ಪ್ರವಚನ: ವಿಜ್ಞಾನ ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆ
ವಿಷಯ: ವಿಜ್ಞಾನ ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆ
ಪ್ರವಚನಕಾರ: ಶ್ರೀ ನಾಗರಾಜ್ ಅವರಿಂದ
ವಿಷಯ: ವಿಜ್ಞಾನ ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆ
ಪ್ರವಚನಕಾರ: ಶ್ರೀ ನಾಗರಾಜ್ ಅವರಿಂದ
ನಾ ವಿಚಾರ ಮಾಡ್ತೇನೆ ... ಕನ್ನಡಕ್ಕೆ ಒಂದು ಲಿನಕ್ಸ್ , ಸಂಪೂರ್ಣ ಕನ್ನಡದಲ್ಲಿ ಇದ್ದ್ರೆ ಚೆನ್ನಾಗಿರತ್ತಲ್ವಾ ? :) ನಾನು ಈ ದಿಸೆಯಲ್ಲಿ ಕೆಲಸ ಮಾಡ್ಲಿಕ್ಕೆ ಶುರು ಮಾಡಿದೀನಿ.
ಪರಿಸರಸ್ನೇಹಿ ಗಗನಚುಂಬಿ ಕಟ್ಟಡ
ನ್ಯೂಯಾರ್ಕ್ ನಗರದ ಎಂಪೈರ್ ಬಿಲ್ಡಿಂಗ್ ಅತಿ ಎತ್ತರದ ಕಟ್ಟಡವಾಗಿ ತಲೆಯೆತ್ತಿ ನಿಂತಿದೆ. ಇದರ ಬಳಿಯೇ ಈಗ ನೂತನ ಗಗನಚುಂಬಿ ಕಟ್ಟಡ ತಲೆಯೆತ್ತುತ್ತಿದೆ.ಇದು ಪೂರ್ಣಗೊಂಡಾಗ ಎಂಪೈರ್ ಕಟ್ಟಡಕ್ಕಿಂತ ಕೆಲವೇ ಅಡಿ ಎತ್ತರ ಕಡಿಮೆಯಿರುತ್ತದೆ. ಇದರ ನಿರ್ಮಾಣದ ಸಮಯದಿಂದಲೂ ಕಟ್ಟಡವನ್ನು ಪರಿಸರಸ್ನೇಹಿಯಾಗಿಸುವ ಪ್ರಯತ್ನ ಸಾಗಿದೆ.ಸಿಮೆಂಟ್ಗೆ ಅಧಿಕ ಹಾರು ಬೂದಿ ಬಳಸಿ,ಸಿಮೆಂಟ್ ಬಳಕೆ ಮಿತಗೊಳಿಸಲಾಗಿದೆ. ವೆಲ್ಡಿಂಗ್,ಸೋಲ್ಡರಿಂಗ್ ಮುಂತಾದ ಪ್ರಕ್ರಿಯೆಗಳನ್ನು ನಡೆಸುವಾಗ ಮಾಲಿನ್ಯ ಮಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.ಕಟ್ಟಡವಾಸಿಗಳ ವಿದ್ಯುತ್ ಅಗತ್ಯವನ್ನು ಪೂರೈಸಲು ಇಂಧನಕೋಶಗಳನ್ನು ಬಳಸಲಾಗಿದೆ.ನೆಲದ ಮಟ್ಟದಿಂದಲೇ ಕಿಟಕಿಯನ್ನಿಟ್ಟು ಬೆಳಕು ಸಾಕಷ್ಟು ಪ್ರವೇಶಿಸಲು ಅನುಕೂಲವಿದೆ. ಗಾಜಿನ ಗೋಡೆಗಳ ಮೂಲಕ ಜನರಿಗೆ ಹೊರಗಿನ ಪರಿಸರದ ನೋಟವನ್ನು ಅನಿರ್ಬಂಧಿತವಾಗಿಸಲಾಗಿದೆ.ಪ್ರತಿ ಅಂತಸ್ತಿನ ಎತ್ತರವನ್ನು ಒಂಭತ್ತಡಿಯಿರಿಸಿ, ಒಳಗಿರುವವರಿಗೆ ವಿಶಾಲ ಸ್ಥಳಾವಕಾಶವನ್ನು ಲಭ್ಯವಾಗಿಸಲಾಗಿದೆ.ಕಟ್ಟಡಕ್ಕೆ ಪೂರೈಸುವ ಗಾಳಿಯನ್ನು ನೆಲದ ಮೂಲಕ ಬರುವ ಕೊಳವೆಗಳ ಮೂಲಕ ಪೂರೈಸಿ,ಸೆಕೆಗಾಲದಲ್ಲೂ ಕಟ್ಟಡವು ಸ್ವಾಭಾವಿಕವಾಗಿಯೇ ತಂಪಾಗಿರುವಂತೆ ಮಾಡಲಾಗಿದೆ. ಹವಾನಿಯಂತ್ರಕ ಬಳಕೆಯಾದರೂ,ಅದು ಬಳಸುವ ವಿದ್ಯುತ್ ಕಡಿಮೆಯೇ ಇರಲು ನೆಲದ ಮೂಲಕ ಬರುವ ಗಾಳಿಯ ಕೊಳವೆಗಳು ಸಹಕಾರಿ. ಅಂತಸ್ತಿನ ಮೂಲಕ ಬರುವ ಕೊಳವೆಗಳಲ್ಲಿನ ಗಾಳಿ ಅಧಿಕ ಬಿಸಿಯಿರುವುದು ಸಹಜ ತಾನೇ?
ಗಾಳಿಯನ್ನು ಸೋಸಿ,ಸಂಪೂರ್ಣ ಶುದ್ಧವಾಗಿಸಿ ಪೂರೈಸಿ,ಜನರ ಸ್ವಾಸ್ಥ್ಯ ಚೆನ್ನಾಗಿರಲು ಕ್ರಮಕೈಗೊಳ್ಳಲಾಗಿದೆ.ಇದಕ್ಕಿಂತಲೂ ಹೆಚ್ಚಾಗಿ ಮೇಲಂತಸ್ತಿನಲ್ಲಿ ಮಳೆ ನೀರು ಹಿಡಿದಿಡುವ ವ್ಯವಸ್ಥೆಯೂ ಇದೆ.ವಾಶಿಂಗ್ ಬೇಸಿನ್ ಮುಂತಾದೆಡೆ ಬಳಕೆಯಾದ ನೀರು ಟಾಯಿಲೆಟ್ ಫ್ಲಶ್ ಮಾಡಲು ಬಳಸುವ ವಿಶೇಷ ನೀರಿನ ಕೊಳವೆಯ ವ್ಯವಸ್ಥೆಯಿದೆ. ಈ ನೀರು ಕಟ್ಟಡದ ಶಾಖ ತಗ್ಗಿಸಲೂ ಬಳಕೆಯಾಗುತ್ತದೆ.
ನಮಸ್ಕಾರ,
ಕನ್ನಡದಲ್ಲಿ ರಹಸ್ಯ ಕಾದಂಬರಿಗಾರರು ಯಾರು ಯಾರು ಅಂಥ ತಿಳಿಸಿ ಹಾಗೆನೆ ಉತ್ತಮ ರಹಸ್ಯ ಕಥೆಗಳ ಕಾದಂಬರಿಗಳನ್ನು ತಿಳಿಸಿ...ನಾನು ಎಂಡಮೂರಿಯವರ ಕೆಲವು ಕಾದಂಬರಿಗಳನ್ನು ಓದಿದ್ದೀನಿ.
http://dli.iiit.ac.in ನಲ್ಲಿ ಕನ್ನಡ ಪುಸ್ತಕಗಳ ಪಟ್ಟಿಯನ್ನು ನೋಡುತ್ತಿರುವೆ.
ಅಲ್ಲಿ a ಇಂದ ಆರಂಭವಾಗುವ ಪುಸ್ತಕಗಳನ್ನು ಈವರೆಗೆ ನೋಡಿ ಮುಗಿಸಿದ್ದೇನೆ.
ಸಂಭವಾಮಿ ಕಲಿಯುಗೇ...?
ಒಂದೇ ತಾಯ ಕುಡಿಗಳೆಲ್ಲ ಹಸಿದಹೆಬು್ಬಲಿಯಂತೆ
ಕೆಲವು ಹಾಸ್ಯ ಪ್ರಸಂಗಗಳು ಹೀಗಿವೆ:-
೧) ಬೇಂದ್ರೆಯವರು ಒಂದು ಸಮಾರಂಭದಕ್ಕೆ ಬಂದಿದ್ದರು. ಅದರ ನಿರೂಪಕರು ತಮ್ಮ ನಿರೂಪಣೆಯಲ್ಲಿ ಮತ್ತೆ ಮತ್ತೆ 'ದ.ರಾ.ಬೇಂದ್ರೆ'ಯವರನ್ನು 'ದಾರಾ ಬೇಂದ್ರೆ' ಅಂತ ಸಂಬೋದಿಸುತ್ತಿದ್ದರು... ಕೊನೆಗೆ ಬೇಂದ್ರೆಯವರು "ನಾನು ದಾರಾ ಬೇಂದ್ರೆ ಅಲ್ರೀ ..ಸೂಜಿ ಬೇಂದ್ರೆ" ಅಂತ ಹಾಸ್ಯ ಚಟಾಕಿ ಹಾರಿಸೇ ಬಿಟ್ಟರು.
ಎಸ್. ಎಲ್. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಯಾಗಿದೆಯಂತೆ. ’ಆವರಣ’ ಎಂಬ ಈ ಕಾದಂಬರಿ ಆಗಲೇ ಮಾರುಕಟ್ಟೆಯಲ್ಲಿ ಒಂದು ಪ್ರತಿಯೂ ಉಳಿಯದಂತೆ ಮಾರಾಟವಾಗಿರುವುದು ತುಂಬಾ ಆಸಕ್ತಿಕರ ವಿಷಯ. ನಾನು ಭೈರಪ್ಪನವರ ಒಂದೂ ಕೃತಿಯನ್ನು ಕೂಡ ಓದಿಲ್ಲ. ’ಆವರಣ’ವನ್ನು ಕೊಂಡು ಓದಬೇಕೆಂದು ತುಂಬಾ ಮನಸ್ಸಿದೆ. ಅಮೆರಿಕದಲ್ಲಿ ಈ ಕನ್ನಡ ಪುಸ್ತಕ ಎಲ್ಲಿ ಕೊಂಡುಕೊಳ್ಳಬಹುದೆಂದು ನಿಮಗೆ ಗೊತ್ತೇ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ನಮಸ್ಕಾರ,