ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ನೀನು ನಾನು ಜೋಡಿ
- Read more about ನೀನು ನಾನು ಜೋಡಿ
- 3 comments
- Log in or register to post comments
ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇದು ಶೋಭೆ ತರುವ ಸಂಗತಿಯಲ್ಲ
- Read more about ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
- Log in or register to post comments
ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇದು ಶೋಭೆ ತರುವ ಸಂಗತಿಯಲ್ಲ
ಇದೊಂದು ಚರ್ಚಾಸ್ಪದ ಸಂಗತಿ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕೆಂಗೇರಿ ಪ್ರದೇಶದಲ್ಲಿ ಕಾಣಿಸಿಕೊಂಡರು. ಅದು ಅವರ ಕ್ಷೇತ್ರದ ಒಂದು ಭಾಗ. ಕಾರಿನಿಂದಿಳಿದ ಸಚಿವೆ ಬೀದಿ ವ್ಯಾಪಾರಿಗಳ ಬಳಿ ತೆರಳಿ, ’ಬಿಹಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸುತ್ತಿದ್ದೇನೆ. ನಿಮ್ಮ ಕೈಲಾದಷ್ಟು ನೆರವು ನೀಡಿ’ ಎಂದು ವಿನಂತಿಸಿಕೊಂಡರು.
ಜನರಿಗೆ ಆಶ್ಚರ್ಯ. ಬಹುತೇಕ ಪತ್ರಕರ್ತರಿಗೆ ಪುಳಕ. ಸಚಿವೆಯೊಬ್ಬರಿಗೆ ಎಂಥಾ ಸಾಮಾಜಿಕ ಕಳಕಳಿ ಇದೆ ನೋಡ್ರೀ ಎಂಬಂತೆ ಮಾತಾಡಿಕೊಂಡರು. ಆಟೊದಲ್ಲಿ ಧ್ವನಿವರ್ಧಕ ಬಳಸಿ ಸಚಿವೆಯ ಉದ್ದೇಶವನ್ನು ಅವರ ಅಭಿಮಾನಿಗಳು ಸಾರುತ್ತಿದ್ದರು. ಬೀದಿ ವ್ಯಾಪಾರಿಗಳಿಂದ ಹಣ ಸಂಗ್ರಹಿಸಿದ ಸಚಿವೆ, ಅದನ್ನೆಲ್ಲ ಬಿಹಾರ ಪ್ರವಾಹ ಸಂತ್ರಸ್ತರಿಗೆ ಕಳಿಸಿಕೊಡಲಾಗುವುದು ಎಂದು ಬೀಗಿದರು.
- Read more about ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
- 5 comments
- Log in or register to post comments
ಜೋಯೀಸರ ಮಗಳು
ಜೋಯೀಸರ ಮನೆಯ
ಹೊಲೆಯರ ಮಾದ ತನ್ನ
ಪೊಗದಸ್ತು ಎದೆಯ ಸುರಿಸಿಕೊಂಡು
ಸೌದೆಯ ಸಿಗಿಯುತ್ತಿದ್ದರೇ,
ಜೋಯೀಸರ ಮಗಳಿಗೆ
ಮಾದನ ಎದೆಯ ರೋಮದ
ಲೆಖ್ಖ ಸಿಗದೇ ತಡವರಿಸುತ್ತಿದ್ದಳಾ-
ಇಲ್ಲ ತನ್ನ ಮೇಲು ಜಾತಿಯ ಮೇಲೆ
ಶಪಿಸುತ್ತ ಕಂಪಿಸುತ್ತಿದ್ದಳಾ ಗೊತ್ತಿಲ್ಲ…
ಮಣ್ಣಿನ ಮಡಿಕೆಯಲ್ಲಿ ಮಾದನಿಗೆ
ಕುಡಿಯಲು ನೀರು ಸುರಿಯುವ ಬದಲು
ದೇವರ ಗುಡಿಯಲ್ಲಿದ್ದ ಬೆಳ್ಳಿ ಚೊಂಬಿನಲ್ಲಿ
- Read more about ಜೋಯೀಸರ ಮಗಳು
- 2 comments
- Log in or register to post comments
1700 11th AVE NE ಅಪಾರ್ಟ್ ಮೆಂಟ್ - 6
1700 11th AVE NE ಅಪಾರ್ಟ್ ಮೆಂಟ್ - 6
- Read more about 1700 11th AVE NE ಅಪಾರ್ಟ್ ಮೆಂಟ್ - 6
- 3 comments
- Log in or register to post comments
ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಪತ್ರಿಕೋದ್ಯಮ ತುಂಬ ವ್ಯಾಪಕವಾಗಿ ಬೆಳೆದಿದೆ. ನಾಗರಿಕರೇ ನೇರವಾಗಿ ವರದಿ ಮಾಡುವಂಥ ’ನಾಗರಿಕ ಪತ್ರಿಕೋದ್ಯಮ’ (citizen journalism) ಬಂದಾಗಿದೆ. ಕನ್ನಡದ ಮಟ್ಟಿಗೆ ಅದಿನ್ನೂ ಬರಬೇಕಾಗಿದೆ. ಮಾಧ್ಯಮದ ಅತಿರೇಕಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯೂ ನಡೆದಿದೆ. ಈ ಸಂದರ್ಭದಲ್ಲಿ, ಒಬ್ಬ ಓದುಗ ಅಥವಾ ನೋಡುಗರಾಗಿ ಮಾಧ್ಯಮದಲ್ಲಿ ಬರುತ್ತಿರುವ ವರದಿ, ಕಾರ್ಯಕ್ರಮಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯುವ ಪ್ರಯತ್ನ ಏಕೆ ಪ್ರಾರಂಭವಾಗಬಾರದು?
ಈ ವೃತ್ತಿಯಲ್ಲಿ ಇರುವವನಾಗಿದ್ದರಿಂದ, ಇದರ ಲೋಪದೋಷ ಹಾಗೂ ಸಾಮರ್ಥ್ಯಗಳ ಅರಿವು ನನಗೆ ಸ್ಪಷ್ಟವಾಗಿದೆ. ಆದರೆ, ವೃತ್ತಿಪರನಾಗಿ ಲೋಪಗಳನ್ನು ಅಥವಾ ಸಾಮರ್ಥ್ಯವನ್ನು ನೋಡುವುದಕ್ಕೂ, ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಜನರ ಮನಸ್ಸಿನಲ್ಲಿ ಏನಿದೆ ಎಂಬುದು ಕಂಠಪೂರ್ತಿ ವೃತ್ತಿಯಲ್ಲಿ ಮುಳುಗಿರುವವರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ.
- Read more about ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
- 6 comments
- Log in or register to post comments
ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
- Read more about ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
- 2 comments
- Log in or register to post comments
ಓದಿದ್ದು ಕೇಳಿದ್ದು ನೋಡಿದ್ದು-11
--------------------------------------------------------------------------
---------------------------------------------------------------------------
- Read more about ಓದಿದ್ದು ಕೇಳಿದ್ದು ನೋಡಿದ್ದು-11
- Log in or register to post comments
ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
ಶಿವಣ್ಣ....ಅಭಿಮಾನಿಗಳಿಗೆ ಮತ್ತೇರಿಸುವ ಮಾದೇಶಾ....