ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊದಲ ಅನುಭವ

(ನನ್ನ ಗೆಳೆಯ "ವಿಜಯನ" ಕವನ)

ಮೊದಲ ಅನಭವ

ಆಕೆ ಸುಂದರವಾದ ಹುಡುಗಿ.

 

ನಾನೊಮ್ಮೆ ಆಕೆಗೆ ಅಂದೆ,

ವಾ!! ನೀ ವೈಯಾರದ ಬೆಡಗಿ.

 

ಇದನ್ನು ಕೇಳಿದ ಅವರಣ್ಣ,

ತುಗೊಂಡು ಬಂದ ಬಡಿಗಿ.

 

ನಾ ಅದನ್ನು ನೋಡಿ,

ಅಂಜಿ ನಡುಗಿ,

ನಾಲ್ಕು ದಿನ

ಬೈಟೊ ಕಾಫಿ !!! - ೧

ಬೈಟೊ ಕಾಫಿ !!! - ೧

ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮೋಹನ ಡೆಸ್ಕ್ ಬಳಿ ಎನೋ ಟೆಕ್ನಿಲ್ ಡೌಟ್ ಕೇಳೋ ತರ ಹೋಗಿ  "ಏನೊ ರಿಸೈನ್ ಮಾಡಿದ್ಯಂತೆ ಅಂದೆ ... ಅಂತ ಪಿಸುಗುಡುತ್ತಾ ಕೇಳಿದೆ...

ನಡಿ ಕಾಫಿ ಕುಡ್ಕೊಂಡು ಬರ್‍ಓಣ ..... ಅಂತ ಹೋದ್ವಿ ...

ಅವನು ಹಲ್ಲುಕಿರಿದು "ಯಾರು ಹೇಳಿದ್ರು ?? "... ನಾನು ದೊಡ್ಡ ಜಾಸೂಸ್ ತರ "ಹೇಂಗೊ ಗೊತ್ತಾಯ್ತು" ಅಂದೆ !!!

ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು. ಎನ್ನುತಾರೆ ಸುಧೀಂದ್ರ ಹಾಲ್ದೊಡ್ಡೇರಿ--ನೆಟ್‍ನೋಟ ---ವಿಜಯಕರ್ನಾಟಕದಲ್ಲಿ

ಇದು ಸರೀನಾ ? (ಇದು ಬರೊಬ್ಬsರ ಏನು?) (ಚಿಂತೆ-ಚಿಂತನ)

ನಾನು ಈಗ ಮಾಡ್ತಾ ಇರೋದು ಸರೀನ ?
ನಾನು ಈಗ ಮಾತಾಡ್ತಾ ಇರೋದು ಸರೀನ ?
ನಾನು ಈಗ ಸುಮ್ನೆ ಇರೋದು ಸರೀನ ?

ನಾ ಈಗ ನೋಡ್ತಾ ಇರೋದು ಬರೊಬ್ಬರ ಏನು?
ನಾ ಈಗ ಓದ್ತಾ ಇರೋದು ಬರೊಬ್ಬರ ಏನು ?
ನಾ ಈಗ ಕೇಳ್ತಾ ಇರೋದು ಬರೊಬ್ಬರ ಏನು ?
ನಾ ಈಗ ಬರಿಲಿಕ್ಕತ್ತಿರೋದು ಬರೊಬ್ಬರ ಏನು ?

ಮತ್ತS ಸಿಟ್ಟಿಗೇಳ್ಬ್ಯಾಡ್ರಿ ....
ನೀವು ಇದನ್ನೆಲ್ಲಾ ಓದ್ತಾ ಇರೋದು ?
:)

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ .

ಹೂವೆ ನಿನ್ನ ನಗುವ ನೋಡೆ...

ಹೂವೆ ನಿನ್ನ ನಗುವ ನೋಡೆ ಅನಿಸಿತು
ನಮ್ಮ ನಗುವಿನಲಿ ಜೀವ ಇಲ್ಲವೆಂದು

ಹಕ್ಕಿಯೆ ನಿನ್ನ ದನಿ ಕೀಳಿ ಅನಿಸಿತು
ನಮ್ಮ ಮಾತಲಿ ಸಿಹಿ ಇಲ್ಲವೆಂದು

ಮಗುವೆ ನಿನ್ನ ತೊದಲ ಕೇಳಿ ಅನಿಸಿತು
ನಮ್ಮ ನುಡಿಯಲಿ ಸತ್ಯ ಇಲ್ಲವೆಂದು

ನೇಸರವೆ ನಿನ್ನ ಮಡಿಲಲ್ಲಿ ಅನಿಸಿತು
ನಮ್ಮ ಮನದಲಿ ಸ್ವಾರ್ಥ ತುಂಬಿದೆಯಂದು

ಜೀವನವೆ ನಿನ್ನ ಹಿಂದಿರುಗಿ ನೋಡೆ ಅನಿಸಿತು
ನಮ್ಮ ಮನದಲೂ...

ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ


ಳೆದ ವಾರ ನಾನು ಸಪೋಸೆಡ್ಲಿ ಯುರೋಪ್ ನ ಅತ್ಯಂತ ರಸ್ತೆ ಶಿಸ್ತು ಪಾಲಿಸುವ ದೇಶವಾದ ಇಂಗ್ಲೆಂಡಿನಲ್ಲಿ ಸಾಕಷ್ಟು ಡ್ರೈವ್ ಮಾಡಿದೆ (ಮೊದಲ ಬಾರಿಗೆ). ಗೆಳೆಯರೊಂದಿಗೆ ಇಪ್ ಸ್ವಿಚ್, ಕೇಂಬ್ರಿಜ್ ಮತ್ತು ಲಂಡನ್ ಸುತ್ತಾಡಿ ಬಂದೆ. ನಮ್ಮ ಕೊನೆಯ ಆಕರ್ಷಣೆ ಲಂಡನ್ ನ ಈಸ್ಟ್ ಹ್ಯಾಮ್ ಆಗಿತ್ತು.

ಈಸ್ಟ್ ಹ್ಯಾಮ್ ಯಾವುದೇ ಯುರೋಪೀಯನಿಗಾದರೂ ಆಘಾತವಾಗುವಷ್ಟು ಭಾರತೀಯರ ನಿಬಿಡತೆಯಿರುವ ಪ್ರದೇಶ. ಬೀದಿಯಲ್ಲಿ ಕಾರು ನಿಲ್ಲಿಸಿ - (ರಸ್ತೆಗಳು ಇಕ್ಕಟ್ಟಾಗಿ ವಾಹನಗಳಿಂದ ತುಂಬಿ ನಮ್ಮ ಬಂಟ್ವಾಳದ ಗಲ್ಲಿಗಳಂತೆ ಇವೆ) - 'ಚೆನ್ನೈ ದೋಸಾ' ವನ್ನು ಹುಡುಕಿಕೊಂಡು ಬರುತ್ತಿದ್ದಂತೆ ಇಬ್ಬರು ವಾದ್ಯಗಾರರು (ಬಹುಶ: ತಮಿಳರು - ಕಡು ಕಪ್ಪು ಬಣ್ಣದಿಂದ ಹೇಳುವುದಾದರೆ) ಹೆಗಲಿಗೆ ಚಂಡೆಯಂತಹ ವಾದ್ಯವನ್ನೇರಿಸಿ, ಬಿಳಿಪಂಚೆಯ ಚುಂಗನ್ನು ಹಿಡಿದುಕೊಂಡು ನಡೆಯುತ್ತಾ ಹಾದು ಹೋದರು. ನಾನು ಒಂದು ದೊಡ್ಡ '!' ನ್ನು ಅವರ ಮೇಲೆ ಬಿಸಾಡಿ ಮುಂದುವರೆದೆ.

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

ಕೆಲವಾರು ತಿಂಗಳಿಂದ ನಾನು ಪರದೇಶದಲ್ಲಿ ನೆಲಸಿದಿನಿ. ಇಲ್ಲಿ ನನ್ನ ಜೊತೆ ನನ್ನ ಕಂಪನಿಯವ್ರೆ/ಬೆಂಗಳೋರೀಗರೇ ಸ್ನೇಹಿತರು ಇದ್ದಾರೆ.. ಬೇಜಾರು ಕಳೆಯೊಕ್ಕೆ , ತಿರುಗೊಕ್ಕೆ ಏನೂ ತೊಮ್ದ್ರೆ ಇಲ್ಲ. ಸ್ವ್ವಲ್ಪ ಜಾಸ್ತಿನೆ ದುಡ್ಡು ಕೊಡ್ತಾರೆ!?( ಬೆಂಗಳೂರಿನ ಸಮ್ಬಳಕ್ಕೆ ಒಲಿಸಿದರೆ)... ಆದ್ರೂ ನಮ್ಮ್ ಬೆಂಗಳೂರಿನ, ನಂ ಭಾರತ , ಬಾಳನೆ ವಪಾಸ್ ಎಳೆತಾ ಇದೆ...