ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಳ್ಳೆಯ ಅಭಿನಯ ಶಿವಕುಮಾರಾರಾಧ್ಯರದು- ರಘೋತ್ತಮ್ ಕೊಪ್ಪರ

ಒಳ್ಳೆಯ ಅಭಿನಯ ಶಿವಕುಮಾರಾರಾಧ್ಯರದು- ರಘೋತ್ತಮ್ ಕೊಪ್ಪರ

ಕಿರುತೆರೆ, ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರೊಬ್ಬರ ಬದುಕಿನ ಬಗ್ಗೆ ಬರೆಯಬೇಕೆನಿಸಿತು. ಆಗ ನನಗೆ ನೆನಪಿಗೆ ಬಂದದ್ದು ನನ್ನ ಹಿತೈಷಿ ಮತ್ತು ಕಲಾಧಾರಕರಾದ ಶಿವಕುಮಾರಾರಾಧ್ಯ. ಮೈಸೂರು ರಮಾನಂದರ ಗೆಜ್ಜೆ ಹೆಜ್ಜೆ ಮಾಸ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ರಂಗ ದಿಗ್ಗಜರ ಬಗ್ಗೆ ನಾ ಬರೆಯುವ ಅಂಕಣದಲ್ಲಿ ಈ ಸಾರಿ ಶಿವಕುಮಾರಾರಾಧ್ಯರ ಬಗ್ಗೆ ಬರೆಯುತ್ತಿದ್ದೇನೆ. ಆಗ ಇದನ್ನು
ನನ್ನ ನೆಚ್ಚಿನ ಸಂಪದದಲ್ಲಿಯೂ ಯಾಕೆ ಬರೆಯಬಾರದು ಅನ್ನಿಸಿತು.

ಇವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ. ಓದಿದ್ದು ಡಿಪ್ಲೋಮಾ ಸಿವಿಲ್ ಇಂಜನೀಯರಿಂಗ್. ಉದ್ಯೋಗ ದೊರೆತದ್ದು ಯಲಹಂಕದಲ್ಲಿರುವ ಎಸ್ಕಾರ್ಟ್ಸ್ ಕಾರ್ಖಾನೆಯಲ್ಲಿ. ಚಿಕ್ಕಂದಿನಿಂದಲೂ ರಂಗಭೂಮಿಯತ್ತಿದ್ದ ಇವರ ಒಲವು ಕಿರುತೆರೆ ಮತ್ತು ಬೆಳ್ಳಿತೆರೆಗೂ ಚಾಚಿತು. ಆಮೇಲೆ ಉದ್ಯೋಗವನ್ನು ಬಿಟ್ಟು ಅಂದರೆ ವಿ.ಆರ್.ಎಸ್. ಪಡೆದು ಅಭಿನಯವನ್ನೆ ಫುಲ್ ಟೈಂ ಜಾಬ್ ಆಗಿ ಮಾಡಿಕೊಂಡರು. ನಂತರ ಕಿರುತೆರೆಯಲ್ಲಿ ೫೦೦೦ಕ್ಕೂ ಹೆಚ್ಚೂ ಸರಣಿಗಳಲ್ಲಿ ಅಭಿನಯಿಸಿದರು.

ಈ ಟೀವಿ ವಾರ್ತೆ ಸರ್ಕಾರ್ ಸೀರೀಸ್!

ಈ ಟೀವಿ ನ್ಯೂಸ್ ಚಾನಲ್ ನಲ್ಲಿ ಹಲವು ಯುವ ವರದಿಗಾರರಿದ್ದಾರೆ. ಅವರಲ್ಲಿ ನನಗೆ ಇಷ್ಟವಾಗುವವರೆಂದರೆ ಸುಘೋಷ್, ನಡುಬೆಟ್ಟ (ಸಾಹಿತ್ಯ ವಿಚಾರ), ಜ್ಯೋತಿ ಇರ್ವತ್ತೂರು (ಸಾಹಿತ್ಯ ಮತ್ತು ರಾಜಕೀಯ) ಮತ್ತಿತರರು. ಟೀವಿ ೯ ನಲ್ಲಿ ಕೂಡ ಚೇತನ್, ವಿಜಯಲಕ್ಷ್ಮಿ ಮತ್ತಿರರು ಚೆನ್ನಾಗಿ ವರದಿ ಮಾಡ್ತಾ ಇದ್ದಾರೆ.

ನನ್ನವಳು...

ಚಂಚಲೆಯೋ ಈಕೆ ನೀರಿನ ಮೇಲಿನ ಪ್ರತಿಬಿಂಬದಂತೆ...

ನಿಗೂಡವೋ ಈಕೆ ಸಪ್ತ ಸಾಗರದಂತೆ...

ಅತ್ಯಮೂಲ್ಯವೋ ಈಕೆ ಚಿಪ್ಪಿನೊಳಗೆ ಅಡಗಿದ ರತ್ನದಂತೆ...

ಪರಿಪೂರ್ಣವೋ ಈಕೆ ಹುಣ್ಣಿಮೆಯ ಚಂದ್ರನಂತೆ...

ನನ್ನವಳೋ ಈಕೆ...

ಈಕೆಯೇ ಎನ್ನ ಹೃದಯದ ಬಡಿತವಂತೆ...

ಮು೦ಗಾರು ಮಳೆ

ಅನಿಸುತಿದೆ ಯಾಕೊ ಇ೦ದು...

ನಿನ್ನಿ೦ದನೆ ಈ ವಾಸನೆ ಎ೦ದು...

ಕೆಂಗೇರಿ ಮೋರಿಯಲ್ಲಿ ನೀನು ಮಿಂದು ಬಂದವಲೆಂದು...

ಅಯ್ಯೊ ಎ೦ತಾ ಕಚ್ಹಡ ವಾಸನೆ...

ಸ್ನಾನ ಮಾಡಿಕೊ೦ಡು ಬಾರೆ ಹಾಗೆ ಸುಮ್ಮನೆ...

ಬೀಸುವ ತಂಗಾಳಿಯು ತಂದಿದೆ ಕಚ್ಹಡ ವಾಸನೆ...

ನೀನು ಪಕ್ಕದಲ್ಲಿ ನಿಂತರೆ ಹೊಟ್ಟೆಯಲ್ಲಿ ಎನೋ ತಳಮಳ...

ಕಾಲೇಜಿಗೆ ತಿಂಗಳ ರಜೆ ಹಾಕಿದೆ ನೀನು ಪಕ್ಕದಲ್ಲಿ ಕುಂತ ದಿನ...

ಹುಚ್ಚು..

ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು...


ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು...


ಹುಚ್ಚ ನಾನು ಆ ಜಗಳವ ಗೆಲ್ಲಲಿಲ್ಲ...


ಆದರೆ...


ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ...............................................


 


 


 


 


ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು...


ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು...


ಹುಚ್ಚ ನಾನು ಆ ಜಗಳವ ಗೆಲ್ಲಲಿಲ್ಲ...


ಆದರೆ...


ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ...............................................

ಬೆಂಗಳೂರಲ್ಲಿ ಕನ್ನಡ ಹರಡುವುದು

ನಮಗೆ ಬೇಕಾಗಿರೊದು ಕನ್ನಡದ ರಾರಾಜು. ಅತ್ತೆಡೆ ನಮಗೆ ಲಭಿಸೊ ಎಲ್ಲ ಶಕ್ತಿಗಳನ್ನು ನಾವು ಉಪಯೊಗಿಸಕೊಬೇಕು. ಹೊಸ ಚ್ಯಾಲೆಂಜುಗಳಿಗೆ ಹೊಸ ಉಪಾಯ ಬೇಕು. ಈಗಿರೊದು ಮಾರುಕಟ್ಟೆ. ಜನ ಈಗ ಕಿಸೆಗೆ ಕಯ್ಯಿ ಹಾಕಿ ಮತ ಚಲಾಯ್ಸ್ತಾರೆ. ದುಡ್ಡೇ ದೊಡಪ್ಪ. ಇದರಲ್ಲಿ ಸಂಕೋಚ ಬೇಡ. ಸಂದೇಹ ಬೇಡ. ಕೆಲಸಕ್ಕೆ ಬಾರದಿರೊ ಸಮಾಜವಾದದ ಮಡಿ ಬೇಡ.

ಇತ್ತೆಡೆ ನನ್ನ ಕೆಲ ಅನಸಿಕೆಗಳು....

ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"


"ಮುಖಾಮುಖಿ"

ನಿವಾರ ಬೆಳಿಗ್ಗೆಗೆ ಮೊಬೈಲಿನಲ್ಲಿ (ಎಂದಿನಂತೆ)ಏಳೆಂಟು ಅಲಾರ್ಮ್ ಇಟ್ಟುಕೊಂಡಿದ್ದೆ.ರಾತ್ರಿ ಸುಮಾರು ಮೂರುವರೆ ಗಂಟೆಗೆ ಮಲಗಿದ್ದರೂ ಬೆಳಿಗ್ಗೆ ಮೂರನೇ ಅಲಾರ್ಮಿಗೇ ಅದು ಹೇಗೋ ಎಚ್ಚರವಾಗಿಬಿಟ್ಟಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ ಅಷ್ಟು ಬೇಗ ಎಚ್ಚರವಾಗಿದ್ದು ಬಹುಶಃ ಬೆಳಿಗ್ಗೆ ಎಚ್ಚರವಾಗದೆ ಆ ದಿನದ ಈವೆಂಟ್ ಮಿಸ್ ಮಾಡಿಕೊಂಡ್ರೆ ಅವಿವೇಕದ ಕೆಲಸವಾಗತ್ತೆ ಎಂಬ ವಿಷಯ ತಲೆಯಲ್ಲಿದ್ದದ್ದರಿಂದ.

ಸುಮಾರು ಎರಡು ವಾರಗಳ ಹಿಂದೆ ಅನ್ಸತ್ತೆ - ಸುದರ್ಶನ್ ಆಸ್ಟ್ರೇಲಿಯದಿಂದ ಫೋನ್ ಮಾಡಿದ್ದಾಗ "ಬೆಂಗ್ಳೂರಿಗೆ ಬರ್ತಿದ್ದೀರಾ? ಹಾಗಾದ್ರೆ ನಿಮ್ಮ ಸಿನಿಮಾ ಸ್ಕ್ರೀನಿಂಗ್ ಮಾಡ್ಬೋದ್ರೀ... ಚೆನ್ನಾಗಿರತ್ತೆ!" ಅಂದಿದ್ದೆ. ಇವರು ಮಾಡಿರುವ ಸಿನಿಮಾ ಹೇಗಿರಬಹುದು ನೋಡಬೇಕಲ್ಲ ಎಂಬ ಕುತೂಹಲದಿಂದ ಹುರಿದುಂಬಿಸಿದ್ದೆ. ಹೀಗೆ ಸ್ಕ್ರೀನಿಂಗ್ ಮಾಡಿಸಿ ಸುದರ್ಶನರ ಜೋಬಿಗೆ ಸ್ವಲ್ಪ ಕತ್ತರಿ ಹಾಕಿಸಿದರೂ ಮಾಡಿದ್ದು ಬಹಳ ಒಳ್ಳೆಯ ಕೆಲಸ ಎಂದನಿಸಿದ್ದು ನನಗೆ ಸಿನಿಮಾ ನೋಡಿದ ಮೇಲೆ.

ದ್ವಿಮುಖ ಪದ ಪಟ್ಟಿ ಮಾಡಿ

ದ್ವಿಮುಖಿ ಪದಗಳ ಬಗೆಗಿನ ಶ್ರೀವತ್ಸ ಜೋಷಿಯವರ ಲೇಖನ ಓದಿದಿರಾ? ದ್ವಿಮುಖ ಪದ(palindrome)ಗೆ ನಿಮ್ಮ ಆಯ್ಕೆಯ ಶಬ್ದ ಹೇಗೆ? ಗತ ಪ್ರತ್ಯಾಗತ ಶಬ್ದ ಎಂದರೆ ಅರ್ಥ ಆಗುತ್ತದೆಯೇ? ಕನ್ನಡಿಪ್ರತಿಬಿಂಬ ಪದ ಎಂದಾಗದೇ?