ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬನ್ನಿ ಗೆಳೆಯರೇ ಬನ್ನಿ- ಸುನಿಲ್ ಮಲ್ಲೇನಹಳ್ಳಿ

ಬನ್ನಿ ಗೆಳೆಯರೇ ಬನ್ನಿ
ಎಲ್ಲರೂ ಒಂದುಗೂಡಿ ಬನ್ನಿ
ನಾವು ನೀವೆಲ್ಲರೂ ಸೇರಿ
ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ
ಆಚರಿಸುವ ಹೊಸ ವರುಷವ
ಸಂಭ್ರಮಿಸಿ ಸವಿಯುವ
ನವ ಹರುಷವ
ಹಿಂದಣದ ಕಹಿಯನು
ಮರೆವಿನ ಹಾದಿಯಲ್ಲೇ ಮರೆತು
ಮುಂದಣದ ಏಳಿಗೆಯ ಹಾದಿಯನು
ಮರೆಯದ ಮನದಿಂದ ನೆನೆದು
ಒಬ್ಬರನೊಬ್ಬರು ಅಂತರಾಳದಿಂದ ಅರಿತು
ಸಂತಸದ ಸವಿ ಸೊದೆಯಲಿ ಬೆರೆತು

ಬನ್ನಿ ಬನ್ನಿ ಗೆಳೆಯರೇ ಬನ್ನಿ

ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೦೮ -ಸುನಿಲ್ ಮಲ್ಲೇನಹಳ್ಳಿ

ಬನ್ನಿ ಬನ್ನಿ ಗೆಳೆಯರೇ ಬನ್ನಿ
ಎಲ್ಲರೂ ಒಂದುಗೂಡಿ ಬನ್ನಿ
ನಾವು ನೀವೆಲ್ಲರೂ ಸೇರಿ
ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ
ಆಚರಿಸುವ ಹೊಸ ವರುಷವ
ಸಂಭ್ರಮಿಸಿ ಸವಿಯುವ
ನವ ಹರುಷವ

ಹಿಂದಣದ ಕಹಿಯನು
ಮರೆವಿನ ಹಾದಿಯಲ್ಲೇ ಮರೆತು
ಮುಂದಣದ ಏಳಿಗೆಯ ಹಾದಿಯನು
ಮರೆಯದ ಮನದಿಂದ ನೆನೆದು

ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ

ಇಂಡೋನೇಷ್ಯಾದ ಬಾಲಿ ಪಟ್ಟಣದಲ್ಲಿ ಜಗತ್ತಿನ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮಾವೇಶ ಕಳೆದ ತಿಂಗಳು ನಡೆಯಿತು. ಜಗತ್ತೆಲ್ಲ ಕಳೆದ ಶತಮಾನದಿಂದೀಚೆಗೆ ಭೂಮಿಯ ಮೇಲೆ ಘಟಿಸುತ್ತಿರುವ ಹವಾಮಾನದ ವೈಪರೀತ್ಯಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಒಂದು ಒಮ್ಮತದ ತೀರ್ಮಾನಕ್ಕೆ ಬರುತ್ತಿದ್ದರೆ, ಜಗತ್ತಿನ ದೊಡ್ಡಣ್ಣ ಅಮೆರಿಕ ಮಾತ್ರ ಹಠ ಮಾಡುತ್ತಿತ್ತು. "ನಾವು ಇಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಣಯವನ್ನು ಒಪ್ಪುವುದಿಲ್ಲ; ಇದರ ಬದಲಿಗೆ ನಮ್ಮಂತಹ ಜಗತ್ತಿನ ಇತರ ಶ್ರೀಮಂತ ರಾಷ್ಟ್ರಗಳು ಬಡದೇಶಗಳಿಗೆ ತಂತ್ರಜ್ಞಾನದ ಸಹಾಯ (ಕೃಪೆ!) ಮಾಡಬೇಕು", ಎಂದೆಲ್ಲ ಠೇಂಕಾರದಿಂದ ಬಡಬಡಿಸುತ್ತಿತ್ತು. ಕೊನೆಗಳಿಗೆಯ ತನಕವೂ ಅದು ಬಗ್ಗಲಿಲ್ಲ. ಇನ್ನೇನು ಇಡೀ ಸಮಾವೇಶವೆ ಒಂದು ವ್ಯರ್ಥ ಕಸರತ್ತಿನಂತೆ ಕಾಣಿಸುತ್ತಿದ್ದ ಸಮಯ. ತೃತೀಯ ಜಗತ್ತಿನ ಸ್ವಾಭಿಮಾನಿ ರಾಷ್ಟ್ರಗಳಿಗೆ ಅಮೆರಿಕದ ಮೊಂಡಾಟ ನೋಡಿನೋಡಿ ಸಾಕಾಗಿ ಹೋಯಿತು. ಎಲ್ಲರೂ ಅಮೆರಿಕವನ್ನು ಸಾಧ್ಯವಾದಷ್ಟು ಒಳ್ಳೆಯ ಭಾಷೆಯಲ್ಲಿಯೆ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

ಆ ಸಮಯದಲ್ಲಿ "ಪ್ಯಾಪ್ಯುವ ನ್ಯೂ ಗಿನಿ" ಎಂಬ ದ್ವೀಪರಾಷ್ಟ್ರದ ಪ್ರತಿನಿಧಿ ಮಾತನಾಡಲು ಎದ್ದ. ಸುಮಾರು ಅರವತ್ತು ಲಕ್ಷ ಜನಸಂಖ್ಯೆಯ, ಅಂದರೆ ನಮ್ಮ ಬೆಂಗಳೂರಿಗಿಂತ ಕಮ್ಮಿ ಜನಸಂಖ್ಯೆಯ ದೇಶ ಇದು. ಅಮೆರಿಕವನ್ನುದ್ದೇಶಿಸಿ ಪ್ಯಾಪ್ಯುವ ನ್ಯೂ ಗಿನಿಯ ಪ್ರತಿನಿಧಿ ಹೇಳಿದ್ದು ಇಷ್ಟೆ: "ನಮಗೆ ನಿಮ್ಮ ನಾಯಕತ್ವ ಬೇಕು. ಅದರೆ ಯಾವುದೊ ಒಂದು ಕಾರಣಕ್ಕೆ ಅದು ನಿಮ್ಮಿಂದ ಸಾಧ್ಯವಿಲ್ಲವಾದರೆ, ಅದನ್ನು ನಮಗೆ ಬಿಟ್ಟುಬಿಡಿ. ದಯವಿಟ್ಟು ನಮ್ಮ ದಾರಿಯಿಂದ ಅಡ್ಡ ತೊಲಗಿ. (Please, get out of the way)." ಒಂದು ಸ್ವಾಭಿಮಾನಿ ದೇಶ, ಅದು ಎಷ್ಟೇ ಸಣ್ಣದಾಗಿದ್ದರೂ, ಬಡವಾಗಿದ್ದರೂ,

ಕ್ಷಮಿಸು ನಾನು ನಿನ್ನವನಲ್ಲ....

ಬೇಡ ಬೇಡವೆಂದರೂ ಕಣ್ಣ ಪರದೆಯ ಮುಂದೆ ನಿನ್ನವೇ ಚಿತ್ರಗಳು, ನಿನ್ನವೇ ನೆನಪುಗಳು ಬರುತ್ತಿವೆ. damn!.... ಯಾಕಾದರೂ ಹೀಗೆ ಕೆಣಕುತ್ತೀಯೋ, ಮತ್ತೆ ಮತ್ತೆ ಕೆದಕುತ್ತೀಯೋ ಕಾಣೆ. ಆವತ್ತು ನೀನೇ ಹೇಳಿದ್ದೆ, "ನನ್ನನ್ನು ಮರೆತುಬಿಡಿ" ಅಂತ. ’ನೀನು?’ ಅಂತ ನಿನಗೆ ಕೇಳಿದ್ದಕ್ಕೆ ’ನಾನೂ ಮರ್ತು ಬಿಡ್ತೀನಿ’ ಅಂದಿದ್ದೆ. ನನಗ್ಗೊತ್ತು, ನೀನು ಮರೀತೀಯ ಅಂತ.

ನಡೆದೇ ಹೋಗಲಿ ತೋo... ತನನ ...

ಬೊಗಸೆ ಕಣ್ಣ ಬೆಳ್ಳಿಯೇ..
ಹೃದಯ ಕದ್ದ ಮಳ್ಳಿಯೇ...

ನಿನ್ನಯ ಪಿಸುಮಾತಿನ
ಹಸಿ ಆಸೆಗೆ ಕಾದಿದೆ ಈ ಕರ್ಣ..
ನಿನ್ನಯ ಆ ಬಿಸಿ ಉಸಿರಿನ
ಹಿತವಿರದಿರೆ ನನ್ನೀ ಮರಣ...

ಜಡಿಮಳೆಗೆ ಕುಡಿಯೋಡೆದು
ಪಸರಿಸಿದೆ ನೈದಿಲೆ ನಿನ್ನ ಘಮ
ಬಿಳಿಮಲ್ಲಿಗೆ ಮೊಗ್ಗೊಡೆದು
ನಿಂತಿದೆ ಸೇರಲು ನಿನ್ನಾಶ್ರಮ

ಮಾತಾಡಾದೇ ಮುದ್ದಾಡುತ
ಕಟ್ಟುವ ಮುತ್ತಿನ ಮಾಲೆ..
ಬಿಸಿ ಅಪ್ಪುಗೆ ಹಿತವಾಗಿದೆ

ಸಣ್ಣ ಟ್ರಿಪ್

ಈ ಸಾರಿ ನಾನು ಬರ್ತಿನಿ ಕಣೆ ಪ್ಲೀಸ್ ...ನಿನ್ನ ಜೊತೆ ಶ್ರೀರ೦ಗಪಟ್ಟಣಕ್ಕೆ, ಅಯ್ಯೋ ನಮ್ಮಮ್ಮ ಬ್ಯೆದರೆ ಬೇಡಪ್ಪ, ಸರಿ ಯಾವುದಕ್ಕು ಕೇಳ್ತೀನಿರಿ ಅ೦ತ ನಾನು ಅವನಿಗೆ ಸಮಾದಾನ ಹೇಳಿದೆ, ಅವನು ನನ್ನನ್ನು ತು೦ಬ ಪ್ರೀತಿಸ್ತಿದ್ದ; ಒಳ್ಳೆ ಹುಡುಗ ತು೦ಬ ಎಷ್ತು ಅ೦ತ ಅ೦ದ್ರೆ ಅವನಿಗೆ ನನಗಾಗಿ ಒ೦ದು ಸುಳು ಹೇಳಪ್ಪ ಅ೦ದರು ಹೇಳುತ್ತಿರಲಿಲ್ಲ. ಹಿ ಈಸ್ ಇನ್ನೊಸೆ೦ಟ್ ಪಾಪ.

ಸವಿ ಸವಿ ನೆನಪು

ನಾ ನಿನ್ನೊಡನೆ ಬೆರೆತ ಆ ಕ್ಷಣಗಳು ನಿನ್ನ ಆ ಮಾತುಗಳು ನೀ ನಡೆವ ಆ ದಾರಿ, ನೀ ನಗುವ ಆ ಮುದ್ದು ಮುಖ ನೀ ತೋರಿದ ಆ ಅಧ್ಬುತ ಪ್ರೀತಿ ನೀ ಮುಡಿಸಿದ ಆ ಮಲ್ಲಿಗೆ ಹೂ ನೀ ತೋರಿಸೆದ ಆ ಸಿನಿಮಾಗಳು ನೀ ಜೊತೆಗಿದ್ದ ಆ ಸವಿ ದಿನಗಳು ನೀ ಕೊಟ್ಟ ಮುತ್ತಿನ ಸಾಲು ನಿನ್ನೊಡನೆ ಹೊರಟ ಪ್ರವಾಸದ ದಿನಗಳು ನೀ ಕೊಡಿಸಿದ ನನಗೆ ಆಗು ಹೋಗುಗಳು ನೀ ನನ್ನ ಬಗ್ಗೆ ಇರಿಸುತ್ತಿದ್ದ ಕಾಳಜಿ ಕೊನೆಗೆ ನೀ ನ

ತರಲೆ(ಪ್ರಶ್ನೆ)ಗಳು... (1)

"ಪಪ್ಪ ನೀವು ಮತ್ತು ಅಮ್ಮ ಹನಿಮೂನ್‍ಗೆ ಹೋದಾಗ ನಾನು ಎಲ್ಲಿದ್ದೆ? "

ಚಿಂಟುವಿನ ಈ ಪ್ರಶ್ನೆಯ ಉತ್ತರ ಅವನ ಪಾಪ ಹೇಗೆ ಕೊಟ್ಟಿರಬಹುದು ಊಹಿಸಿ...?

: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ