ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತನು ಚಂದನವು, ಚಂಚಲ ಮನವು...!

ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:

ಚಿತ್ರ: ಸರಸ್ವತೀ ಚಂದ್ರ
ಗಾಯಕರು: ದಿ. ಮುಕೇಶ್

ತನು ಚಂದನವು ಚಂಚಲ ಮನವು
ಬಲುಮೋಹಕ ನಿನ್ನಾ ಕಿರುನಗು
ದೋಷಿ ನಾನೆಂದು ಹಳಿಯದಿರಿ
ನಾನಾದರೆ ಹುಚ್ಚ, ಪ್ರೀತಿಯಲಿ

ನಿನ್ನ ಹುಬ್ಬು ಕಾಮನಬಿಲ್ಲಂತೆ
ರೆಪ್ಪೆಗಳಂಚಿನಲಿ ಕಾಡಿಗೆಯಂತೆ
ಹಣೆಯ ಕುಂಕುಮ ಸವಿತಾರೂಪ
ನಿನ್ನ ತುಟಿಗಳಲಿ ಈ ಬಿಸಿ ತಾಪ
ನಿನ್ನ ನೆರಳು ಸೋಕಿದರೆ ಸಾಕು  
ಬರಡಾಗಿಹ ಹೃದಯ ಅರಳುವುದು

||ತನು ಚಂದನವು ಚಂಚಲ ಮನವು||

ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ

ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!

ಘಟನೆ ೧

ದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ಹೋಟೆಲ್  ಗೆ ಬೆಳಗಿನ ಜಾವ ಸುಮಾರು ೨-೩೦ ರ ಸುಮಾರಿಗೆ ಪಾನಮತ್ತರಾಗಿ ನುಗ್ಗಿದ ಪುಂಡರ ಗುಂಪೊಂದು ಊಟ ಕೇಳಿದೆ. ಹೋಟೆಲ್ ಮುಚ್ಚಿದ್ದರಿಂದ ಊಟ ಸಿಗದು ಎಂದಿದ್ದಾರೆ ಸಿಬ್ಬಂದಿ. ಇಷ್ಟಕ್ಕೇ ಸಿಟ್ಟಿಗೆದ್ದ ಪುಂಡರು ಹೋಟೆಲ್ಲಿನ ಗಾಜು-ಪೀಠೋಪಕರಣ ಜಖಂಗೊಳಿಸಿದ್ದಲ್ಲದೇ ಸಿಬ್ಬಂದಿಗೂ ಗೂಸಾ ಕೊಟ್ಟಿದ್ದಾರೆ. ಈ ದುಂಡಾವರ್ತನೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨)

ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨)


ಮೊದಲ ಬಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ :   ಬಾಗ೧

ಬಿಜೆಪಿ ಇಮೇಜ್

ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಸಿ ಕಳಿಸಿಕೊಟ್ಟಿದ್ದು, ಕರ್ನಾಟಕದ ಮಹಾಜನತೆ ಪಾಲಿಗೆ, ಬಿಜೆಪಿ ತೋರಿದ ಔದಾರ‍್ಯವೇ? ಅಥವಾ ಇದು, ಶತಕೊಟಿಗಟ್ಟಲೆಯ ಆಕಾಶ ತರಂಗಾಂತರ ಭಕ್ಷಣೆಯೆದುರು, ಹೆಕ್ಟೇರುಗಟ್ಟಲೆ ಭೂಮಿ ಗುಳುಕಾವಣೆ ಜುಜುಬಿ ಎಂಬ ವಿಶ್ವವಿಶಾಲ ದೃಷ್ಟಿಕೋನವೇ? ರಾಜ್ಯಮಟ್ಟದ, ಮುಖ್ಯಮಂತ್ರಿಮಟ್ಟದ ಪಾಪವನ್ನು ಅವರೇ ಪರಿಹರಿಸಿಕೊಳ್ಳಲಿ ಎಂಬ ಸ್ವಾತಂತ್ರ್ಯ ಕೊಟ್ಟು ಬಿಟ್ಟುಕಳಿಸಿದ್ದರೆ ಅದನ್ನು ದೊಡ್ಡತನವೆಂದೇ ಪರಿಭಾವಿಸಬಹುದು. ಆದರೆ ರಾಷ್ಟ್ರಮಟ್ಟದ ಹಗರಣದ ವಿಚಾರದಲ್ಲಿ, ಭಯೋತ್ಪಾದಕರು ವಿಮಾನವನ್ನೋ, ಧೂತಾವಾಸದ ರಾಜತಾಂತ್ರಿಕರನ್ನೋ ಒತ್ತೆ ಹಿಡಿಯುವಂತೆ, ಪ್ರಜಾಸತ್ತೆಯ ಸರ‍್ವೋನ್ನತ ಸಂಸ್ಥೆಯಾದ ಪಾರ‍್ಲಿಮೆಂಟಿನ ಕಾರ‍್ಯಕಲಾಪವನ್ನೇ ಅದು ಒತ್ತೆ ಹಿಡಿದು ಬ್ಲಾಕ್‌ಮೇಲ್ ಮಾಡುವುದು ಸಮರ್ಥನೀಯವೇ?

|| ದರ್ಪ||

ಬದಲಾಗುತ್ತಿರುವ ಸಮಾಜದಲ್ಲಿ ಅನೇಕ ಮನೋಭಾವಗಳು ಬದಲಾಗಿವೆ ಆದರೆ ಮದುವೆ ವಿಷಯದಲ್ಲಿ ಮಾತ್ರ ನಾವು ಗಂಡಿನವರು,ನೀವು ಹೆಣ್ಣಿನವರು ಎಂಬ ತಾರತಮ್ಯ ಇಂದಿಗೂ ಪ್ರಚಲಿತದಲ್ಲಿದೆ. ಇತ್ತೀಚೆಗೆ ನನ್ನ ಸಹೋದ್ಯೋಗಿಯ ಮದುವೆಯ ಬಗ್ಗೆ ಕೇಳಿದಾಗ, ಅವನ demand ಗಳನ್ನು ಕೇಳಿ ಈ ಕವನ ಬರೆದೆ.


 

ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್


ಅಮೆರಿಕದ ಬಿಲ್ ಗೇಟ್ಸ್‌ಗೆ
ದುಡ್ಡುಮಾಡುವುದೇ ಕೆಲಸ.
ಅಮೆರಿಕದ ಗಿಲ್ ಬೇಟ್ಸ್‌ಗೆ
ಮಕ್ಕಳನ್ನು ಮಾಡುವುದೇ ಕೆಲಸ.
ವರುಷಕ್ಕೊಂದು ಹೊಸ ಅವತರಣ
ತರುತ್ತಿದ್ದಾರೆ ಇಬ್ಬರೂ.

ಬಿಲ್ ಗೇಟ್ಸನ ಈಜುಕೊಳ
ಹದಿನೆಂಟು ಮೀಟರ್ ಲಂಬ.
ಗಿಲ್ ಬೇಟ್ಸನ ಮಕ್ಕಳ ಮೀಟರ್
ಹದಿನೆಂಟಾಗಿದೆ ತುಂಬ.

ಮುಂದುವರಿದಿದೆ ಗೇಟ್ಸನ ಯೋಜನೆ
ಹೊಸಹೊಸ ಪಾತಳಿಯತ್ತ.
ಮುಂದುವರಿದಿದೆ ಬೇಟ್ಸನ ಕಾರ್ಖಾನೆ
ಗಿನ್ನಿಸ್ ದಾಖಲೆಯತ್ತ.

ಕತ್ತಲ ಹಾಡುಗಳು

ನಿಮ್ಮ ಪಾಡಿಗೆ ನೀವಿದ್ದರೂ..
ಈ ಕತ್ತಲು ನಿಮ್ಮನ್ನ ಕಾಡುತ್ತದೆ ..


 


 


ನಿಘೂಢ ಆಕಾಶದ ಕಪ್ಪಿನ ಬೆಳಕನ್ನು
ಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗ
ಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !!


 


 


ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆ
ಆದರೆ ಇಲ್ಲೊಬ್ಬ ಹೊಳೆಯಿತ್ತಿದ್ದಾನೆ.
ಇಂದು ಹಚ್ಚಿದ ಬಣ್ಣ ತೊಳೆಯದೇ
ನಾಳೆಗೆ ಕಾಯ್ದಿರಿಸಿದ್ದಾನೆ


 

ರಾಜೀವ್ ದೀಕ್ಷಿತ್ ಇನ್ನಿಲ್ಲ....

 ಅಜಾದಿ ಬಚಾವೋ ಆಂದೋಲನದ ಹರಿಕಾರ ರಾಜೀವ ದೀಕ್ಷಿತ ಇನ್ನಿಲ್ಲ. ಸ್ವದೇಶಿ ಚಳವಳಿಗಾಗಿ ಜೀವನ ಮುಡುಪಾಗಿಟ್ಟಿದ್ದ ರಾಜೀವ ನಿನ್ನೆ ಜಾರ್ಖಂಡನಲ್ಲಿ  ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.   ಪ್ರಕರ ವಾಗ್ಮಿ, ಸುರಸುಂದರ ವ್ಯಕ್ತಿತ್ವದ ರಾಜೀವ ದೀಕ್ಷಿತ ಭಾಷಣ ನಿಗದಿಯಾದರೆ, ಸಾವಿರಾರು ಮಂದಿ ಸೇರುತ್ತಿದ್ದ ಕಾಲವೂ ಒಂದಿತ್ತು. ವಿದೇಶೀ ಕಂಪನಿಗಳ ವಿರುದ್ಧ ಸಮರ ಸಾರಿದ್ದ ದೀಕ್ಷಿತ ಇದೇ ಕಾರಣದಿಂದ ಸುಮಾರು 200ಕ್ಕೂ ಹೆಚ್ಚು ಖಟ್ಲೆಗಳನ್ನು ದೇಶಾದ್ಯಂತ ಎದುರಿಸುವಂತಾಯಿತು. ಎಂಎನಸಿಗಳ ರಾಜೀವ ಬಾಯಿ ಬಾಯಿ ಮುಚ್ಚಿ ಹಲವು ಬಗೆ0ು ಪ್ರ0ುತ್ನಗಳನ್ನೂ ಮಾಡಿದ್ದವು. ಸ್ವಾತಂತ್ರ್ಯ ಚಳವಳಿ ನಂತರ ದೇಶವ್ಯಾಪಿ ನಡೆದ ಅತೀ ದೊಡ್ಡ ಚಳವಳಿ ಸ್ವದೇಶಿ ಜಾಗೃತಿ. ಇನ್ನೇನು ಇಡೀ ದೇಶವೇ ಸ್ವದೇಶಿ ಉತ್ಪನ್ನಗಳನ್ನು ಬಳಸುತ್ತದೆ.