May 2010

  • May 31, 2010
    ಬರಹ: mouna
    ಪ್ರೀತಿ ಎಂದರೆ ಮಾತಿನಾಚೆಗಿನ ಮೌನ ಶೃತಿಗಳವಡದ ಗಾನ ಪ್ರೀತಿ ಎಂದರೆ ಚೆಲುವುತುಂಬಿದ ಇಳೆ ಒಲವಿನಾ ಹೊಳೆ ಪ್ರೀತಿ ಎಂದರೆ ಪುಲಕಗೊಂಡ ಮನ ಕಲಶ ಹೊತ್ತ ಚೇತನ ಪ್ರೀತಿ ಎಂದರೆ ಕೊನೆ ಇರದ ತೀರ ಕೆನೆಬರಿತ ಕ್ಷೀರ ಸಾಗರ…
  • May 31, 2010
    ಬರಹ: mouna
                  ಹೃದಯದ ಒರತೆಯಿಂದ             ಜಿನುಗುವ ಭಾವನೆಗಳನು             ಕಲ್ಪನೆಯ ಮೂಸೆಯಲಿ             ಕಾಯಿಸಿ ಹದಗೊಳಿಸಿ             ಅಕ್ಷರದ ಪಡಿಯಚ್ಚಿನಲಿ             ಎಚ್ಚರದಿ ಎರಕ ಹೊಯ್ದು             ಪದಗಳ…
  • May 31, 2010
    ಬರಹ: shivaram_shastri
    ಎರಡನೆಯ ಕಂತು ಇಲ್ಲಿದೆ:  http://sampada.net/blog/shivaramshastri/30/01/2010/23799   (ದಯವಿಟ್ಟು ಬರಹದಲ್ಲಿರಬಹುದಾದ ತಪ್ಪುಗಳನ್ನು ತಿದ್ದಿರಿ; ಪ್ರತಿಕ್ರಿಯೆಗಳಿಂದ ಪ್ರೋತ್ಸಾಹಿಸಿ.)   ಸಂಸ್ಥೆಯ ರಚನಾ ಕ್ರಮ ಇಂತಿದೆ: ಸಂಸ್ಥಾ…
  • May 31, 2010
    ಬರಹ: Radhika
    ಕತ್ತಲೆಂದರೆಕತ್ತಲೆಂದರೆ,ಕೆಲವರಿಗೆ ನಿದ್ರೆಕೆಲವರಿಗೆ ಭಯಕೆಲವರಿಗೆ ಮರುದಿನದ ಕಾತುರನನಗಂತೂ ಕತ್ತಲು ಕನಸುಗಳ ಬೀಜ ಬಿತ್ತುವ ಹಿತ್ತಲು..******************ನಂದೊಂದು ಕನಸುನಾ ಕಂಡ ಕನಸಲ್ಲಿಹಾರಿದ್ದೆ ನಾ ಹಕ್ಕಿಯಾಗಿಗಾಳಿಯಲಿ ತೂರಿ ದೂರ ದೂರಕೆ…
  • May 31, 2010
    ಬರಹ: vsangur
    ಸಂಪದಿಗರಿಗೆ ನಮಸ್ಕಾರ,       ಬರಿಯಬೇಕು ಬರಿಯಬೇಕು ಅಂತಾ ಇದ್ದೆ ಕಡೆಗೂ ಧೈರ್ಯಮಾಡಿ ಸೇರಿಸಿದ್ದೇನಿ ಓದಿ ನಿಮ್ಮ ಸಲಹೆಗನ್ನು ತಿಳಿಸಿ.   ನಾನು ಮಾಡಿದ್ದು oneside ಲವು   ಅದರಿಂದಾಯಿತು ಮನಸಿಗೆ ನೋವು   ಏಕೆಂದರೆ ಅದಕ್ಕಿದ್ದವು ನೂರೆಂಟು…
  • May 31, 2010
    ಬರಹ: harshavardhan …
      ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ…
  • May 31, 2010
    ಬರಹ: mouna
    ನೆನಪುಗಳು ಗತಕಾಲ ಜೀವನದ ಹೆಜ್ಜೆಯ ಗುರುತುಗಳು ನಾಳಿನ ದಿನಗಳಿಗೆ ದಾರಿ ದೀಪಗಳು   ನೆನಪುಗಳು ಬಯಸಿ ಬೇಕೆಂದು ಮನದಲ್ಲಿ ಮೆಲುಕು ಹಾಕಿ ಕರೆದಾಗ ಮರೆವಿನ ತೆರೆಯ ಹಿಂದೆ ಅಣಕಿಸಿ ನಗುವುವು ಕೆಲವೊಮ್ಮೆ    ನೆನೆಪುಗಳು ಮರೆಯಬೇಕೆಂದು ಮನಸ್ಸು…
  • May 31, 2010
    ಬರಹ: makrumanju
      ‘²RgÀ ¸ÀÆAiÀÄð’ PÁzÀA§jAiÀÄÄ d£À¥ÀzÀ PÀvÉAiÀÄ£ÀÄß DzsÀj¹ gÀavÀªÁVzÉ. ZÀAzÀæ±ÉÃRgÀ PÀA¨ÁgÀgÀ LzÀ£ÉAiÀÄ ºÁUÀÆ E°èªÀgÉV£À PÉÆ£ÉAiÀÄ PÁzÀA§j ‘²RgÀ¸ÀÆAiÀÄð’. F PÁzÀA§jAiÀÄÄ 2006 gÀ°è ¥ÀæPÀlUÉÆArvÀÄ. eÁ£…
  • May 31, 2010
    ಬರಹ: bhaashapriya
    Part 1  http://sampada.net/article/25625 Continued ..........."ಹೆಂಡತಿ ಅನ್ನುವುದು ಒಂದು ಮಾಯೆ , ಈ ಮಾಯೆಯ ಛಾಯೆ ಯಾವ ಗಂಡಿನ  ಮೇಲೆ ಬಿಳೊತ್ತೋ,ಸದಾಕಾಲ ಅದರ ಆಧಿನದಲ್ಲಿ ಇರ್ತಾನೆ" , ಇದು ದೊಡ್ಡವರ ಮಾತು.  ಏನೇ ಇರ್ಲಿ ಈಗ…
  • May 31, 2010
    ಬರಹ: kavinagaraj
               ಎಂತು ಅರ್ಚಿಸಲಿ?  ನಿನ್ನನೆಂತು ಅರ್ಚಿಸಲಿ, ಹೇ ದೇವಾ| ಸತ್ಪಥವ ತೋರಿ ತಣಿಸೆನ್ನ ಮನವಾ||   ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು| ಗಂಟಾನಾದವ ಮಾಡಿ ಬಾ ಎನ್ನಲೇನು?||   ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು| ಕಿರುಪೀಠವ ತೋರಿ…
  • May 31, 2010
    ಬರಹ: anilkumar
    (೬೧) ನಾನು ಬೇಸರವನ್ನು ಕುರಿತಂತೆ ಒಂದು ಆಸಕ್ತಿಕರ ಪುಸ್ತಕವನ್ನೋದಿದೆ. ಆಸಕ್ತಿದಾಯಕ ವಿಷಯಗಳನ್ನು ಕುರಿತ ಒಂದು ಒಣಪುಸ್ತಕವು ಮನುಷ್ಯನನ್ನು ಸಿನಿಕನನ್ನಾಗಿಸುತ್ತದೆ. (೬೨) ಪ್ರತಿಯೊಂದರಲ್ಲೂ ಆಸಕ್ತಿಯನ್ನು ಹೊಂದಬೇಕೆಂದು ಬಲ್ಲವರು ಹೇಳುತ್ತಾರೆ…
  • May 31, 2010
    ಬರಹ: ksraghavendranavada
    ಕೂಡುವುದೂ ಬೇಡ, ಕಳೆಯುವುದೂ ಬೇಡ. ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು, ಅದಕ್ಕೇಕೆ ಭೀತಿ? ಬಿರುಬಿಸಿಲು ಗ೦ಡಾ೦ತರ, ಶೀತಲ ಸಮರಕೆ ನಾ೦ದಿ, ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು. ಕೂಡುತಲೇ ಹೋದರೆ ಆಗುವುದು ಗ೦ಟು, ನೀ ಬಿಡಿಸುವೆನೆ೦ದರೂ…
  • May 31, 2010
    ಬರಹ: Roopashree
    ನೋಟದಲಿ ಕಹಿಯಿರಲುಮಾತಿನಲಿ ಬಿಸಿಯಿರಲುಅಸಹನೆಯ ಭಾವನೆಯು ಎದ್ದೆದ್ದು ಕುಣಿದಿರಲುನೆಮ್ಮದಿಯು ನಿನಗೆಲ್ಲಿಮೂಢ ಮನಸೆ ???   *****************************   ಹಣೆಬರಹ ಬರೆದ ವಿಧಿಕಣ್ಮುಚ್ಚಿ ಕುಳಿತಿರಲುನೀ ನಾಲ್ಕು ಗೆರೆ ನೆತ್ತಿಯಲಿ ಎಳೆದ…
  • May 31, 2010
    ಬರಹ: asuhegde
    ನಾನು*:   ಇಂದೇಕೋ ಬಾಲ್ಯದ ನೆನಪುಗಳು ಮೇಳೈಸುತ್ತಿವೆ ಈ ನನ್ನ ಮನದಂಗಳದಲ್ಲಿ,   ಹನಿಗಳು ಬೇಡ ಬೇಡವೆಂದರೂ ಹೆಪ್ಪುಗಟ್ಟುತ್ತಿವೆ ಈ ಕಂಗಳಂಚಿನಲ್ಲಿ!     ಆತ**:   ಈ ನಿನ್ನೆಗಳೇ ಹಾಗೆ ಮೆಲುಕು ಹಾಕುತ್ತಿದ್ದಷ್ಟೂ ಕೊಡುತ್ತವೆ ಈ…
  • May 31, 2010
    ಬರಹ: h.a.shastry
      ’ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ, ನಮ್ಮ ಸನಿಹದಲ್ಲೇ ಇರುವ ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ನಮಗೆ ದರ್ಶನಾರ್ಹ ಸ್ಥಳಗಳಾಗಿ ಅರಿವಿಗೆ ಬರುತ್ತಿಲ್ಲ. ನಾನಿರುವ ಬೆಂಗಳೂರಿನ ಆಜುಬಾಜಿನಲ್ಲೇ ಇಂಥ ಪ್ರವಾಸಯೋಗ್ಯ ಸ್ಥಳಗಳು…
  • May 31, 2010
    ಬರಹ: Harish Athreya
    (ವಿ ಕ ದವರು ಸ್ವಲ್ಪ ಎಡಿಟ್ ಮಾಡಿದಾರೆ.ಪೂರ್ಣ ಬರಹ ಇಲ್ಲಿದೆ) ಮಿ೦ಚಿ ಮರೆಯಾದವಳೇ   ನನ್ನ ಕಣ್ಣೆದುರಿಗೆ ಸುಳಿದು ಮರೆಯಾಗಿಬಿಟ್ಟೆಯಲ್ಲ ಹುಡುಗಿ, ಇದು ಸರಿಯಾ? ನೀನು ಯಾರೋ? ಯಾವ ಊರೋ? ಏನು ಹೆಸರೋ? ಒ೦ದೂ ಗೊತ್ತಿಲ್ಲ, ಆದ್ರೂ ನನ್ನ…
  • May 31, 2010
    ಬರಹ: Harish Athreya
          ಕೊನೇ ಘಳಿಗೆಯಲ್ಲಿ ಕಾರ್ಯಕ್ರಮದ ದಿನಾ೦ಕ ಮತ್ತು ಸ್ಥಳ  ಬದಲಾವಣೆ ಮಾಡುತ್ತಿರುವುದಕ್ಕೆ ಕ್ಷಮೆಯಿರಲಿ.ಒ೦ದೊಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳೆ೦ಬ೦ತೆ ಸ೦ಪದಿಗರನ್ನು ಒ೦ದೆಡೆ ನೋಡುವ , ಹಲವಾರು ವಿಷಯಗಳನ್ನು ಹ೦ಚಿಕೊಳ್ಳುವ ಸತ್ಕಾರ್ಯಕ್ಕೆ…
  • May 31, 2010
    ಬರಹ: vasanth
    ಕಾಡು ಕಣಿವೆ ಹಾದಿಯಲ್ಲಿ ಬೆಳದಿಂಗಳನ್ನು ಜೊತೆಯಾಗಿಟ್ಟುಕೊಂಡು ನಿನ್ನ ಸೇರಲೆಂದು ನಾ ಬಂದೆ...! ನೀನಿಲ್ಲದ ಮನೆಯಲ್ಲಿ ನಿನ್ನ ನೆನಪುಗಳು ಮಾತ್ರ ಮೌನವಾಗಿ ವೇದನೆ ಪಡುತ್ತಿದ್ದವು. ಅವುಗಳನ್ನೆ ಓದಲು ಕುಳಿತೆ.. ಒದ್ದೆಯಾಗಿದ್ದ ಕಣ್ಣೀರೊಂದು…
  • May 31, 2010
    ಬರಹ: ಕೇವೆಂ
    ನಡೆದವರ ಗುರುತಿಲ್ಲ ನೀ ತೋರಿದ ಹಾದಿಯಲಿ ಎಡವಿಬಿದ್ದವರೇ ಹೆಚ್ಚು ಅಲ್ಲಲ್ಲಿ ಕೊಚ್ಚೆಯಲಿ ನಿನ್ನ ಹಡಗು ದೊಡ್ಡದಿತ್ತು ,ಹಾಗೆ ಅದರ ತೂತುಗಳು ಚೊಕ್ಕನೆಯ ದೋಣಿಗಳು ನಮಗೆ ಸಾಕಿತ್ತುಕೆನ್ನೆಗೆ ಹೊಡೆದರೆ ಮತ್ತೆ ಕೆನ್ನೆ ತೋರೆಂದೆಬೆನ್ನು ಬಗ್ಗಿ…
  • May 30, 2010
    ಬರಹ: sousha
    ಅಗಿಯುವರು ಜಗಿಯುವರು ತಂಬಾಕು ಬಾರದು ಬುದ್ಧಿ ಸವಿಯುವಾಗ. ಬಲಿ ಯಾದರೆ ಚಟಕ್ಕೆ- ಬರುವುದು ನಿಶ್ಚಿತ ಘೋರ ರೋಗ. ಜೀವ - ರೋಗದಿಂದ ಸವೆಯುವಾಗ ಬೇಕೆನಿಸಲಿಲ್ಲ ಹೊಗೆಸೊಪ್ಪಿನ ತ್ಯಾಗ. ದಾಸ ನೀನೀಗಲೆ - ತಂಬಾಕಿಗೆ - ಫಲವೇನು ತಿಳಿಯೆ ಈಗ? ಬಗ್ಗದು…