ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೇಮ ಪತ್ರ...

ಮಿನುಗು ತಾರೆಗಳು ಅಡಗಿ ಕುಳಿತಿದೆ ನಿನ್ನ ಕಣ್ಣ ನೋಟದಲ್ಲಿ...

ಮಿ೦ಚೊ೦ದು ಮಿ೦ಚಿ ಮರೆಯಾಗಿದೆ ನಿನ್ನ ಮೈಯ ಹೊಳಪಿನಲ್ಲಿ...

ಬೀಸೋ ಗಾಳಿಯು ಕೂಡ ಬಾಗಿಲ ಬಡಿದಿದೆ ಚಿನ್ನ ನಿನ್ನ ಮುದ್ದಾಡಲು..

ಆಗಸವು ಕಾಮನಬಿಲ್ಲಿನ ಆಸೆಯೊಡ್ಡಿದೆ ಚೆಲುವೆ ನಿನ್ನ ಬರ ಸೆಳೆಯಲು...

ಸದಿಲ್ಲದ ರಾತ್ರಿಯಲ್ಲಿ ಚ೦ದ್ರ ಇಣುಕುತಿರುಹನು ನೋಡೇ ಕಿಟಕಿಯಲ್ಲಿ...

ಗ್ನು/ಲಿನಕ್ಸ್ ಹಬ್ಬ - Volunteers meet ಫೋಟೋಗಳು

GNU/Linux Habba Volunteers meet

ನಿನ್ನೆ (ಭಾನುವಾರ) ನಾವುಗಳು ಇಟ್ಟುಕೊಂಡಿದ್ದ Volunteers meetನಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ [:image/tid/1118|ಫೋಟೋಗಳು ಇಲ್ಲಿವೆ.]

ನಾವು ಮಾತನಾಡಿಕೊಂಡ ವಿಷಯಗಳು ಹಾಗೂ ಇದೇ ತಿಂಗಳು ೨೬ನೇ ತಾರೀಖು ಇರುವ "ಗ್ನು/ಲಿನಕ್ಸ್ ಹಬ್ಬ"ದ ಕುರಿತು ಮತ್ತಷ್ಟು ವಿವರ ಮುಂದಿನ ಬ್ಲಾಗ್ ಪೋಸ್ಟಿನಲ್ಲಿ. ನಿರೀಕ್ಷಿಸಿ! :-)

ಕೊನೆಯ ಲಿಫ್ಟ್ ( The last Lift )

ನನಗೆ ಮೈಸುರಿನಲ್ಲಿ ಕೆಲಸ ಸಿಕ್ತು. ನೈಟ ಶಿಫ್ಟ ಕೆಲಸ.ಬೆಳೆಗ್ಗೆ ೫ ಕ್ಕೆ ಮನೆಗೆ ಹೋಗಬೇಕು.

ಬಸ್ಸು ಇರಲ್ಲಾ. ಅದಕ್ಕೆ ಯಾರಿಗದ್ರು ಲಿಫ್ಟಗಾಗಿ ಕಾಯುತ್ತಾ ಇರುತ್ತೇನೆ.

೩ ತಿ0ಗಳ ಹಿ0ದಿನ ಮಾತು....

ಅವತ್ತು ಒ0ದು ಸ್ಚೂಟಿಗೆ ಕೈ ಮಾಡಿ ಲಿಫ್ಟ ಕೇಳಿದ್ದೆ.

"ಯೂ ಇಡಿಯಟ್" ಅ0ತಾ ಹುಡುಗಿ ಧ್ವನಿ ಕೇಳಿ ಬ0ತು.

" ಅಯ್ಯೊ, ರಿ ಸಾರಿ ರಿ " ಅ0ತಾ ಜೊರಾಗಿ ಕೂಗಿ ಹೇಳಿದೆ.

ಚೀನಾದ ಜನಸಾಮಾನ್ಯರು

ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

 

ಚೀನಾದ ಜನಸಾಮಾನ್ಯರು

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಪೈ
ಪ್ರಕಾಶಕರು
ಭಾಗ್ಯಲಕ್ಷ್ಮೀ ಪ್ರಕಾಶನ, 87, 3ನೇ ಕ್ರಾಸ್, 4ನೇ ಬ್ಲಾಕ್, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, ಬೆಂಗಳೂರು-560 085. ಮೊಬೈಲ್ : 94480 47735
ಪುಸ್ತಕದ ಬೆಲೆ
೧೨೦ ರೂ.

ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

ಪುಟಗಳು 248+xiv

ಭಾನುವಾರದ ಬೆಳಗಿನ ಮೌನ

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ನನಗಂತೂ ಭಾನುವಾರ ಎಲ್ಲ ಜಗ್ಗಾಟದ ದಿನಗಳ ನಡುವೆ ತಣ್ಣಗೆ ತೇಲುವ ನಡುಗಡ್ಡೆ.

ಶನಿವಾರದ ವೀಕೆಂಡ್ ಅಬ್ಬರಗಳು ಮುಗಿದಿದೆ. ಶುಕ್ರವಾರದ - ಕೆಲಸದ ಕಡೆಯ ದಿನದ - ಸಂತೋಷ ಕರಗಿದೆ. ಗುರುವಾರದ - ವೀಕೆಂಡ್ ಬಂತೆ - ಎಂಬ ಪ್ರಶ್ನೆ ಆಗಲೆ ಉತ್ತರವಾಗದೆ. ಬುಧವಾರದ ವೀಕೆಂಡ್ ಯಾವಗಪ್ಪ - ಹಿಂದಕ್ಕಾಗಿದೆ. ಮಂಗಳವಾರದ - ವೀಕೆಂಡಿನ ಕನಸು ನಿಜವಾ - ಎಂಬ ಅನುಮಾನ ನಿಜವಾಗಿದೆ. ಸೋಮವಾರದ - ಮತ್ತೆ ಶುರುವಾಯಿತಲ್ಲ-ದ ಬೇಸರ ಹೋದ ಶತಮಾನದ್ದು ಅನಿಸುತ್ತಿದೆ.

ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

ಇದೊಂದು ವಿಷಯ ನನಗೇ ಚಿಕ್ಕಂದಿಂದ ತಲೇಲಿ ಕೊರೀತಾ ಇದೆ. ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? ಸ್ಕೂಲಲ್ಲಿ ನಮ್ಮ ನಾಗರಾಜ ಮೇಷ್ಟ್ರು, ವಿದ್ಯಾವಂತರೇಲ್ಲಾ ದೇಶ ಬಿಟ್ಟು ಹೋಗ್ತಾ ಇದ್ದಾರೆ, ಇದರಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಅಂತ ಹೇಳ್ತಾ ಇದ್ದದ್ದು ಇಂದಿಗೂ ನನ್ನ ತಲೇಲಿ ಆಗಾಗ ಬಂದು ಹೋಗ್ತಿರತ್ತೆ. ದೇಶ ಬಿಟ್ಟು ಬಂದಮೇಲೂ!!!

ಹೀಗೊಂದು ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

ವಿವಾಹ ಮಹೋತ್ಸವ ಆಹ್ವಾನ ಪತ್ರಿಕಾ

ಕೊತ್ತೊಂಬರಿ ತಾಲ್ಲೂಕು ಹುಣಸೇಕಾಯಿ ಹೋಬಳಿ ಹೀರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಪಡವಲಕಾಯಿ ಮತ್ತು ಮೆಣಸಿನಕಾಯಿ ತಾಲ್ಲೂಕು ಸೌತೇಕಾಯಿ ಹೋಬಳಿ
ಸೋರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಬೇವಿನಕಾಯಿ ಸಹ ಮಾಡುವ ವಿಜ್ನಾಪನೆಗಳು