October 2010

  • October 02, 2010
    ಬರಹ: gopinatha
    (ಪೂರ್ವಾರ್ಧ)   "ಈ ಜಗವೇ ಒಂದು ಕೋಕಿಯ ಮಂದಿರನಾವೆಲ್ಲಾ ಬರೇ ಕೋತಿಗಳಯ್ಯಾ..."ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ ಅಂತಾನೇ…
  • October 02, 2010
    ಬರಹ: Jayanth Ramachar
    ಅಕ್ಟೋಬರ್ ೨ ಎಂದರೆ ಎಲ್ಲರಿಗು ತಿಳಿದಿರುವ ಹಾಗೆ ಗಾಂಧಿ ಜಯಂತಿ...ಇವನೇನಪ್ಪ ಹೊಸದಾಗಿ ಹೇಳುತ್ತಿದ್ದಾನೆ ಎನ್ನುತ್ತೀರಾ...ಆದರೆ ಅದಲ್ಲ ವಿಷಯ..   ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಒಬ್ಬರೇನಾ ಪ್ರಮುಖ ಪಾತ್ರ ವಹಿಸಿದ್ದು??..  …
  • October 02, 2010
    ಬರಹ: ravee...
    ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು  ಸೃಷ್ಟಿಸಿದ  1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಕೆ ವಿ ಸುಬ್ಬಣ್ಣ ಆಪ್ತ…
  • October 01, 2010
    ಬರಹ: ಗಣೇಶ
    ನಡುರಾತ್ರಿ......... ನೆಟ್‌ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್‌ಲ್ ಬೆಳಕಲ್ಲಿ ಹೊರಟಿದ್ದೆ. "ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು. "ಯಾರದ್ರೀ ಅದು?" "ಅಲಾರ್ಮ್…
  • October 01, 2010
    ಬರಹ: anilkumar
    (೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು! (೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! (೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ…
  • October 01, 2010
    ಬರಹ: antara
    ನಾನು  ಬಡವಿ, ನನ್ನ ಕನಸುಗಳ ಹೊರತಾಗಿ  ನನ್ನೆಡೆಗೆಬೇರೊಂದಿಲ್ಲ,ನನ್ನ ಕನಸುಗಳಸ್ಟೇ  ಹಾಸಿರುವೆ ,ನಿನ್ನ ಚರಣಗಳ ಕೆಳಗೆನಡೆ, ಮೆಲ್ಲಗೆ ನಡೆ, ಏಕೆಂದರೆ ನನ್ನ ಕನಸುಗಳನ್ನುತುಳಿಯುತ್ತಾ ನಡೆದಿರುವೆ ನೀನು  ನೆನಪಿರಲಿ..!
  • October 01, 2010
    ಬರಹ: antara
    ಮನಸು ಮುಂಭಾರ ಹೃದಯ ಹಿಂಭಾರ ಒಟ್ಟಾರೆ ನೀ ಬಾರದಿದ್ದಾಗ  ಬೇಸರಾಗಿ ನನಗರಿವಿಲ್ಲದೆ ಕಂಗಳು ತೇವ ಗೊಂಡಿದ್ದವು ಗೆಳೆಯಾ,,,
  • October 01, 2010
    ಬರಹ: shivaram_shastri
        ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಮೊನ್ನೆ ಸೆಪ್ಟೆಂಬರ್ ೨೫ರಂದು ಆಚರಿಸಲಾಯಿತು. ಕೇಂದ್ರ ಆರೋಗ್ಯ ಮಂತ್ರಿ ಶ್ರೀ ಗುಲಾಂ ನಬಿ ಆಜಾದ್ ಅವರು ಈ ಪ್ರಯುಕ್ತ ಮೂರು ದಿನಗಳ ಆರೋಗ್ಯ ಪ್ರದರ್ಶನಿಯನ್ನು (health …
  • October 01, 2010
    ಬರಹ: komal kumar1231
    ನೋಡ್ರಲಾ ಗಾಂಧಿ ಗೊತ್ತೇನ್ರಲಾ ನಿಮಗೆ ಅಂದಾ ಗೌಡಪ್ಪ. ಅದೇ ನಮ್ಮ ಕಾಂಗ್ರೆಸ್ ಅಧ್ಯಕ್ಸೆ ಸೋನಿಯಾ ಗಾಂಧಿ. ಏ ಥೂ. ರಾಹುಲ್ ಗಾಂಧಿ. ಅವರು ಅಲ್ಲ ಕಲಾ ಅವರ ಅಜ್ಜ ಕಲಾ. ಅವರು ಉಪ್ಪಿಗಾಗಿ ಹೋರಾಟ ಮಾಡಿದಾರೆ ಕಲಾ ಅಂದ ಗೌಡಪ್ಪ. ಅಲ್ರೀ ಗೌಡರೆ…
  • October 01, 2010
    ಬರಹ: mayakar
      ಚಿಕ್ಕ೦ದಿನಿ೦ದಲೂ ಅ೦ತರಿಕ್ಷ ನನ್ನನ್ನು ಬಹಳ ಸಾರಿ ಅಚ್ಚರಿಗೊಳಿಸಿದೆ. ಅ೦ತರಿಕ್ಷದಲ್ಲಿ ನಡೆಯುವ ಬಹಳಷ್ಟು ಚಟುವಟಿಕೆಗಳು ನಮ್ಮ ಜೀವ ಎಷ್ಟು ಅಮೂಲ್ಯ ಎ೦ದು ಸಾರಿ ಸಾರಿ ಹೇಳುತ್ತವೆ. ಭೂಮಿಯ ಮೇಲಷ್ಟೆ ಇದ್ದುಕೊ೦ಡು ನಾವುಗಳು ಅ೦ತರಿಕ್ಷದ ಬಗ್ಗೆ…
  • October 01, 2010
    ಬರಹ: manju787
    ’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗಮಗ ಮಾಡಿದ ತಪ್ಪಿಗೆ ಅಪ್ಪ  ಹೊಣೆಯಲ್ಲವೀಗ!!ಅರ್ಕಾವತಿ  ಬಡಾವಣೆಯ ದಾಳ ಕುಮಾರನ ಕೈಲೀಗರಾಘವೇ೦ದ್ರ ವಿಜಯೇ೦ದ್ರರ ಆಟಕೆ…
  • October 01, 2010
    ಬರಹ: prasannasp
    ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿರುತ್ತದೆ ಎಂದು…
  • October 01, 2010
    ಬರಹ: Jayanth Ramachar
    ನನ್ನ ಹುಟ್ಟೂರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಪುಟ್ಟ ಗ್ರಾಮ...ಹುಟ್ಟಿದ್ದು ಅಲ್ಲಾದರೂ ಬೆಳೆದದ್ದು ನೆಲೆ ಕಂಡುಕೊಂಡಿರೋದು  ಬೆಂಗಳೂರೆಂಬ ಈ ಮಾಯಾನಗರಿಯಲ್ಲಿ....ಈಗಲೂ ವರ್ಷಕ್ಕೆ ಎರಡು ಬಾರಿ ಭೇಟಿ ಕೊಡುತ್ತೇವೆ...…
  • October 01, 2010
    ಬರಹ: basavaraju davangere
    ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ.   3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.     ಸಮಯ ಸಂಜೆ 3.30ಕ್ಕೆ.   (ಇಸವಿ ೨೦೧೦ ಕೂಡಿಸಿದರೆ ಬರುವುದು 3).    ಅರ್ಜಿದಾರರು…
  • October 01, 2010
    ಬರಹ: basavaraju davangere
      ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ. 3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.   ಸಮಯ ಸಂಜೆ 3.30ಕ್ಕೆ. (ಇಸವಿ ೨೦೧೦ ಕೂಡಿಸಿದರೆ ಬರುವುದು 3).  ಅರ್ಜಿದಾರರು ಇದ್ದದ್ದು…
  • October 01, 2010
    ಬರಹ: abdul
    ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ,…
  • October 01, 2010
    ಬರಹ: kamath_kumble
    ಗೆಳೆಯರೇ , ನಿನ್ನೆ ಬಂದ ತೀರ್ಪಿನಿಂದ ಎಲ್ಲರಿಗೆ ಚರ್ಚೆಗೆ ಒಂದು ವಿಚಾರ ಸಿಕ್ಕಿದೆ , ಎಲ್ಲರೂ ಚರ್ಚೆಯಲ್ಲಿ ತೊಡಗಿದ್ದಾರೆ, ವಿಪರ್ಯಾಸ ನೋಡಿ ಇಲ್ಲಿ ಈಗ ಆಸ್ತಿಕ, ನಾಸ್ತಿಕ, ಹಿಂದೂ, ಇಸ್ಲಾಂ, ಹೀಗೆ ಹಲವು ಮಾತುಗಳು ಬರುತ್ತಿದೆ, ದೇಶ ಒಂದಾಗಿರ…
  • October 01, 2010
    ಬರಹ: h.a.shastry
      ’ಇದು ನನ್ನ ಏಳಿಗೆ ಸಹಿಸದವರು ನಡೆಸಿದ ಸಂಚು. ವಿರೋಧಿಗಳ ಷಡ್ಯಂತ್ರ ಇದು’, ಎಂದಿದ್ದಾರೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗಾರು. ಅವರು ಅಕ್ಷರಶಃ ನಿಜವನ್ನೇ ನುಡಿದಿದ್ದಾರೆ.  ಏಳಿಗೆ ಎಂದರೆ ಏನು?  ಅಪಾರ ಸಂಪತ್ತನ್ನು ಗಳಿಸುವುದು ಏಳಿಗೆ. …
  • October 01, 2010
    ಬರಹ: Jayanth Ramachar
    ಮೂಲ ಲೇಖಕರು : ಸುಮಂತ್ ಶಾನುಭಾಗ್   ಬೆಳಿಗ್ಗೆ ಎದ್ದ ತಕ್ಷಣ ೮೦% ಜನರು ಕುಡಿಯುವ ಚಹಾ - ಕಾಫಿಯ ಪುರಾಣ ಯಾರಿಗಾದರೂ ಗೊತ್ತ? ಅಷ್ಟಾದಶ ಪುರಾಣಗಳಲ್ಲಿ ೧೯ನೆ ಪುರಾಣದಲ್ಲಿ ಪೇಯಪರ್ವದ ೪೨೦ ನೆ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ …