ಕಿಚ್ಚು
ಕಿಚ್ಚು
೧
ಟ್ರಿನ್ ಟ್ರಿನ್ !! ಟ್ರಿನ್ ಟ್ರಿನ್ !!!!
- Read more about ಕಿಚ್ಚು
- 12 comments
- Log in or register to post comments
ಕಿಚ್ಚು
೧
ಟ್ರಿನ್ ಟ್ರಿನ್ !! ಟ್ರಿನ್ ಟ್ರಿನ್ !!!!
ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು ಅಷ್ಟೇ. ನಿಮಗೆ ಬಿಳಿ ಗುಳಿಗೆ ಎಂದರೆ ಅರ್ಥ ಆಯಿತು ತಾನೇ?. ಇಡ್ಲಿ.. ಸಾರ್ ಇಡ್ಲಿ... ಯಾವುದೆ ಸಮಯದಲ್ಲಿ ಹೋದರು ಸಿಗುವದು ಇದೊಂದು ಮಾತ್ರೆ ಮಾತ್ರ. ಇಷ್ಟಕ್ಕೂ ಅದು ಇದು ಹಾಳು ಮೂಳೆ... ಕ್ಷಮಿಸಿ ಮುಳ್ಳು... ಆಯಾಯ್ಯೋ ಮತ್ತೊಮ್ಮೆ ಕ್ಷಮಿಸಿ... ಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಇಡ್ಲೀನೇ ತಿನ್ನು ಎಂದು ನನ್ನ ಮಡದಿ ತಾಕೀತ್ ಮಾಡಿ ಊರಿಗೆ ಹೋಗಿದ್ದಾಳೆ. ಇದಕ್ಕೆ ಜೊತೆಯಾಗಿ ಇನ್ನೊಂದು ಮಾತ್ರೆ ಬೇರೆ ಚಾಕ್ಲೇಟ್ ಕಲರ್ ಗುಳಿಗೆ ... ವಡೆ.
♫♫♫ಮಾತುಪಲ್ಲಟ - ೧೫♫♫♫
ಇದು ಮಾತುಪಲ್ಲಟ ಸರಣಿಯ ಹದಿನೈದನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನ್ನೊನ್ದು ಇನಿದಾದ ಹಾಡಿನ ಮಱುಗೆಯ್ಮೆ ಮಾಡಲಾಗಿದೆ.
[ಆಸುಹೆಗ್ಡೆಯವರ ಸಹಕಾರದೊನ್ದಿಗೆ]
ಪಿ.ಬಿ.ಶ್ರೀನಿವಾಸ್ ಅವರು ಮೊನ್ನೆ ಸಿಂಗಪುರದಲ್ಲಿ ’ವಿಶ್ವಮಾನ್ಯ ಸುವರ್ಣ’ ಪ್ರಶಸ್ತಿ ಸ್ವೀಕರಿಸಿದ ಸುದ್ದಿಯನ್ನು ಇದೀಗಷ್ಟೇ ಮಾಧ್ಯಮದಲ್ಲಿ ಓದಿದೆ. ಪಿಬಿಎಸ್ರೊಡನೆ ಮಾತುಕತೆಯಾಡಿದವ, ಅವರ ಗಾಯನವನ್ನು ಎದುರು ಕುಳಿತು ಕೇಳಿದವ ನಾನು.
ಪಿಬಿಎಸ್ ನಿಜಕ್ಕೂ ವಿಶ್ವಮಾನ್ಯ ಸುವರ್ಣನಿಧಿಯೇ. "ರಾಜ್ಕುಮಾರ್ ಅವರು ತಮ್ಮ ಪಾತ್ರಗಳಿಗೆ ಮೊದಲಿನಿಂದಲೂ ತಾವೇ ಹಾಡಬಹುದಿತ್ತು, ಆದಾಗ್ಗ್ಯೂ ತನಗೆ ಹಾಡಲು ವಿಪುಲ ಅವಕಾಶ ನೀಡಿದ ರಾಜ್ ಹೃದಯವಂತರು", ಹೀಗೆಂದು ಹೇಳಿದ ವಿನಯಶೀಲ ಈ ನಮ್ಮ ಪಿಬಿಎಸ್. ಪಿಬಿಎಸ್ ಕುರಿತಂತೆ ನಮಗೆಲ್ಲ ಒಂದು ಅಚ್ಚರಿಯ ಬೃಹತ್ ಕಾಣಿಕೆ ದೊರಕಲಿದೆ. ಅದೇನೆಂದು ಈಗಲೇ ನಾನು ಹೇಳುವುದಿಲ್ಲ, ಕಾದು ನೋಡಿ.
ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು ಅಥವಾ ಲಕ್ಷ್ಮೀ ಚೇಳು ಎಂದು ಕರೆಯುತ್ತಾರೆ. ಇದು ಲಕ್ಷ್ಮಿಯ ಪ್ರತೀಕ ಎನ್ನುವ ಭಾವನೆ ನಮ್ಮಲ್ಲೆಲ್ಲಾ ಇದೆ. ಹಾಗಾಗಿ ಇದು ಮನೆಗೆ ಬಂದರೆ ಅದಕ್ಕೆ ಮೊದಲು ಅರಿಷಿನ ಕುಂಕುಮಗಳನ್ನು ಹಾಕಿ ನಂತರ ಅದನ್ನು ಅಕ್ಕಿ ವನಿಯುವ ಮರ ಗಳಲ್ಲಿ (ವಂದರಿಗಳಲ್ಲಿ) ಹಿಡಿದು ಹೊರಗೆ ಬಿಟ್ಟು ಬರುವುದು ವಾಡಿಕೆ. ಹಾಗೇ ಈ ಚಿತ್ರದಲ್ಲಿಯೂ ಚೇಳಿನ ಮೇಲೆ ಅರಿಷಿಣ ಕುಂಕುಮ ಹಾಕಿರುವುದನ್ನು ಕಾಣಬಹುದು. ಇದು ಕಂಡು ಬರುವುದು ಸ್ವಲ್ಪ ಅಪರೂಪವೇ ಸರಿ. ಬೇರೆಲ್ಲಾ ಚೇಳುಗಳನ್ನು ನಿರ್ದಯವಾಗಿ ಹೊಡೆದು ಸಾಯಿಸಿದರೂ ಇದನ್ನು ಮಾತ್ರಾ ಸಾಯಿಸುವವರು ಕಡಿಮೆ.
ಹೊಳೆನರಸಿಪುರ - ಅನುಭವ ಭರಪೂರ
ಇದೊಂದು ಕಾಲ್ಪನಿಕ ಕಥೆ. ಇದರಲ್ಲಿ ಬರುವ ಪಾತ್ರಗಳು ಹೆಸರುಗಳು ಯಾರಿಗೂ ಹೋಲಿಕೆ ಮಾಡಿ ಬರೆದದ್ದಲ್ಲ. ಅಕಸ್ಮಾತ್ ಹೋಲಿಕೆ ಆದಲ್ಲಿ ಅದಕ್ಕೆ ನೀವೇ ಜವಾಬ್ದಾರರು. ಇನ್ನಾದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ..
ರಾಜಶೇಖರ ರೆಡ್ಡಿ !!!
ಮನುಷ್ಯ ಬಯಸುವ ಸುಖಗಳಲ್ಲಿ ಅವರಿಗ್ಯಾವುದು ಇರಲಿಲ್ಲ ?? ಎಲ್ಲವು ಇದ್ದವು
ಅದಿಕಾರವೆ ?? ಅವರೇ ಅಂದ್ರದ ಅಧಿಪತಿ
ಹಣವೆ ?? ಲಕ್ಷ್ಮೀ ಅವರ ಕಾಲಬಳಿಯೆ ಇದ್ದಳು
ಜನಬಲವೆ ?? ಹ್ಹೂ ಅಂದರೆ ಪ್ರಾಣ ಕೊಡಲು ಲಕ್ಷ ಲಕ್ಷ ಜನ ಅಭಿಮಾನಿಗಳಿದ್ದರು
ಆದರು ವಿದಿ ಅವರನ್ನು ಉಳಿಸಲಿಲ್ಲ ಕಾಡಿನ ಮದ್ಯೆ ಚೂರು ಚೂರಾದ ಅವರ ದೇಹ
ಕಾಡಿನಲ್ಲೆ ಕರಗಿ ಹೊಯಿತು
ಆದರೇನು
ಅಪ್ಪನ ಜೀವನ ನೋಡಿ ಮಗ ಜಗನ್ ಕಲಿಯಲಿಲ್ಲ
ಸರ್ಕಾರದ ಕಾಲೆಳೆಯುವ ಆಟಕ್ಕೆ ಸಿದ್ದನಾಗುತ್ತಿದಾನೆ
ಮಾಯ ಪ್ರಪಂಚವಿದು !!!!
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:
ಚಿತ್ರ: ಸರಸ್ವತೀ ಚಂದ್ರ
ಗಾಯಕರು: ದಿ. ಮುಕೇಶ್
ತನು ಚಂದನವು ಚಂಚಲ ಮನವು
ಬಲುಮೋಹಕ ನಿನ್ನಾ ಕಿರುನಗು
ದೋಷಿ ನಾನೆಂದು ಹಳಿಯದಿರಿ
ನಾನಾದರೆ ಹುಚ್ಚ, ಪ್ರೀತಿಯಲಿ
ನಿನ್ನ ಹುಬ್ಬು ಕಾಮನಬಿಲ್ಲಂತೆ
ರೆಪ್ಪೆಗಳಂಚಿನಲಿ ಕಾಡಿಗೆಯಂತೆ
ಹಣೆಯ ಕುಂಕುಮ ಸವಿತಾರೂಪ
ನಿನ್ನ ತುಟಿಗಳಲಿ ಈ ಬಿಸಿ ತಾಪ
ನಿನ್ನ ನೆರಳು ಸೋಕಿದರೆ ಸಾಕು
ಬರಡಾಗಿಹ ಹೃದಯ ಅರಳುವುದು
||ತನು ಚಂದನವು ಚಂಚಲ ಮನವು||
ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ