October 2010

  • October 05, 2010
    ಬರಹ: ಆರ್ ಕೆ ದಿವಾಕರ
            ‘ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ?’ ಹೌದಲ್ಲವಾ?! ಎಂದು ನೀವು ತಲೆ ಕೆರೆದುಕೊಳ್ಳುತ್ತಿಬೇಕಾದರೇ ‘ಮುಖ್ಯಮಂತ್ರಿ ಮಗ ಏನು ಮಾಡಿದರೇನು? ಆತನ ಮೇಲಿನ ಟೀಕೆ ಜನಾದೇಶದ ಧಿಕ್ಕಾರ!’ ಎಂಬ ಗುಡುಗೊಂದು ಅಪ್ಪಳಿಸಿದರೂ ಅಚ್ಚರಿ ಪಡುವ…
  • October 05, 2010
    ಬರಹ: kamath_kumble
    ಗೆಳೆಯ ರವೀಶ್ ಬರೆದ ಬ್ಲಾಗ್ ನೋಡಿ ನಾನು ಯಾಕೆ ಕೊಂಕಣಿ ತರಬೇತಿ ಶುರುಮಾಡಬಾರದು ಎಂದು ಕೊಂಡೆ.ಅದಕ್ಕಾಗಿಯೇ ನಾನು ಕೊಂಕಣಿ ಭಾಷೆಗೆ ಅಳಿಲು ಸೇವೆ ನೀಡುವ ಸಲುವಾಗಿ ಪ್ರಯತ್ನ ಆರಂಬಿಸಿರುವೆ.  "ಕೊಂಕಣಿ " ಇದರಲ್ಲಿ ನಾನಾ ಬಗೆಗಳಿವೆ, ಮಂಗಳೂರಿನಲ್ಲಿ…
  • October 05, 2010
    ಬರಹ: ksraghavendranavada
    ಭಾಗ-೫ ಎ೦ದಿನ೦ತೆ.ತಿ೦ಡಿ ತಿ೦ದು ಪುನ: ನಾನು ನನ್ನ ಕಛೇರಿಯ ಬಾಗಿಲು ತೆಗೆದು,ಫ್ಯಾನ್ ಹಾಕಿಕೊ೦ಡು ನನ್ನ ಕುರ್ಚಿಯನ್ನು ಹಾಕಿ, ಫ್ಯಾನ್ ನ ಗಾಳಿಗೆ ಮುಖವೊಡ್ಡಿ ಕೂರುವಷ್ಟರಲ್ಲಿ ಮಧ್ಯಾಹ್ಣದ ೧೨ ಹೊಡೆದಿತ್ತು.ನಿನ್ನೆಯೇ ಚರವಾಣಿಯ ಮೂಲಕ ಕೋಮಲ್…
  • October 05, 2010
    ಬರಹ: Jayanth Ramachar
    ಅವತ್ತು ಭಾನುವಾರ...ಸಿಕ್ಕಾಪಟ್ಟೆ ಮಳೆ ಬಂದು ಸಂಜೆ ೬  ಗಂಟೆಗೆ ಒಳ್ಳೆ ೮  ಗಂಟೆಯ ಹಾಗೆ ಕತ್ತಲು ಆವರಿಸಿತ್ತು...ಆಗ ತಾನೇ ಮಳೆ ನಿಂತಿತ್ತು... ಆಚೆ ಒಳ್ಳೆ ಹವೆ ಇತ್ತು...ಆ ಮಣ್ಣಿನ ವಾಸನೆ ಆಹ್ಲಾದಕರವಾಗಿತ್ತು...ಸರಿ ಹಾಗೆ ಒಂದು ಸುತ್ತು …
  • October 05, 2010
    ಬರಹ: asuhegde
    ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದುಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡುವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜುಕಾಂಗ್ರೇಸಿಗರು ಕೂಡಲೇ ಕಡತಗಳ…
  • October 05, 2010
    ಬರಹ: gopinatha
                                                             ನಾನೂ ನನ್ನ ಬಾಸೂ   ೬   ನೇರ ಗುರಿಯ ಬಾಣ    " ಏನಯಾ ಜೋಗಾ ಯಾಕೆ ಹೀಗ್ಮಾಡ್ದೆ...?  ನಮ್ ಸಾಹೇಬ್ರಿಗೇ ಬೈಸಿದ್ಯಂತಲ್ಲಾ, ಅಲ್ಲಯ್ಯಾ ಏನಾದ್ರೂ ತೊಂದರೆಯಿದ್ದರೆ ನಂಗೆ…
  • October 05, 2010
    ಬರಹ: komal kumar1231
    ಅಲ್ಲಾ ಕಲಾ ಸುರೇಶ್ ಹೆಗ್ಡೆ, ಗೋಪಿನಾಥ ರಾವ್, ಗಣೇಶ್ ಅಂಗೇ ದುಬೈ ಮಂಜಣ್ಣ ನಮ್ಮ ಹಳ್ಳಿಗೆ ಬಂದಿರೋದು ಯಕಾಲಾ ಅಂದ ಗೌಡಪ್ಪ. ಏ ನಾಟಕ ಹೇಳ್ಕೊಡಕ್ಕಂತೆ ಅಂದ ಸುಬ್ಬ. ಯಾವ ನಾಟಕಲಾ ಅಂದ ನಿಂಗ. "ಸರ್ಕಾರಿ ಭೂಮಿ ಹೊಡೆಯೋದು ಹೆಂಗೆ" ಅಂದ ಸುಬ್ಬ.…
  • October 05, 2010
    ಬರಹ: Harish Athreya
    ಸ೦ಪದ ಸಮ್ಮಿಲನ ಆತ್ಮೀಯರೇ ದಿನಾ೦ಕ ೧೨ ಜೂನ್ ರ೦ದು ನಡೆದ ಮತ್ತು ಯಶಸ್ವಿಯಾದ ಸ೦ಪದ ಸಮ್ಮಿಲನ ಮತ್ತೆ ನಿಮ್ಮ ಮು೦ದೆ ಬರಲಿದೆ ಅದಕ್ಕೊ೦ದು ಅರ್ಥ ಪೂರ್ಣ ಹೆಸರನ್ನು ಕೊಡುವ, ಅದರ ರೂಪು ರೇಷೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ನಿಮಗೇ…
  • October 04, 2010
    ಬರಹ: santhosh_87
    ಇಂದು ಕೊನೆಗೂ, ನೀ ಮೆಚ್ಚಿದ್ದ  ಅಂಗಿಯ ದಾನ ಮಾಡಿದಾಗ ನಿನ್ನ ನಾ ಗೆದ್ದೆನೇ ಅಥವಾ ಬಂಜರು ಮನದಲ್ಲಿ ಭಣಗುಟ್ಟುವ ನಿನ್ನ ಕನವರಿಕೆಗಳಿಗೆ ಮಂಗಳ ಹಾಡಿದೆನೇ ?ಅದರಲ್ಲಿ ಹುಟ್ಟಲಿರುವ ಹೊಸ ಕನಸುಗಳಿಗೆ ನೀರೆರೆದೆನೇ?ಕೊಡು ಕೊಳ್ಳುವುದರಿಂದ ನೆನಪುಗಳು…
  • October 04, 2010
    ಬರಹ: manju787
    ಎಲ್ಲಾ ಪತ್ರಿಕೆಗಳಲ್ಲೂ ಅದೇ ಸುದ್ಧಿ, ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್ ನಾಯ್ಡು ಬ೦ಧನ, ಸಾಕ್ಷಿಗೆ ಒ೦ದು ಲಕ್ಷ ಲ೦ಚ ಕೊಡುವಾಗ ಲೋಕಾಯುಕ್ತ ಪೊಲೀಸರಿ೦ದ ದಸ್ತಗಿರಿ, ಜಾಮೀನು ನಿರಾಕರಣೆ, ಪರಪ್ಪನ ಅಗ್ರಹಾರ ಜೈಲಿಗೆ ರವಾನೆ.  ಅದರ…
  • October 04, 2010
    ಬರಹ: vinayak.mdesai
    ಕೆಲ ಕಾರಣಗಳಿಂದಾಗಿ ಕೆಲದಿನ ಈ ಸರಣಿಯನ್ನು ಮುಂದುವರೆಸಲು ಆಗಿರಲಿಲ್ಲ. ಶ್ರೀ ವಿನಯ ಅವರು ಈಗಾಗಲೇ ೨ ಬ್ಲಾಗ್ ಗಳನ್ನು ಬರೆದಿದ್ದಾರೆ. ಅಲ್ಲಿಂದ ನಾನು ಮುಂದುವರೆಸುತ್ತಿದ್ದೇನೆ. ಅವರು ಬರೆದ ಬ್ಲಾಗ್ ಗಳ ಕೊಂಡಿ ಇಲ್ಲಿವೆ....   ರಾಷ್ಟ್ರೀಯ…
  • October 04, 2010
    ಬರಹ: komal kumar1231
    ಎಲ್ಲಾರಿಗೂ ವಾಲಿಕುಂ ಅಸ್ಸಲಾಮ್. ಓಹ್ ನಮ್ದೂಕೆ ತಪ್ಪಾತು ಇಲ್ಲಿ ಕನ್ನಡ ಮಾತ್ರಾಗೆ ಬರೆಯಬೇಕು. ಒಸಿ ನಮ್ದೂಕೆ ಇಸ್ಯ ಹೇಳ್ ಬಿಡ್ತೀನಿ. ನಮ್ದೂಕೆ ಎರಡು ಷಾದಿಗೆ ಆಗಿದೆ. ಹಾಗೇ ಈಗ ಮತ್ತೊಂದಕ್ಕೆ ನಿಖಾ ಮಾಡಿಕೊಂತಾ ಇದೀನಿ.ಅದರ ಹೆಸರು ಷಂಷಾ ಬೇಗಮ್…
  • October 04, 2010
    ಬರಹ: anilkumar
    (೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ. (೨೪೨) ನಿಸರ್ಗದ ವಿರುದ್ಧದ ಸೋಲುವ…
  • October 04, 2010
    ಬರಹ: kavinagaraj
    ಮದಭರಿತ ಮನುಜನ ಪರಿಯೆಂತು ನೋಡು|ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು||ಮೇಲರಿಮೆಯಾ ಭೂತ ಅಡರಿಕೊಂಡಿಹುದು|ಭೂತಕಾಟವೇ ಬೇಡ ದೂರವಿರು ಮೂಢ||ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು|ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು||ಮೂಲೋಕದೊಡೆಯರೇ…
  • October 04, 2010
    ಬರಹ: keshavmysore
    ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು! ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ…
  • October 04, 2010
    ಬರಹ: keshavmysore
    ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!   ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ…
  • October 04, 2010
    ಬರಹ: keshavmysore
    ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!   ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ…
  • October 04, 2010
    ಬರಹ: MADVESH K.S
    ಭಾಗ - ೨ ಯಥಾಪ್ರಕಾರ ಇಂದೂ ವಾಕಿಂಗ್ ಹೊರಟರು ರಾಯರು. ನಮಸ್ಕಾರ ರಾಮರಾಯರಿಗೆ, ಗುಡ್ ಮಾರ್ನಿಂಗ್ ಎಂದರು ಶೆಟ್ಟರು ಎಲ್ಲಿ ನಮ್ಮ ದೊರೆಸಾಮಿಗಳು. ಎಲ್ಲೋ ಚಳಯಾಗಿ ಬೆಚ್ಚಗೆ ಇನ್ನೂ ಮಲಗಿರಬೇಕು.  ವಯಸ್ಸಾಯ್ತಲ್ಲ ಎಂದರು ರಾಮರಾಯರು. ರೀ ಸುಮ್ನೆ…
  • October 04, 2010
    ಬರಹ: h.a.shastry
      ಇದೇ ದಿನಾಂಕ ಐದರಂದು ಮಂಗಳವಾರ ಅಶೋಕ್ ಖೇಣಿಯ ಜನ್ಮದಿನಾಚರಣೆಯ ಅಂಗವಾಗಿ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ’ಭಾರತ ವಾಹನ ಚಾಲಕರ ಟ್ರೇಡ್ ಯೂನಿಯನ್’ ಮತ್ತು ’ವಿಶ್ವ ಕನ್ನಡಿಗರ ಕಣ್ಮಣಿ ಅಶೋಕ್ ಖೇಣಿ…
  • October 04, 2010
    ಬರಹ: kamath_kumble
    ಮೌನ ರಾಗ ಹಾಗೆ ಸುಮ್ಮನೆ ಗೀಚಿದ ಗೀತೆಗಳು ಹಲವು ಹೇಳಲಾಗದೆ ಉಳಿದ ಭಾವ ಹಲವು ೬ ಸವಸ್ತರ  ಕಳೆದವು,ಮಾತು ನನ್ನಲೇ ಉಳಿದಿತ್ತು ಅಂದು ಪ್ರಸ್ತಾವಿಸ ಬೇಕೆಂದೇ ಫೋನಾಯಿಸಲು ಎನ್ಗಜೆ ದ್ವನಿ ಯೊಂದೇ ಉತ್ತರಿಸಿತು ರಾತ್ರಿ ನಿದ್ದೆ  ಬಹು ಹೊತ್ತು…