾಗ್ವತ
        ಹುಡುಗ....!     ಸೂರ್ಯ ಮೂಡುವಾಗಲು     ಮುಳುಗುವಾಗಲೂ  ....ಕೆಂಪು !        ಅದರಂತೆ...ನಿನ್ನ  ಅಧರ..!      ಎಂದರಿತಿದ್ದೆ.       ನೀ.. ನಮ್ಮನೆಎದುರಿನ      ದಾರಿಯಲಿ ಹಾದು ...     ಹೋಗಿಬರುವಾಗ     ನಿನ್ನ  ಕೆಂಪು ತುಟಿಯಂಚಿನ…
  • June 30, 2010
    ಬರಹ: srinivasps
    ಸತ್ತವನ ನೆನೆಯುತ್ತಾಗಳಗಳನೆ ಅಳುತ್ತಿದ್ದೆ...ಈ ನನ್ನ ಅಳು ಇನ್ನೊಬ್ಬನನ್ನು ಮೆಲ್ಲನೆ ಕೊಲ್ಲುತ್ತಿದೆ ಎಂದು ತಿಳಿದ ಕ್ಷಣವೇನಗುಮೊಗದ ಮುಖವಾಡ ಧರಿಸಬೇಕಾಯ್ತು...--ಶ್ರೀ
  • June 30, 2010
    ಬರಹ: ksraghavendranavada
    ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ, ಒಮ್ಮೆ…
  • June 30, 2010
    ಬರಹ: gopaljsr
    "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು…
  • June 30, 2010
    ಬರಹ: abdul
    ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ, ಉತ್ಕೃಷ್ಟ…
  • June 30, 2010
    ಬರಹ: vasanth
    ಈ ಮರದ ಚಿತ್ರದ ಪೋಟೋ ಇಡಿದಿಲ್ಲ ಹಣ್ಣುಗೊಂಚಲನ್ನು ಮಾತ್ರ ಚಿತ್ರಿಸಿದ್ದೇನೆ.       ಈ ಹಣ್ಣು ರುಚಿಯ ತುಂಬಾ ಸಿಹಿಯಾಗಿರುತ್ತೆ.     ಈ ಮರದ ಹಣ್ಣನ್ನು ನಾವು ಚಿಕ್ಕವರಿದ್ದಾಗ ತಿಂದು. ಉಳಿದ ಹಣ್ಣುಗಳ ಅಂಟನ್ನು ಗಾಳಿಪಟಗಳನ್ನು ಮಾಡಲು…
  • June 30, 2010
    ಬರಹ: pavithrabp
    ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು…
  • June 30, 2010
    ಬರಹ: pavithrabp
    ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು…
  • June 30, 2010
    ಬರಹ: mpneerkaje
    ಚಿತ್ರಪಟಗಳನ್ನು ಹಾಕಹೋಗಿ ಕೊನೆಗೆ ಲೇಖನವನ್ನೇ ಬರೆಯುವಂತಾಯಿತು.. ಅದಕ್ಕೇ ಅವುಗಳನ್ನು ಲೇಖನದ ಅಡಿಯಲ್ಲಿ ಹಾಕುತ್ತಿದ್ದೇನೆ.. ಸಂಪದ ನಿರ್ವಾಹಕರ ಕ್ಷಮೆಯಿರಲಿ. ಅಳಿಸಿಹಾಕುವುದಿದ್ದರೆ ಚಿತ್ರಗಳ ಅಡಿಯಲ್ಲಿರುವ ಬರಹವನ್ನೇ ತೆಗೆದುಹಾಕಿ. ನಾನು…
  • June 30, 2010
    ಬರಹ: kavinagaraj
    ಅಂಚೆ ಪುರಾಣ - 2 ಕಠಿಣ ತರಬೇತಿ      ಮೈಸೂರಿನ ನಝರಬಾದಿನಲ್ಲಿರುವ ಮೊದಲು ಮಹಾರಾಜರಿಗೆ ಸೇರಿದ್ದಾಗಿದ್ದ ಭವ್ಯ ಮಹಲಿನಲ್ಲಿ ಅಂಚೆ ತರಬೇತಿ ಕೇಂದ್ರವಿತ್ತು. ಮೂರು ತಿಂಗಳ ತರಬೇತಿ ಶಿಸ್ತುಬದ್ಧ ಮತ್ತು ಯೋಜಿತ ರೀತಿಯಲ್ಲಿ ಬೆಳಿಗ್ಗೆ 5-30ರಿಂದ…
  • June 30, 2010
    ಬರಹ: palachandra
    ಸ್ವರಾತ್ಮ ಬೆಂಗಳೂರು ಹುಡುಗರ ಒಂದು ಮ್ಯೂಸಿಕ್ ಬ್ಯಾಂಡ್. ಎಫ್.ಎಂ. ರೇಡಿಯೋದಲ್ಲಿ ಇವರ ಹಾಡುಗಳನ್ನ ನೀವು ಕೇಳಿರಲೂ ಬಹುದು. ಸ್ವರಾತ್ಮದ ಮೊದಲ ವಿಡಿಯೋ ನೀರಿನ ಸಂದೇಶ ಸಾರುವಂತದ್ದು. ಹೆಚ್ಚಿನ ವಿವರ ಮತ್ತು ವೀಡಿಯೋ:
  • June 30, 2010
    ಬರಹ: sudhanva
      ಬಬ್ರುವಾಹನ ಅಂದ್ರೆ ಅರ್ಥ ಎನು??? ದಯವಿಟ್ಟು ಸಿನೆಮಾದ ಹೆಸರು ಅಂತ ಹೇಳಬೇಡಿ..... ಬಬ್ರುವಾಹನ ಅಂದ್ರೆ ಅರ್ಥ ಎನು???ದಯವಿಟ್ಟು ಸಿನೆಮಾದ ಹೆಸರು ಅಂತ ಮಾತ್ರ ಹೇಳಬೇಡಿ.....  
  • June 30, 2010
    ಬರಹ: sudhanva
      ಬಬ್ರುವಾಹನ ಅಂದ್ರೆ ಅರ್ಥ ಎನು??? ದಯವಿಟ್ಟು ಸಿನೆಮಾದ ಹೆಸರು ಅಂತ ಹೇಳಬೇಡಿ..... ಬಬ್ರುವಾಹನ ಅಂದ್ರೆ ಅರ್ಥ ಎನು???ದಯವಿಟ್ಟು ಸಿನೆಮಾದ ಹೆಸರು ಅಂತ ಮಾತ್ರ ಹೇಳಬೇಡಿ.....  
  • June 30, 2010
    ಬರಹ: naasomeswara
    ಅದು ಶರದೃತುವಿನ ತಿಂಗಳ ಬೆಳಕಿನ ರಾತ್ರಿ ಕ್ಷೀರಸಮುದ್ರವೇ ಭೂಮಿಯ ಮೇಲೆ ಹರಿಯುತ್ತಿದೆ ಹಾಲೇ ಹಯವಾದಂತೆ ಬೆಳ್ಳನೆಯ ಕುದುರೆಯು ನಾಗಾಲೋಟದಿಂದ ನನ್ನ ಕಡೆಗೆ ಸಾಗಿ ಬರುತ್ತಿದೆ   ಬೆಕ್ಕಸ ಬೆರಗಾಗಿ ನೋಡಲು ಹಯವು ಬಂದಿತು ನನಗೆ ಮೂರು ಸುತ್ತು ಹಾಕಿ…
  • June 30, 2010
    ಬರಹ: vasant.shetty
      ನನ್ನ ಹಿರಿಯ ಗೆಳೆಯ ಪೂರ್ಣ ಅವರ ಸಂವೇದನ ತಂಡ "ಕವಿ ವಿಸ್ಮಯ" ಅನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ವಿವರ ಇಂತಿದೆ. ವಾರಾಂತ್ಯಕ್ಕೆ ಒಂದೊಳ್ಳೆ ಕಾರ್ಯಕ್ರಮ ಪ್ರೇಮ ಕವಿಯ ಜೊತೆ ಕಳೆಯಿರಿ. -ವಸಂತ   ಸ್ನೇಹಿತರೆ, ಇದೇ ಶನಿವಾರ,  ಜುಲೈ 3…
  • June 30, 2010
    ಬರಹ: Nagaraj.G
    ಗುಂಡ: ಲೇ ತಿಮ್ಮ ನಿನಗೆ ಕ್ಯಾನ್ಸರ್ ಇದ್ರೆ ಎಲ್ಲಾರಿಗೂ ಏಡ್ಸ್ ಅಂತ ಯಾಕೋ ಹೇಳ್ತಾ ಇದ್ದೀಯಾ ?ತಿಮ್ಮ: ಯಾಕೆಂದ್ರೆ ನಾನು ಸತ್ತ ಮೇಲೆ ಯಾರು ಸಹ ನನ್ನ ಹೆಂಡ್ತಿಗೆ ಲೈನ್ ಹೊಡಿಬಾರ್ದು ಅಂತ     ಗುಂಡ : ನಾನು ಅಮೇರಿಕಾಗೆ ಹೋಗಬೇಕು ಅಂತ…
  • June 30, 2010
    ಬರಹ: rajeevkv
    ಅರಿತ ಕಟುಸತ್ಯದ ಮದ್ಯೆಯು  ಕುಳಿತಿರುವೆ ಸುಮ್ಮನೆ, ತಿಳಿಯದೇ ನಿನಗೆ, ಇರುವುದೊಂದೀ ಜನ್ಮ ಅರಿತವರಾರು ಮುಂದು ಹಿಂದಿನ ಜನ್ಮ    ಕಾಯುವದರಲ್ಲಿ ನಿನಗೇಕೆ  ಈ ರೀತಿಯ ವ್ಯಾಮೋಹ  ಕಾಯಬೇಡ ಅತೀಯಾಗಿ ಅಬ್ಯಾಸವಾಗೀ ಮುಂದುವರೆದೀತು  ಮುಂದಿನ…