ಗಾಂಧಿ ಜಯಂತಿ
ಬರಹ
ಅಕ್ಟೋಬರ್ ೨ ಎಂದರೆ ಎಲ್ಲರಿಗು ತಿಳಿದಿರುವ ಹಾಗೆ ಗಾಂಧಿ ಜಯಂತಿ...ಇವನೇನಪ್ಪ ಹೊಸದಾಗಿ
ಹೇಳುತ್ತಿದ್ದಾನೆ ಎನ್ನುತ್ತೀರಾ...ಆದರೆ ಅದಲ್ಲ ವಿಷಯ..
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಒಬ್ಬರೇನಾ ಪ್ರಮುಖ ಪಾತ್ರ ವಹಿಸಿದ್ದು??..
ಸ್ವಾತಂತ್ರ್ಯ ಹೋರಾಟಕ್ಕೆ ನಿಜವಾದ ಅರ್ಥದಲ್ಲಿ ಮೆರಗು ತಂದುಕೊಟ್ಟ ಚಂದ್ರಶೇಖರ್ ಆಜಾದ್,
ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು, ವೀರ್ ಸಾವರ್ಕರ್,
ಲಾಲಾ ಲಜಪತ್ ರಾಯ್, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಕ್ ಉಲ್ಲಾ ಖಾನ್...ಇನ್ನೂ ಅನೇಕ ಮಂದಿ.
ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನು ಹೊಂದಿದರು...
ಇವರಿಗೆಲ್ಲಾ ಇಲ್ಲದ ಜಯಂತ್ಯುತ್ಸವಗಳು ಗಾಂಧಿಗೊಬ್ಬರಿಗೆ ಏಕೆ????
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ