ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಿರಿಧಾಮಗಳ ರಾಣಿ ಶಿಮ್ಲಾ

ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು. ಹಿಂದಿನ ಸಂಜೆ ಅಂಬಾಲಾದಿಂದ ಹೊರಟುಬಂದು ಕಾಲ್ಕಾ ರೈಲುನಿಲ್ದಾಣದಲ್ಲಿ ಚಳಿಗೆ ನಡುಗುತ್ತಾ ಮುದುಡಿ ಕುಳಿತಿದ್ದ ನಮ್ಮನ್ನು ಹೊತ್ತ ಈ ಪುಟಾಣಿ ನ್ಯಾರೋಗೇಜ್ ರೈಲು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟಾಗ ಇನ್ನೂ ಗಾಢಕತ್ತಲೆ ಆವರಿಸಿತ್ತು. ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಬಂದದ್ದರ ಅರಿವು ನಮಗೆ ಹೇಗೆ ತಾನೇ ಆಗಬೇಕು ಹೇಳಿ?

ಆರು ಗಂಟೆ ವೇಳೆಗೆ ಒಂದು ಸುರಂಗದ ಬಾಯಿಂದ ನಾವು ಹೊರಬಂದಾಗ ಬೆಳಕು ಒಮ್ಮಿಂದೊಮ್ಮೆಲೇ ಪ್ರಕಾಶ ತೋರಿ ನಮ್ಮ ಕಣ್ಣುಗಳು ಕಿರಿದಾದದ್ದಂತೂ ದಿಟ. ಬಾರೋಗ್ ಎಂಬ ಆ ನಿಲ್ದಾಣದಲ್ಲಿ ರೈಲು ನಿಂತಿತು. ಅಲ್ಲಿದ್ದ ಒಂದು ಫಲಕ ನಾವು ಆಗತಾನೇ ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿದ್ದೇವೆಂಬುದನ್ನು ಸಾರುತ್ತಿತ್ತು. ಕೆಳಗಿಳಿದು ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ ಅಲ್ಲಲ್ಲ ಆರು ಪುಟ್ಟ ಪೆಟ್ಟಿಗೆಯಂಥ ಮನೆಗಳ ಬಂಡಿಯನ್ನು ಕಣ್ತುಂಬಿಕೊಂಡೆ. ಪುಟಾಣಿ ಮಗಳು ಸ್ನೇಹಾ ಕೆಳಗಿಳಿಯಲೊಪ್ಪದೆ ಶಾಲನ್ನು ಕವಚಿಕೊಂಡು ಕಿಟಕಿ ಗಾಜಿನಿಂದಲೇ ನೋಡುತ್ತಿದ್ದಳು. ಹೊರಗೆ ಬಾ ಎಂದು ನಾನು ಕರೆದಾಗ ನನ್ನ ಬಾಯಿಂದ ಉಸಿರು ಬಿಸಿ ಹಬೆಯಾಗಿ ಹೊರಬಂತು. ಅದನ್ನು ನೋಡಿ ಅವಳು ಕಿಲಕಿಲನೆ ನಕ್ಕಳು. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳೂ ನಗುತ್ತಿದ್ದವು. ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜ ಆಳ್ವಿಕೆ ನಡೆಸಿದ್ದ. ಸೂಜಿಯೆಲೆಗಳಿಂದ ಇಬ್ಬನಿ ತೊಟ್ಟಿಕ್ಕುತ್ತಿತ್ತು.

ರೆದೆಫ್ಫ್ ನಲ್ಲಿ ತಾರತಮ್ಯ

ಈ ರಿಡಿಫ್ ಸೈಟ್ ನಲ್ಲಿ ಹೊಸ ಹೊಸ ತಮಿಳ್ ,ತೆಲುಗು ಫಿಲ್ಮ್ಸ ಬಗ್ಗೆ ನ್ಯೂಸ್ ಹಾಕ್ತಾರೆ.. ಅದ್ರೆ ಕನ್ನಡದ ಬಗ್ಗೆ ಮಾತ್ರ ಇಲ್ಲ..ಇದರ ಬಗ್ಗೆ ಯಾರದ್ರೂ ಒಂದು ಪ್ರತಿಭಟನೆ ಆಯೋಜಿಸಿ, ನಾವೆಲ್ಲರೂ ಅದಕ್ಕೆ ಬಾಗ್ಹವಹಿಸಿ, ಈ ತಾರತಮ್ಯವನ್ನು ನಿಲ್ಲಸಬೇಕು..

ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?

ನಿಯಮಿತವಾಗಿ ಫ್ಲಾಸಿಂಗ್ ಮಾಡುವವರು ಇದನ್ನು skip ಮಾಡಿ ಬೇರೆ ಬ್ಲಾಗ್ ಓದಿ.
ಉಳಿದವರಿಗೆ ಒಂದು test-

ಬದುಕು ------ ಬವಣೆ

ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ
ಮೊದಲಿಲ್ಲದ ಕೊನೆ ಕಾನದ ಬವಣೆಯ

ಸಾವಿರ ಭಾವನೆ ಬಿಚ್ಚಿದುವ ಬಯಕೆ ನನಗೆ
ಮನದಾಳದ ನೋವಿನ ಸ್ವಾಗತ ಮೊದಲಿಗೆ

ಆದರು ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ
ನನ್ನ ಮನಸಿನ ಸಕ್ಷಾತ್ಕಾರ ಮಾಡ ಬಯಸಿರುವೆ

ಪ್ರೀತಿಯಲ್ಲಿ ಅರಳಿದ ಮುಂಜಾವಿನ ದಿನಗಳನ್ನು ಹೇಳಲೇ
ಅಥವ ವಿಯೋಗದ ಮುಸ್ಸಂಜೆಯ ತೋರಿಸಲೇ

ಪ್ರೀತಿ ------ ತ್ಯಾಗ????????

ಇದು ನನ್ನ ಮೂದಲ ಬ್ಲಾಗ್. ತಪ್ಪಿದ್ದರೆ ಮನ್ನಿಸಿ.

ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇಳೋದಿಕ್ಕಿಂತ ನನ್ನ ಅನುಭವವನ್ನೆ ಹೇಳುವುದು ವಾಸಿ.

ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.

ದೊಗ್ನಾಳ್ ಮುನ್ಯಪ್ಪಾರ್ ಪುಟ : ವಿಶೇಷವರದಿ :

ದೊಗ್ನಾಳ್ ಮುನ್ಯಪ್ಪಾರ್ ಜ್ವತೆ ಮಾತು-ಕತೆ :

ರಿಪೊರ್ಟ್ರು : ನಮಸ್ಕಾರ. ಇಂದಿನ್ ದಿನ್ಗಳಲ್ಲಿ, ನೀವು ಯಾಕೊ ಸುಮ್ನಾಗಿರೊ ಅಂಗೆದೆ. ಯಾಕೆ ಅಂತವ ಕೇಳ್ಬೊದ ಸರ್ ?

ದೊಗ್ನಾಳ್ ಮುನ್ಯಪ್ಪ :

"ಏಯ್ ಬೋ.. ಮಗನೆ, ಭಾರತಕ್ಕೆ ಹಿಂದಿರುಗಿ ಹೋಗೊ..."

ಆ ರಾಜ್ಯದ ನಗರವೊಂದರಲ್ಲಿ ಆತನದೊಂದು ಸಣ್ಣ ಫ್ಯಾಕ್ಟರಿ ಇರುತ್ತದೆ. ಖರ್ಚು ಹೆಚ್ಚಾಗಿ ಲಾಭಾಂಶ ಕಡಿಮೆ ಆಗುತ್ತಿದ್ದ ಸಮಯ ಅದು. ಬಹಳ ದಿನಗಳಿಂದ ಸ್ಥಳೀಯರೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಸಂಬಳಗಳೂ, ಖರ್ಚುಗಳೂ ಜಾಸ್ತಿ. ಆ ಸಮಯದಲ್ಲಿ ಮಾಲೀಕನಿಗೆ ದೂರದ ಊರಿನಲ್ಲಿ ಕಮ್ಮಿ ಬೆಲೆಗೆ ಕೂಲಿಯವರು ಸಿಗುತ್ತಾರೆ ಎಂದು ಯಾರೋ ಹೇಳುತ್ತಾರೆ. ಸರಿ. ಇವನು ಒಬ್ಬ ಮೇಸ್ತ್ರ್ರಿಗೆ ದುಡ್ಡು ಕೊಟ್ಟು ಆ ಊರಿನಿಂದ ಒಂದೈವತ್ತು ಜನರನ್ನು ಕರೆಸಿಕೊಳ್ಳುತ್ತಾನೆ. ಕೂಲಿಯವರು ಬಂದ ತಕ್ಷಣ ಅವರನ್ನು ಫ್ಯಾಕ್ಟರಿಯ ಶೆಡ್ ಒಂದರಲ್ಲಿ ಕೂಡಿ ಹಾಕುತ್ತಾನೆ. ಮೊದಲ ದಿನದಿಂದಲೇ ಕೆಲಸ ಶುರು. ಪ್ರತಿದಿನ 12-16 ಗಂಟೆ ಕೆಲಸ. ಕೆಲಸ ಮುಗಿಸಿ ಅವರು ಹೊಸ ಊರು ನೋಡಲೆಂದು ಹೊರಗೆ ಹೋಗುವಂತಿಲ್ಲ. ಕಾಂಪೌಂಡ್ ಗೇಟ್‌ಗೆ ಬೀಗ ಹಾಕಲಾಗಿರುತ್ತದೆ. ಈ ಪರದೇಶಿಗಳು ಕೆಲಸ ಮಾಡಲು ಆರಂಭಿಸಿದ ತಕ್ಷಣ ಮಾಲೀಕ ಸ್ಥಳೀಯರನ್ನೆಲ್ಲ ತೆಗೆದುಹಾಕಿ ಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಕೂಲಿಯಲ್ಲಿಯ ಕಾಲು ಭಾಗಕ್ಕಿಂತ ಕಮ್ಮಿ ಸಂಬಳ ಇವರಿಗೆ. ಯಜಮಾನ ತಾನೆ ಖುದ್ದಾಗಿ ನಿಂತು ಒಂದುಮೊಟ್ಟೆಯ ಆಮ್ಲೆಟ್ ಅನ್ನು ಇಬ್ಬರು ಕೂಲಿಗಳಿಗೆ ಬ್ರೇಕ್‌ಫಾಸ್ಟ್ ಎಂದು ಹಂಚುತ್ತಾನೆ. ಒಂದು ಸೇಬನ್ನು ನಾಲ್ಕು ಭಾಗ ಮಾಡಿ ನಾಲ್ವರಿಗೆ ಕೊಡುತ್ತಾನೆ. ಸುಂದರ ಭವಿಷ್ಯದ ಕನಸು ಹೊತ್ತು ಬಂದ ಈ ಗಂಡಸರ ಅಪ್ಪಅಮ್ಮಂದಿರು, ಹೆಂಡತಿಮಕ್ಕಳು ಊರಿನಲ್ಲಿ. ಇಲ್ಲಿ ಅಪರಿಚಿತ ಸ್ಥಳದಲ್ಲಿ ಇವರು ಜೀತದಾಳುಗಳು. ಗುಲಾಮರು. ಕೆಲಸ ನಿಧಾನ ಆಯಿತೆಂದರೆ ಯಜಮಾನ ಬಂದು ಬಂದು ಕೆಟ್ಟ ಮಾತಿನಲ್ಲಿ ಬೈಯ್ಯುತ್ತಿದ್ದ: "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗೊ...!!"

ಈ ಗುಲಾಮಗಿರಿಯ ಕತೆ ನಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ. ನೂರಾರು ವರ್ಷಗಳ ಇಲ್ಲವೆ ಹತ್ತಾರು ವರ್ಷಗಳ ಹಿಂದೆಯಲ್ಲ; ಕೇವಲ 6 ವರ್ಷಗಳ ಹಿಂದೆ. ಹೌದು. ಆ ಕೂಲಿ ಆಳುಗಳು ಭಾರತದಿಂದ ಬಂದ 52 ಜನ ಫಿಟ್ಟರ್‌ಗಳು, ವೆಲ್ಡರ್‌ಗಳು. ಅವರಲ್ಲೊಬ್ಬ ಎಲೆಕ್ಟ್ರಿಕಲ್ ಇಂಜಿನಿಯರ್ ಸಹಾ ಇದ್ದ...

Warren Buffet-

There was a one hour interview on CNBC with Warren Buffet, the second richest man who has donated $31 billion to charity Here are some very
interesting aspects of his life:

1. He bought his first share at age 11 and he now regrets that he started too late!
2. He bought a small farm at age 14 with savings from delivering newspapers.
3. He still lives in the same small 3-bedroom house in mid-town Omaha, that he bought after he got married 50 years ago. He says that he has everything he
needs in that house. His house does not have a wall or a fence.
4. He drives his own car everywhere and does not have a driver or security people around him.
5. He never travels by private jet, although he owns the world's largest private jet company.

ಸಿಂಗಾಪುರದಲ್ಲಿ (ವಿದೇಶ) ಯಾತ್ರೆಯಲ್ಲಿ ರಾಂಪಣ್ಣ ಪರಿವಾರ......

ಸಿಂಗಾಪುರದಲ್ಲಿ (ವಿದೇಶ) ಯಾತ್ರೆಯಲ್ಲಿ ರಾಂಪಣ್ಣ ಪರಿವಾರ.

ಜೀವನದಲ್ಲಿ ಹೊರದೇಶ ವಿಹಾರಕ್ಕೆ ಹೋಗಬೇಕು ಎನ್ನುವುದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಆಸೆಯಾಗಿರುತ್ತದೆ. ನಮ್ಮ ರಾಂಪಣ್ಣ ಅದಕ್ಕೆ ಹೊರತ್ತೆನಲ್ಲವಲ್ಲ. ಅವರ ನಸೀಬು ಕೂಡ ಖುಲಾಯಿಸಿತು.ಅವರ ಪತ್ನಿ ಜೊತೆಗೆ ಇನ್ನಿಬ್ಬರನ್ನು ಕರೆದುಕೊಂಡು ಸಿಂಗಾಪುರ ಸುತ್ತವ ಅವಕಾಶ ಲಕ್ಕಿ ಡ್ರಾದ ಮೂಲಕ ಸಿಕ್ಕಿತು.