ಒಪ್ಪಿಗೆ ಕೊಡು ಓ ಕೂಸೆ
ಬೇಜಾರು ಮಾಡದ್ದೆ ಹುಡುಗ ಅಕ್ಕೊ ಹೇಂಗೆ
- Read more about ಒಪ್ಪಿಗೆ ಕೊಡು ಓ ಕೂಸೆ
- Log in or register to post comments
ಬೇಜಾರು ಮಾಡದ್ದೆ ಹುಡುಗ ಅಕ್ಕೊ ಹೇಂಗೆ
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ ಯಾರು ಬರೆದ ಕವನ ಎಂದು ಗೊಂದಲಗಳಿವೆ.
‘ಪರೂಕಾಳಿ’ ಎನ್ನುವ ವಿಲಕ್ಷಣ ಕಾದಂಬರಿಯ ಲೇಖಕರ ಹೆಸರೂ ಅಷ್ಟೇ ವಿಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆದ ಯುವ ಲೇಖಕ ಬಂಡು ಕೋಳಿ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಶಾಂತಿನಾಥ ದಿಬ್ಬದ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವೊಂದು ಸಾಲುಗಳು ನಿಮ್ಮ ಓದಿಗಾಗಿ…
ಇತ್ತೀಚಿನ ವರ್ಷಗಳ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಕಟಣೆಯಲ್ಲಿ ಕ್ರಾಂತಿಯಾಗಿದೆ. ಅನೇಕ ಸಮೂಹ ಸಂಪರ್ಕ ಮಾಧ್ಯಮಗಳ ಮೂಲಕ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ವ್ಯಕ್ತಪಡಿಸಲು ವೇದಿಕೆ ಇದೆ.
ಕೈಯಲ್ಲಿ ಹಿಡಿದ ಕಾಫಿ ತಣ್ಣಗಾಗಿ ಬಿಟ್ಟಿದೆ. ನೀನು ಮೊದಲೇ ಯೋಚನೆ ಮಾಡಬೇಕಿತ್ತು, ಕಾಫಿಯನ್ನ ಬಿಸಿ ಬಿಸಿ ಇರುವಾಗಲೇ ಕುಡಿಯಬೇಕಿತ್ತು, ಕಾಫಿಯನ್ನ ಕೈಯಲ್ಲಿ ಹಿಡಿದು ಯಾರೋ ಬರುತ್ತಾರೆ ಯಾರು ಅನುಮತಿ ನೀಡುತ್ತಾರೆ ಅಂತ ಕಾದು ಕಾದು ಕುಳಿತು ಈಗ ತಣ್ಣಗಿರೋ ಕಾಫಿಯನ್ನು ಕುಡಿಯುವುದಕ್ಕೆ ಪ್ರಾರಂಭ ಮಾಡಿದರೆ ಅದರ ಸ್ವಾದ ನಿನಗೆ ತಿಳಿಯುವುದಿಲ್ಲ. ನಿಜವಾದ ಸ್ವಾದವನ್ನು ಪಡೆಯುವುದಕ್ಕೆ ಸಾಧ್ಯ ಆಗುವುದಿಲ್ಲ.
ಕಳ್ಳಾ ಪೋಲಿಸ್ ಆಟ
ಕುಟುಂಬ ಮೌಲ್ಯಗಳಿಗೆ ಅಪಾರ ಗೌರವ ಹೊಂದಿರುವ ಭಾರತದಂತಹ ದೇಶದಲ್ಲಿ ಇತ್ತೀಚೆಗೆ ವಿವಾಹ ವಿಚ್ಚೇದನಗಳು ಹೆಚ್ಚುತ್ತಿರುವುದು ತೀರಾ ವಿಷಾದಕರ. ಅದರಲ್ಲೂ ಕರ್ನಾಟಕವು ಈ ವಿಷಯದಲ್ಲಿ ದೇಶದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ ಎಂಬ ಅಂಶವು ಇನ್ನಷ್ಟು ಖೇದಕರ ಮತ್ತು ಒಂದು ರೀತಿಯಲ್ಲಿ ಎಚ್ಚರಿಕೆಯ ಕರೆಘಂಟೆ. ರಾಜ್ಯದಲ್ಲಿ ವೈವಾಹಿಕ ವಿಚ್ಚೇದನದ ದರ ಶೇ.
ಕಡಲೆ ಹಿಟ್ಟನ್ನು ಬೋಂಡದ ಹಿಟ್ಟಿನ ಹದಕ್ಕೆ ಕಲಸಿ. ಮೇಲೆ ಹೇಳಿದ ಎಲ್ಲ ಸಾಮಾನುಗಳನ್ನು ಹಾಕಿ ಬೆರೆಸಿ. ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಟೀಗೆ ಸೊಗಸಾಗಿರುತ್ತದೆ.
ಕಡಲೆಹಿಟ್ಟು ೧ ಕಪ್, ಸಣ್ಣಗೆ ಹೆಚ್ಚಿದ ಹೀರೆಕಾಯಿ ೧ ಕಪ್, ಅಕ್ಕಿ ಹಿಟ್ಟು ೧ ಚಮಚ, ಹೆಚ್ಚಿದ ಈರುಳ್ಳಿ ೧/೨ ಕಪ್, ಹಸಿಮೆಣಸಿನ ಚೂರು ೧ ಚಮಚ, ಕೊತ್ತಂಬರಿ ಸೊಪ್ಪಿನ ಚೂರು ೨ ಚಮಚ, ಶುಂಠಿ ಚೂರು ೧/೪ ಚಮಚ, ಉಪ್ಪು ರುಚಿಗೆ.