ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುದ್ದಿ - ಸೊಗಡು

(ನಾನು ನಿತ್ಯ ಕೆಲವು ಸುದ್ದಿಗಳನ್ನು ನೋಟ್/bookmark ಮಾಡಿಟ್ಟುಕೊಂಡಿರುತ್ತೇನೆ. ಇತ್ತೀಚೆಗೆ ಅದನ್ನು ಸಂಪದದ ಓದುಗರೊಂದಿಗೂ ಹಂಚಿಕೊಳ್ಳಬಹುದಲ್ಲ ಎಂಬ ಅನಿಸಿಕೆ ಮೂಡಿತು - ನೋಟ್ ಮಾಡಿಕೊಳ್ಳದ, ನನ್ನ ಕಣ್ಣಿಗೆ ಬಿದ್ದ ಸ್ವಾರಸ್ಯಕರವಾದ ಕೆಲವು ಸುದ್ದಿಗಳನ್ನೂ ಇದರಲ್ಲಿ ಸೇರಿಸಿರುತ್ತೇನೆ. :P
ಕೆಳಗಿನ ಸುದ್ದಿಗಳ ಕುರಿತ ಚರ್ಚೆ ಸ್ವಾಗತ)

ಕಾರ್ನಾಡರಿಗೆ ಕಸಿವಿಸಿ ತಂದಿರುವ ಕಾವೇರಿ
[:http://vijaykarnatakaepaper.com/pdf/2007/02/13/20070213a_002101002.jpg|ವಿಜಯ ಕರ್ನಾಟಕ]

ಕಾವೇರಿ ಬಂದ್ ಗೆ ಅಭೂತಪೂರ್ವ ಪ್ರತಿಕ್ರಿಯೆ
[:http://vijaykarnatakaepaper.com/pdf/2007/02/13/20070213a_001101004.jpg|ವಿಜಯ ಕರ್ನಾಟಕ]
("ಕಾವೇರಿ ಬಂದ್ ಗೆ ಪ್ರಬಲ ಬೆಂಬಲ" ಎಂದಾಗಬಹುದಿತ್ತೇನೊ?)

ವೈದ್ಯರ ಅಚಾತುರ್ಯ
[:http://vijaykarnatakaepaper.com/pdf/2007/02/13/20070213a_002101010.jpg|ವಿಜಯ ಕರ್ನಾಟಕ]

(ಬಹಳ ಬೇಸರವಾಯ್ತು ಓದಿ)

ಹಾವಿಗೇ ಬಲಿಯಾದ ಹಾವಾಡಿಗ
[:http://vijaykarnatakaepaper.com/pdf/2007/02/13/20070213a_005101008.jpg|ವಿಜಯ ಕರ್ನಾಟಕ]

ನಿನ್ನೆ ದಿನದ ಬಂದ್ ಸಮಯದಲ್ಲಿ ತೆಗೆಯಲಾದ ಚಿತ್ರಗಳ ಕೊಲ್ಯಾಜ್
[:http://prajavaniepaper.com/pdf/2007/02/13/20070213aA001100005.jpg|ಪ್ರಜಾವಾಣಿ]

[:http://prajavaniepaper.com/pdf/2007/02/13/20070213aB002100001.jpg|ಪ್ರಜಾವಾಣಿ]

ಚೀನಾ ಎಲ್ಲಿ, ನಾವೆಲ್ಲಿ?
[:http://prajavaniepaper.com/pdf/2007/02/13/20070213a_008100004.jpg|ಪ್ರಜಾವಾಣಿ]

ನಾರ್ವೆಯ ಕಂಪೆನಿಯೊಂದಕ್ಕೆ MTR ಮಾರಾಟ
[:http://prajavaniepaper.com/pdf/2007/02/13/20070213a_009100013.jpg|ಪ್ರಜಾವಾಣಿ]

" ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ

'ಕರ್ಣಾಟಕ ಸಂಗೀತ ಯಾತ್ರೆ'

ವರುಷಕ್ಕೊಂದು ಮುಂಗಾರು ಮಳೆ .... ಹರುಷಕ್ಕೊಂದು ಮುಂಗಾರು ಮಳೆ....

ಸುರಿಯುವ ಸೋನೆಯು ಸೂಸಿದೆ ನಿನದೇ ಪರಿಮಳ .... ಇನ್ಯಾರೊ ಕನಸಲು ನೀನು ಹೋದರೆ ತಳಮಳ ...

'ನಾಗಮಂಡಲ'ವೇ, ಆದರೆ ಇದು ಅಮೇರಿಕದವರಿಗೆ...

ಗಿರೀಶ್ ಕರ್ನಾಡರ ಬಗ್ಗೆ ಗೊತ್ತಿಲ್ಲದವರು ಕರ್ನಾಟಕದಲ್ಲಿ ಇರಲಿಕ್ಕಿಲ್ಲ, ಬಹುಶಃ ಕಳೆದ ವಾರದಲ್ಲಿ ಇವರಷ್ಟು ಭಾರತದ ಸುದ್ದಿಯಲ್ಲಿದ್ದವರು ಬೇರಾರೂ ಇಲ್ಲವೇನೊ.

ಹೌಸ್ಟನ್ ನಲ್ಲಿ ನಡೆಯುತ್ತಿರುವ ರಂಗ ಕಾರ್ಯಕ್ರಮಗಳಲ್ಲಿ ಕಾರ್ನಾಡ್ ಬರೆದ ನಾಟಕಗಳ ರಂಗ ಪ್ರದರ್ಶನ ನಡೆಯುತ್ತಿದೆಯಂತೆ, ಅವುಗಳ ಪೋಸ್ಟರುಗಳು ನೋಡಿ:

Nagamandala in Houston

(ನಾಗಮಂಡಲ)

"ಕನ್ನಡಿಗರಿಗೆ ಧೈರ್ಯಾನೇ ಇಲ್ಲ ಕಣ್ರೀ!" - ಸಿದ್ಧಲಿಂಗಯ್ಯನವರ ಒಂದು ಲೇಖನ

ಸಿದ್ಧಲಿಂಗಯ್ಯನವರ ಮನದ ಮಾತುಗಳು ಬರಹದ ರೂಪದಲ್ಲಿ ದಟ್ಸ್ ಕನ್ನಡದಲ್ಲಿ ಇವತ್ತು ಪ್ರಕಟವಾಗಿದೆ. ಕೆಲವೊಂದು ವಿಚಾರಗಳು ಬಹಳ ಪ್ರಖರವಾಗಿದ್ದು, ಚಿಂತನೆಗೆ ಹಚ್ಚುತ್ತವೆ. ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ಇಂದಿನ ನ್ಯೂಸ್ ರೌಂಡ್ ಅಪ್

ವಿಜಯ ವಿಠ್ಠಲ ದೇವಸ್ಥಾನದಲ್ಲಿ ಇನ್ನಿಲ್ಲ ಸಪ್ತಸ್ವರ
[:http://prajavaniepaper.com/pdf/2007/02/12/20070212a_004100006.jpg|ಪ್ರಜಾವಾಣಿ]

ಸಿನಿಮಾ, ಟಿ ವಿ ಮೇಲೆ ಹಿಡಿತ ಅಗತ್ಯ - ಕಾಸರವಳ್ಳಿ
[:http://vijaykarnatakaepaper.com/pdf/2007/02/12/20070212a_014101005.jpg|ವಿಜಯ ಕರ್ನಾಟಕ]

ಶಬ್ಧವಿಲ್ಲದ ಯುದ್ಧ - ಪುಸ್ತಕ ಬಿಡುಗಡೆಯ ವರದಿ

[:http://vijaykarnatakaepaper.com/pdf/2007/02/12/20070212a_015101006.jpg|ವಿಜಯ ಕರ್ನಾಟಕ]

[:http://vijaykarnatakaepaper.com/pdf/2007/02/12/20070212a_019101003.jpg|ವಿಜಯ ಕರ್ನಾಟಕ - ಫೋಟೋಗಳ ಕೊಲಾಜ್]

[:http://prajavaniepaper.com/pdf/2007/02/12/20070212a_005100009.jpg|ಪ್ರಜಾವಾಣಿ]

ಗುಲ್ ಮೊಹರ್ - ಕಾರ್ಯಕ್ರಮದ ವರದಿ

[:http://prajavaniepaper.com/pdf/2007/02/12/20070212a_003100002.jpg|ಪ್ರಜಾವಾಣಿ]

[:http://vijaykarnatakaepaper.com/pdf/2007/02/12/20070212a_002101014.jpg|ವಿಜಯ ಕರ್ನಾಟಕ]

ಮೊನ್ನೆ Nasscom Leadership Summit 2007ನಲ್ಲಿ ಅಮರ್ಥ್ಯ ಸೇನ್ ನೀಡಿದ ಉಪನ್ಯಾಸದ ಲಿಖಿತ ಪ್ರತಿ

[:http://deccanheraldepaper.com/pdf/2007/02/12/20070212aI014100001.jpg|ಡೆಕ್ಕನ್ ಹೆರಾಲ್ಡ್]

ಕಾವೇರಿ ಜಗಳ: ೧೮೮೯ ರಿಂದ ೨೦೦೭ರವರೆಗೆ

PÝÊæàÄ gWÜÙÜ ®Üvæ¨Üá Ÿí¨Ü ÖÝ©¿á®Üá° CÈÉ ¨ÝSÈÓÜÇÝX¨æ. PÜ®ÝìoPÜPæR B¨Ü B®Ý¿á, ñÜËáÙÜá®ÝvÜá ÊæáàÆáWæç ±Üvæ¨Ü ÓÜíWÜ£WÜÙÜá, Pæàí¨ÜÅ¨Ü ÊÜáÆñÝÀá «æãàÃÜOæ ÊÜᣤñÜÃÜ ÓÜíWÜ£WÜÙÜá ¯ÊÜá¾ ÊÜááí¨æ...

ನೋಡಿ ನಕ್ಕು ಬಿಡಿ

JÊæá¾ ÊÜáãÊÜÃÜá ÓܨÝìiìWÜÙÜá Ãæ„ÇæÌà ÓæràÐÜ®… PÜvæWæ ÖæãÃÜq¨ÜªÃÜá. ÊÜáãÊÜÃÜá ñÜáí¸Ý WÜÖÜ®ÜÊÝX aÜaæì ÊÜÞvÜáñܤ ÓæràÐÜ®…Wæ Ÿí¨ÜÃÜá. B¨ÜÃæ AÊÜÃÜá aÜaæì¿áÈÉ ÖæàWæ ÊÜááÙÜáX¨ÜªÃæí¨ÜÃæ Ãæ„Æá Ÿí©¨Ü᪠ÓÜÖÝ WæãñݤWÜÈÆÉ!

Ôàq Öæãvæ¿ááñݤ Ãæ„Æá ÓæràÐÜ®… ¹oár ÖæãÃÜpÝWÜ GaæcñÜá¤PæãívÜ ÊÜáãÊÜÃÜá Ãæ„騆 ×í¨æ Kw¨ÜÃÜá. AíñÜã CíñÜã ÊÜáãÊÜÃÜÈÉ CŸºÃÜá Ãæ„騆 JÙÜÖæãPÜRÃÜá. ÊÜáãÃÜ®æà ÓܨÝìiì ñÜáí¸Ý ¸æàÓÜÃÜ©í¨Ü AÇæÉà ¯íñÜ. Ãæ„騆 A—PÝÄ C¨Ü®Üá° ®æãàw ÖæàÚ¨Ü "CŸºÃݨÜáÅ Ãæ„Æá ÖÜ£¤¨ÜÃÜÆÉ. ÖæãàXÉ ¹w.'

ಉದಿತಾಲೋಚನೆಗಳು

ಗೆಳೆಯ ಸುನಿಲರು ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಬಗ್ಗೆ ಬರೆಯುತ್ತಾ ಉದಿತ ಹಾಗು ಉಲ್ಲಿತ ಪದಗಳ ಬಗ್ಗೆ ಹಾಗು ಅದನ್ನು random ಬದಲು ಬಳಸ ಬಹುದೆಂಬ ವಿಚಾರ ಮಂಡಿಸಿದ್ದರು. ಈಗಾಗಲೇ ಆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.ಈ ಬಗ್ಗೆ ಮೊದಲು ಯೊಚಿಸಿದಾಗ ಅದನ್ನು ಬಳಸಲು ಸಾಧ್ಯವೇ ಅನ್ನಿಸಿತು. ಇಂದು ಅದರ ಬಗ್ಗೆ ಒಂದೆರಡು ಪದ್ಯ ಹೊಳೆಯಿತು. ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲವೆಂದು ಭಾವಿಸಿ ಹೇಳುತ್ತಿದ್ದೇನೆ.