ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಂದ್ರಹಾಸ (ನಾಟಕ)

ರಂಗಭೂಮಿ ಗ್ರಂಥಮಾಲೆ

ಚಂದ್ರಹಾಸ

(ನಾಟಕ)

ಲೇಖಕರು

ಶ್ರೀ| ಕೆ ವಿ ಪುಟ್ಟಪ್ಪ, ಎಂ ಎ

(ಕುವೆಂಪು)
ಮೈಸೂರು.

ಪ್ರಕಾಶಕರು
ರಂಗಭೂಮಿ ಕಾರ್ಯಾಲಯ,
ಮನೆವಾರ್ತೆಪೇಟೆ, ಬೆಂಗಳೂರು ಸಿಟಿ

ಮುದ್ರಣಕಾರರು
ಬಿ. ಶ್ರೀನಿವಾಸಯ್ಯಂಗಾರ್,
ಮನೆವಾರ್ತೆಪೇಟೆ, ಬೆಂಗಳೂರು ಸಿಟಿ

ಟಾಲ್ಸ್‌ಟಾಯ್ ಕಥೆ: ಕ್ರೂಟ್ಸರ್ ಸೊನಾಟಾ

ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.
ಕ್ರೂಟ್ಸರ್ ಸೊನಾಟಾ ಎಂಬುದು ಸಂಗೀತಕಾರ ಬೆಥೊವೆನ್‌ನ ಒಂದು ರಚನೆ. ತೀರ ಉದ್ದೀಪಕವಾದ, ನುಡಿಸಲು ಕಷ್ಟವಾದ ರಚನೆ ಅನ್ನುತ್ತಾರೆ. ಟಾಲ್ಸ್‌ಟಾಯ್ ಮದುವೆಯ ಸಂಬಂಧದಲ್ಲಿ ಹುಟ್ಟುವ ಅಸೂಯೆ, ಪ್ರೀತಿಯ ಸಾವು, ಮನುಷ್ಯಮನಸ್ಸಿನ ಸುಪ್ತ ಆಲೋಚನೆ ಇವನ್ನೆಲ್ಲ ಅಚ್ಚರಿಯಾಗುವಷ್ಟು ಅದ್ಭುತವಾಗಿ ಹಿಡಿದಿರುವ ಲೇಖಕ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಇರುವವರು ದಯವಿಟ್ಟು ತಾಳ್ಮೆಯಿಂದ ಈ ಕಥೆಯನ್ನು ಓದಿ ಪ್ರತಿಕ್ರಿಯೆ ತೋರಬೇಕೆಂದು ಕೋರಿಕೆ. ಇಗೋ ಮೊದಲನೆಯ ಅಧ್ಯಾಯ:

ಹೆಜ್ಜೆ ಮೂಡದ ಹಾದಿ..

ಮಾಯಾಲೋಕವನ್ನು ತ್ಯಜಿಸಿ ಮತ್ತ್ಯಾವ ಲೋಕಕ್ಕೆ ಪಯಣ ಬೆಳೆಸಿದ ತೇಜಸ್ವಿ ಸಾವಿನ ಆಚೆಗಿರುವ ಸತ್ಯವನ್ನು ಇಷ್ಟು ಹೊತ್ತಿಗೆ ಆವಗಲೇ ತಿಳಿದು ಕೊ೦ಡು , "ಸಾವು ಅ೦ದರೆ ಹೆದರ್ ಬೇಡರೋ !!! ಈ ಸಾವಿನ ಸತ್ಯವೇನೆ೦ದು ಬರೆದು ಒ೦ದು ಪುಸ್ತಕ Publish ಮಾಡ್ತೀನ. ಆದರೆ ಕಲರ್ ಚಿತ್ರಗಳು ಇರೋದಿಲ್ಲಾ." ಅ೦ತಾ ತಮ್ಮ ಪೆನ್ನು ಹುಡುಕುತ್ತಿರುತ್ತಾರೆ. ಆದರೆ ಸಾವಿನಾಚೆಯ "ಈ ಲೋಕದಲ್ಲಿ ಕನ್ನಡವಿಲ್ಲಾ..ಅದೇ ಬೇಜಾರು" ಅನ್ನುತ್ತಿರಬಹುದು.

ನಾನು ನಾಡಿಗ್ ಮತ್ತು ಸ೦ಗಡಿಗರೊ೦ದಿಗೆ ಅವರ ಮನೆಗೆ ಹೋದಾಗ ಘ೦ಟೆ ಸುಮಾರು ಎರಡಾಗಿತ್ತು. ಬ೦ದದ್ದು ಹೋಗುವ ಬಗ್ಗೆ ಅದು ಇದು, ಹರಟೆ ಹತ್ತು ನಿಮಿಷ. ಐದು ನಿಮಿಷದಲ್ಲಿ River Interlinking ನಿ೦ದ ಪ್ರಾರ೦ಭವಾಯಿತು .ಆಮೇಲೆ ನಾನು ನನ್ನ ಕೆಲವು Photos ತೋರಿಸಿದೆ. ಆ Photoಗಳು ನಮ್ಮ ಬೆ೦ಗಳೂರಿನ ಕೂಲಿಕಾರರ ಚಿತ್ರವಾಗಿತ್ತು. ಚಿತ್ರವನ್ನು ನೋಡುತ್ತಾ "ಅಲ್ಲಾ ಈಗ ತಿ೦ಗಳಿಗೆ ಐನ್ನೂರ್ ರೂಪಾಯಿ ಟೋಮಾಟೊ ಮತ್ತು ತರಕಾರಿ ಬೆಳೆದುಕೊ೦ಡು ಕಡೂಬಡತನದಲ್ಲಿ ಜೀವಿಸುವ ರೈತನಿಗೆ ಯಾರಾದರೂ ಲಕ್ಷ ಕೊಟ್ಟು ನೆಲ ಬಿಡು ಅ೦ದರೆ ಬೇಡ ಅನ್ನೋಕ್ಕಾಗುತ್ತೇನು ?? ಈ ಸಮಸ್ಯೆಗೆ ನನಗೆ ದಾರಿ ಕಾಣಿಸ್ತಿಲ್ಲಾ.
ಆದರೆ ನೀವುಗಳು ಪರಿಹಾರ ಹುಡುಕಬೇಕು. ಯಾವುದೇ ಸಮಸ್ಯೆಗೆ ಉತ್ತರ ಸಿಗೋದಿಲ್ಲಾ ಅ೦ದರೆ ಆಗೋಲ್ಲಾ.ಉತ್ತರ ಹುಡುಕಬೇಕು".
ದನಿಯಲ್ಲಿ ಒಬ್ಬ ಯುವಕನನ್ನು ಚಾಲೆ೦ಜ್ ಮಾಡುವ ಧಾಟಿಯಿತ್ತು.

ಅಲ್ಲಮನ ವಚನವನ್ನು ಬಿಡಿಸಿ

ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ

ವಚನವನ್ನು ವಿಚಾರ ಮಂಟಪದಿಂದ ಪಡೆದೆ :-

" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ

ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

ಭಾರವಾದ ಮನಸ್ಸಿನಿಂದಲೇ ಟಿವಿ ಯಲ್ಲಿ ಪೂಚಂತೆ ಬಗ್ಗೆ ಬರುತ್ತಿದ್ದ ಕಾರ್ಯಕ್ರಮಗಳನ್ನು ನೋಡ್ತಿದ್ದೆ. ಕೆಲವು ಜನರದ್ದು ಅದೇ ರಾಗ ಅದೇ ಹಾಡು. ಯಾರು ತೀರಿಕೊಂಡರೂ ಒಂದೇ ಥರದ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡ ಹಾಗೆ ಒದರಿಬಿಡ್ತಾರೆ. ತೇಜಸ್ವಿ ಬಗ್ಗೆ ಹೇಳಿ ಅಂದ್ರೆ ತೇಜಸ್ವಿಯವರ ಬಯೋಡಾಟ ಹೇಳೋಕೆ ಶುರು ಮಾಡ್ತಾರೆ.

ಕನ್ನಡದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಇನ್ನಿಲ್ಲ

ಇದೀಗ ತಾನೆ ನನ್ನ ಗೆಳೆಯರೊಬ್ಬರು ದೂರವಾಣಿ ಕರೆ ಮಾಡಿ ತಿಳಿಸಿದರು...
ಇಂದು ಮಧ್ಯಾಹ್ನ ಊಟದ ನಂತರ ಹೃದಯಾಘಾತದಿಂದ ವಿಧಿವಶರಾದರೆಂದು ಕೇಳಿ ವಿಶಾದವಾಯಿತು... ನಿಮ್ಮಲ್ಲಿ ಯಾರಿಗಾದರೂ... ಹೆಚ್ಚು ವಿಷಯ ತಿಳಿದಿದ್ದರೆ ದಯವಿಟ್ಟು ನನಗೂ ತಿಳಿಸಿ.

ರುಜುವಾತು ಮತ್ತು ಋಜುವಾತು

ರುಜುವಾತು ಮತ್ತು ಋಜುವಾತು ಶಬ್ದಗಳ ನಿಘಂಟು ಅರ್ಥ ಕೆಳಗಿದೆ. ಇವುಗಳ ನಡುವೆ ಇರುವ ವ್ಯತ್ಯಾಸ ಏನು? ಎರಡನ್ನೂ ಪರ್ಯಾಯವಾಗಿ ಬಳಸಲಡ್ಡಿಯಿಲ್ಲವೇ?
*ರುಜುವಾತು--------------------------------------------------------------------------------

1. alibi (ನಾ) 1) ಅನುಪಸ್ಥಿತಿಯ ರುಜುವಾತು, ಗೈರುಹಾಜರಿಯ ಸಾಕ್ಷ್ಯ 2) ಆತ್ಮರಕ್ಷಣೋಪಾಯ, ಸಬೂಬು

2. corroborate (ಕ್ರಿ) ದೃಢೀಕರಿಸು, ಸಮರ್ಥಿಸು, ರುಜುವಾತು ಮಾಡು, ಪುಷ್ಟೀಕರಿಸು