‘ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ?’ ಹೌದಲ್ಲವಾ?! ಎಂದು ನೀವು ತಲೆ ಕೆರೆದುಕೊಳ್ಳುತ್ತಿಬೇಕಾದರೇ ‘ಮುಖ್ಯಮಂತ್ರಿ ಮಗ ಏನು ಮಾಡಿದರೇನು? ಆತನ ಮೇಲಿನ ಟೀಕೆ ಜನಾದೇಶದ ಧಿಕ್ಕಾರ!’ ಎಂಬ ಗುಡುಗೊಂದು ಅಪ್ಪಳಿಸಿದರೂ ಅಚ್ಚರಿ ಪಡುವ…
ಗೆಳೆಯ ರವೀಶ್ ಬರೆದ ಬ್ಲಾಗ್ ನೋಡಿ ನಾನು ಯಾಕೆ ಕೊಂಕಣಿ ತರಬೇತಿ ಶುರುಮಾಡಬಾರದು ಎಂದು ಕೊಂಡೆ.ಅದಕ್ಕಾಗಿಯೇ ನಾನು ಕೊಂಕಣಿ ಭಾಷೆಗೆ ಅಳಿಲು ಸೇವೆ ನೀಡುವ ಸಲುವಾಗಿ ಪ್ರಯತ್ನ ಆರಂಬಿಸಿರುವೆ. "ಕೊಂಕಣಿ " ಇದರಲ್ಲಿ ನಾನಾ ಬಗೆಗಳಿವೆ, ಮಂಗಳೂರಿನಲ್ಲಿ…
ಭಾಗ-೫
ಎ೦ದಿನ೦ತೆ.ತಿ೦ಡಿ ತಿ೦ದು ಪುನ: ನಾನು ನನ್ನ ಕಛೇರಿಯ ಬಾಗಿಲು ತೆಗೆದು,ಫ್ಯಾನ್ ಹಾಕಿಕೊ೦ಡು ನನ್ನ ಕುರ್ಚಿಯನ್ನು ಹಾಕಿ, ಫ್ಯಾನ್ ನ ಗಾಳಿಗೆ ಮುಖವೊಡ್ಡಿ ಕೂರುವಷ್ಟರಲ್ಲಿ ಮಧ್ಯಾಹ್ಣದ ೧೨ ಹೊಡೆದಿತ್ತು.ನಿನ್ನೆಯೇ ಚರವಾಣಿಯ ಮೂಲಕ ಕೋಮಲ್…
ಅವತ್ತು ಭಾನುವಾರ...ಸಿಕ್ಕಾಪಟ್ಟೆ ಮಳೆ ಬಂದು ಸಂಜೆ ೬ ಗಂಟೆಗೆ ಒಳ್ಳೆ ೮ ಗಂಟೆಯ ಹಾಗೆ ಕತ್ತಲು ಆವರಿಸಿತ್ತು...ಆಗ ತಾನೇ ಮಳೆ ನಿಂತಿತ್ತು...
ಆಚೆ ಒಳ್ಳೆ ಹವೆ ಇತ್ತು...ಆ ಮಣ್ಣಿನ ವಾಸನೆ ಆಹ್ಲಾದಕರವಾಗಿತ್ತು...ಸರಿ ಹಾಗೆ ಒಂದು ಸುತ್ತು …
ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದುಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡುವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜುಕಾಂಗ್ರೇಸಿಗರು ಕೂಡಲೇ ಕಡತಗಳ…
ಸ೦ಪದ ಸಮ್ಮಿಲನ
ಆತ್ಮೀಯರೇ
ದಿನಾ೦ಕ ೧೨ ಜೂನ್ ರ೦ದು ನಡೆದ ಮತ್ತು ಯಶಸ್ವಿಯಾದ ಸ೦ಪದ ಸಮ್ಮಿಲನ ಮತ್ತೆ ನಿಮ್ಮ ಮು೦ದೆ ಬರಲಿದೆ ಅದಕ್ಕೊ೦ದು ಅರ್ಥ ಪೂರ್ಣ ಹೆಸರನ್ನು ಕೊಡುವ, ಅದರ ರೂಪು ರೇಷೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ನಿಮಗೇ…
ಇಂದು ಕೊನೆಗೂ, ನೀ ಮೆಚ್ಚಿದ್ದ ಅಂಗಿಯ ದಾನ ಮಾಡಿದಾಗ ನಿನ್ನ ನಾ ಗೆದ್ದೆನೇ ಅಥವಾ ಬಂಜರು ಮನದಲ್ಲಿ ಭಣಗುಟ್ಟುವ ನಿನ್ನ ಕನವರಿಕೆಗಳಿಗೆ ಮಂಗಳ ಹಾಡಿದೆನೇ ?ಅದರಲ್ಲಿ ಹುಟ್ಟಲಿರುವ ಹೊಸ ಕನಸುಗಳಿಗೆ ನೀರೆರೆದೆನೇ?ಕೊಡು ಕೊಳ್ಳುವುದರಿಂದ ನೆನಪುಗಳು…
ಕೆಲ ಕಾರಣಗಳಿಂದಾಗಿ ಕೆಲದಿನ ಈ ಸರಣಿಯನ್ನು ಮುಂದುವರೆಸಲು ಆಗಿರಲಿಲ್ಲ. ಶ್ರೀ ವಿನಯ ಅವರು ಈಗಾಗಲೇ ೨ ಬ್ಲಾಗ್ ಗಳನ್ನು ಬರೆದಿದ್ದಾರೆ. ಅಲ್ಲಿಂದ ನಾನು ಮುಂದುವರೆಸುತ್ತಿದ್ದೇನೆ. ಅವರು ಬರೆದ ಬ್ಲಾಗ್ ಗಳ ಕೊಂಡಿ ಇಲ್ಲಿವೆ....
ರಾಷ್ಟ್ರೀಯ…
ಎಲ್ಲಾರಿಗೂ ವಾಲಿಕುಂ ಅಸ್ಸಲಾಮ್. ಓಹ್ ನಮ್ದೂಕೆ ತಪ್ಪಾತು ಇಲ್ಲಿ ಕನ್ನಡ ಮಾತ್ರಾಗೆ ಬರೆಯಬೇಕು. ಒಸಿ ನಮ್ದೂಕೆ ಇಸ್ಯ ಹೇಳ್ ಬಿಡ್ತೀನಿ. ನಮ್ದೂಕೆ ಎರಡು ಷಾದಿಗೆ ಆಗಿದೆ. ಹಾಗೇ ಈಗ ಮತ್ತೊಂದಕ್ಕೆ ನಿಖಾ ಮಾಡಿಕೊಂತಾ ಇದೀನಿ.ಅದರ ಹೆಸರು ಷಂಷಾ ಬೇಗಮ್…
(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ.
(೨೪೨) ನಿಸರ್ಗದ ವಿರುದ್ಧದ ಸೋಲುವ…
ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!
ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ…
ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!
ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ…
ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!
ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ…
ಇದೇ ದಿನಾಂಕ ಐದರಂದು ಮಂಗಳವಾರ ಅಶೋಕ್ ಖೇಣಿಯ ಜನ್ಮದಿನಾಚರಣೆಯ ಅಂಗವಾಗಿ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ’ಭಾರತ ವಾಹನ ಚಾಲಕರ ಟ್ರೇಡ್ ಯೂನಿಯನ್’ ಮತ್ತು ’ವಿಶ್ವ ಕನ್ನಡಿಗರ ಕಣ್ಮಣಿ ಅಶೋಕ್ ಖೇಣಿ…
ಮೌನ ರಾಗ ಹಾಗೆ ಸುಮ್ಮನೆ ಗೀಚಿದ ಗೀತೆಗಳು ಹಲವು ಹೇಳಲಾಗದೆ ಉಳಿದ ಭಾವ ಹಲವು ೬ ಸವಸ್ತರ ಕಳೆದವು,ಮಾತು ನನ್ನಲೇ ಉಳಿದಿತ್ತು ಅಂದು ಪ್ರಸ್ತಾವಿಸ ಬೇಕೆಂದೇ ಫೋನಾಯಿಸಲು ಎನ್ಗಜೆ ದ್ವನಿ ಯೊಂದೇ ಉತ್ತರಿಸಿತು ರಾತ್ರಿ ನಿದ್ದೆ ಬಹು ಹೊತ್ತು…