(ಪೂರ್ವಾರ್ಧ)
"ಈ ಜಗವೇ ಒಂದು ಕೋಕಿಯ ಮಂದಿರನಾವೆಲ್ಲಾ ಬರೇ ಕೋತಿಗಳಯ್ಯಾ..."ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ ಅಂತಾನೇ…
ಅಕ್ಟೋಬರ್ ೨ ಎಂದರೆ ಎಲ್ಲರಿಗು ತಿಳಿದಿರುವ ಹಾಗೆ ಗಾಂಧಿ ಜಯಂತಿ...ಇವನೇನಪ್ಪ ಹೊಸದಾಗಿ
ಹೇಳುತ್ತಿದ್ದಾನೆ ಎನ್ನುತ್ತೀರಾ...ಆದರೆ ಅದಲ್ಲ ವಿಷಯ..
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಒಬ್ಬರೇನಾ ಪ್ರಮುಖ ಪಾತ್ರ ವಹಿಸಿದ್ದು??..
…
ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಕೆ ವಿ ಸುಬ್ಬಣ್ಣ ಆಪ್ತ…
ನಡುರಾತ್ರಿ.........
ನೆಟ್ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್ಲ್ ಬೆಳಕಲ್ಲಿ ಹೊರಟಿದ್ದೆ.
"ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು.
"ಯಾರದ್ರೀ ಅದು?" "ಅಲಾರ್ಮ್…
(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು!
(೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ!
(೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ…
ನಾನು ಬಡವಿ, ನನ್ನ ಕನಸುಗಳ ಹೊರತಾಗಿ ನನ್ನೆಡೆಗೆಬೇರೊಂದಿಲ್ಲ,ನನ್ನ ಕನಸುಗಳಸ್ಟೇ ಹಾಸಿರುವೆ ,ನಿನ್ನ ಚರಣಗಳ ಕೆಳಗೆನಡೆ, ಮೆಲ್ಲಗೆ ನಡೆ, ಏಕೆಂದರೆ ನನ್ನ ಕನಸುಗಳನ್ನುತುಳಿಯುತ್ತಾ ನಡೆದಿರುವೆ ನೀನು ನೆನಪಿರಲಿ..!
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಮೊನ್ನೆ ಸೆಪ್ಟೆಂಬರ್ ೨೫ರಂದು ಆಚರಿಸಲಾಯಿತು. ಕೇಂದ್ರ ಆರೋಗ್ಯ ಮಂತ್ರಿ ಶ್ರೀ ಗುಲಾಂ ನಬಿ ಆಜಾದ್ ಅವರು ಈ ಪ್ರಯುಕ್ತ ಮೂರು ದಿನಗಳ ಆರೋಗ್ಯ ಪ್ರದರ್ಶನಿಯನ್ನು (health …
ನೋಡ್ರಲಾ ಗಾಂಧಿ ಗೊತ್ತೇನ್ರಲಾ ನಿಮಗೆ ಅಂದಾ ಗೌಡಪ್ಪ. ಅದೇ ನಮ್ಮ ಕಾಂಗ್ರೆಸ್ ಅಧ್ಯಕ್ಸೆ ಸೋನಿಯಾ ಗಾಂಧಿ. ಏ ಥೂ. ರಾಹುಲ್ ಗಾಂಧಿ. ಅವರು ಅಲ್ಲ ಕಲಾ ಅವರ ಅಜ್ಜ ಕಲಾ. ಅವರು ಉಪ್ಪಿಗಾಗಿ ಹೋರಾಟ ಮಾಡಿದಾರೆ ಕಲಾ ಅಂದ ಗೌಡಪ್ಪ. ಅಲ್ರೀ ಗೌಡರೆ…
ಚಿಕ್ಕ೦ದಿನಿ೦ದಲೂ ಅ೦ತರಿಕ್ಷ ನನ್ನನ್ನು ಬಹಳ ಸಾರಿ ಅಚ್ಚರಿಗೊಳಿಸಿದೆ. ಅ೦ತರಿಕ್ಷದಲ್ಲಿ ನಡೆಯುವ ಬಹಳಷ್ಟು ಚಟುವಟಿಕೆಗಳು ನಮ್ಮ ಜೀವ ಎಷ್ಟು ಅಮೂಲ್ಯ ಎ೦ದು ಸಾರಿ ಸಾರಿ ಹೇಳುತ್ತವೆ. ಭೂಮಿಯ ಮೇಲಷ್ಟೆ ಇದ್ದುಕೊ೦ಡು ನಾವುಗಳು ಅ೦ತರಿಕ್ಷದ ಬಗ್ಗೆ…
ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿರುತ್ತದೆ ಎಂದು…
ನನ್ನ ಹುಟ್ಟೂರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಪುಟ್ಟ ಗ್ರಾಮ...ಹುಟ್ಟಿದ್ದು ಅಲ್ಲಾದರೂ ಬೆಳೆದದ್ದು ನೆಲೆ ಕಂಡುಕೊಂಡಿರೋದು
ಬೆಂಗಳೂರೆಂಬ ಈ ಮಾಯಾನಗರಿಯಲ್ಲಿ....ಈಗಲೂ ವರ್ಷಕ್ಕೆ ಎರಡು ಬಾರಿ ಭೇಟಿ ಕೊಡುತ್ತೇವೆ...…
ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ.
3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.
ಸಮಯ ಸಂಜೆ 3.30ಕ್ಕೆ.
(ಇಸವಿ ೨೦೧೦ ಕೂಡಿಸಿದರೆ ಬರುವುದು 3).
ಅರ್ಜಿದಾರರು…
ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ.
3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.
ಸಮಯ ಸಂಜೆ 3.30ಕ್ಕೆ.
(ಇಸವಿ ೨೦೧೦ ಕೂಡಿಸಿದರೆ ಬರುವುದು 3).
ಅರ್ಜಿದಾರರು ಇದ್ದದ್ದು…
ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ,…
ಗೆಳೆಯರೇ , ನಿನ್ನೆ ಬಂದ ತೀರ್ಪಿನಿಂದ ಎಲ್ಲರಿಗೆ ಚರ್ಚೆಗೆ ಒಂದು ವಿಚಾರ ಸಿಕ್ಕಿದೆ , ಎಲ್ಲರೂ ಚರ್ಚೆಯಲ್ಲಿ ತೊಡಗಿದ್ದಾರೆ, ವಿಪರ್ಯಾಸ ನೋಡಿ ಇಲ್ಲಿ ಈಗ ಆಸ್ತಿಕ, ನಾಸ್ತಿಕ, ಹಿಂದೂ, ಇಸ್ಲಾಂ, ಹೀಗೆ ಹಲವು ಮಾತುಗಳು ಬರುತ್ತಿದೆ, ದೇಶ ಒಂದಾಗಿರ…
’ಇದು ನನ್ನ ಏಳಿಗೆ ಸಹಿಸದವರು ನಡೆಸಿದ ಸಂಚು. ವಿರೋಧಿಗಳ ಷಡ್ಯಂತ್ರ ಇದು’, ಎಂದಿದ್ದಾರೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗಾರು. ಅವರು ಅಕ್ಷರಶಃ ನಿಜವನ್ನೇ ನುಡಿದಿದ್ದಾರೆ. ಏಳಿಗೆ ಎಂದರೆ ಏನು? ಅಪಾರ ಸಂಪತ್ತನ್ನು ಗಳಿಸುವುದು ಏಳಿಗೆ. …
ಮೂಲ ಲೇಖಕರು : ಸುಮಂತ್ ಶಾನುಭಾಗ್
ಬೆಳಿಗ್ಗೆ ಎದ್ದ ತಕ್ಷಣ ೮೦% ಜನರು ಕುಡಿಯುವ ಚಹಾ - ಕಾಫಿಯ ಪುರಾಣ ಯಾರಿಗಾದರೂ ಗೊತ್ತ? ಅಷ್ಟಾದಶ ಪುರಾಣಗಳಲ್ಲಿ ೧೯ನೆ ಪುರಾಣದಲ್ಲಿ ಪೇಯಪರ್ವದ ೪೨೦ ನೆ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ.
"ನಭಯಂ ಚಾಸ್ತಿ …