ಬಿ ಆರ್ ಲಕ್ಷ್ಮಣ ರಾವ್ ಅವರೊಂದಿಗೆ "ಸ್ವಲ್ಪ ಕವಿತೆ .......ಸ್ವಲ್ಪ ಮಾತುಕತೆ"

ಬಿ ಆರ್ ಲಕ್ಷ್ಮಣ ರಾವ್ ಅವರೊಂದಿಗೆ "ಸ್ವಲ್ಪ ಕವಿತೆ .......ಸ್ವಲ್ಪ ಮಾತುಕತೆ"

 

ನನ್ನ ಹಿರಿಯ ಗೆಳೆಯ ಪೂರ್ಣ ಅವರ ಸಂವೇದನ ತಂಡ "ಕವಿ ವಿಸ್ಮಯ" ಅನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ವಿವರ ಇಂತಿದೆ. ವಾರಾಂತ್ಯಕ್ಕೆ ಒಂದೊಳ್ಳೆ ಕಾರ್ಯಕ್ರಮ ಪ್ರೇಮ ಕವಿಯ ಜೊತೆ ಕಳೆಯಿರಿ.

-ವಸಂತ

 

ಸ್ನೇಹಿತರೆ,

ಇದೇ ಶನಿವಾರ,  ಜುಲೈ 3 ರಂದು  ಬೆಳಗ್ಗೆ 10.30ಕ್ಕೆ ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಡೆ ಬನ್ನಿ.  ಸಂವೇದನ ತಂಡದ ಒಂದು ಒಳ್ಳೆಯ ಕಾರ್ಯಕ್ರಮ "ಕವಿಸ್ಮಯ" ತಮಗಾಗಿ ಕಾದಿದೆ. ಕಾರ್ಯಕ್ರಮದಲ್ಲಿ ಕನ್ನಡದ ಪ್ರಮುಖ ಕವಿಗಳಾದಂತ  ಶ್ರೀ ಬಿ ಆರ್ ಲಕ್ಷ್ಮಣ ರಾವ್  ಅವರೊಂದಿಗೆ "ಸ್ವಲ್ಪ ಕವಿತೆ .......ಸ್ವಲ್ಪ ಮಾತುಕತೆ" ಇರುತ್ತದೆ.

 

   .

ತಾವು ಬನ್ನಿ, ತಮ್ಮ ಸ್ನೇಹಿತರನ್ನು ಕರೆ ತನ್ನಿ.

ಧನ್ಯವಾದಗಳೊಂದಿಗೆ, 

ಪೂರ್ಣಪ್ರಜ್ಞ  

 

ಎಂದು: ಶನಿವಾರ, 3 ಜುಲೈ 2010, ಬೆಳಗ್ಗೆ 10.30 ಗಂಟೆಗೆ  

ಎಲ್ಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,

ಬಸವನಗುಡಿ, ಬೆಂಗಳೂರು 

ಹೆಚ್ಚಿನ ಮಾಹಿತಿಗೆ:

ಸಂವೇದನ ಬಗ್ಗೆ ಮಾಹಿತಿಯನ್ನು ಬಯಸುವವರು

ಪೂರ್ಣಪ್ರಜ್ಞ 98450 44486  ಅಥವಾ  ಬೃo 98861 67041  ಅವರನ್ನು ಸಂಪರ್ಕಿಸಬಹುದು 

 

ಗಮನಿಸಿ: ಪ್ರವೇಶ ಉಚಿತ                               

Rating
No votes yet