ಮತ್ತೇನು ಮಾಡೋಣ ಹಾಗಾದ್ರೆ?
ನವರಾತ್ರಿಯ ಪಾರಾಯಣದ ಊಟಕ್ಕೆ ಪಕ್ಕದ ಮನೆಯವರು ಕರೆದಿದ್ರು. ಆಗ ಅನೇಕ ವಿಚಾರಗಳು ಮಾತುಕತೆಯಲ್ಲಿ ಹರಿದುಬಂದವು.
ತೀರ್ಥಹಳ್ಳಿಯ ದಸರಾ ಈ ಸಾರಿ ಬಹಳ ಕಳೆಗುಂದಿದೆ ಎಂಬ ವ್ಯಥೆ ಎಲ್ಲರನ್ನು ಕಾಡಿತ್ತು. ಅತೀ ಕಡಿಮೆ ಪ್ರಮಾಣದಲ್ಲಿ ಜನರು ಪಾಲ್ಗೊಂಡಿದ್ದರು. ವೇಶಗಳು ಕಡಿಮೆ..ಹುಲಿವೇಷಗಳಂತೂ ಬಹಳ ವಿರಳವಾಗಿವೆ...’ಬನ್ನಿ’ಯನ್ನು ಪರಸ್ಪರ ಹಂಚಿಕೊಳ್ಳುತ್ತಾ ’ಪ್ರೀತಿ-ವಿಶ್ವಾಸವಿರಲಿ’ ಎಂದು ಚೂರು ಬನ್ನಿ ಎಲೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಹಿಂದೆ ಸಂಭ್ರಮದಲ್ಲಿ - ಗೆಲುವಿನಲ್ಲಿ ಕಾಣುತ್ತಿದ್ದುದು ಈಗ ಇಲ್ಲ...ಹೀಗೆ ಮಾತು ನಡೆದಿತ್ತು.
ನಂತರ ರಾಜಕಾರಣದ ಇಂದಿನ ಪರಿಸ್ಥಿಯ ಕುರಿತದ್ದು.
- Read more about ಮತ್ತೇನು ಮಾಡೋಣ ಹಾಗಾದ್ರೆ?
- 7 comments
- Log in or register to post comments