ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೂಗಲ್ ಸಹಯೋಗದಲ್ಲಿ ಕನ್ನಡ ಹುಡುಕಾಟ...

ನಿಮಗಿದು ಗೊತ್ತೆ?

ಗೂಗಲ್.ಕಾಂ ನ ಹುಡುಕಾಟದ ತಂತ್ರಾಂಶವನ್ನು ಉಪಯೋಗಿಸಿಕೊಂಡು, ನಿಮ್ಮದೇ ಆದ ಕೇವಲ ಕೆಲವು ಗೊತ್ತಾದ ಜಾಲಗಳಲ್ಲಿ ಹುಡುಕಾಟ ನಡೆಸಬಹುದು. ನಾನೂ ಒಮ್ಮೆ ಕನ್ನಡದಲ್ಲಿ ಹುಡುಕಾಟದ ಜಾಲವನ್ನು ತಯರಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಕೆಳಗಿನ ಕೊಂಡಿಯಲ್ಲಿ ಒಮ್ಮೆ ಪ್ರಯತ್ನಿಸಿ ನೋಡಿ. ನೀವೂ ಪ್ರಯತ್ನಿಸಿ.,

ಮು೦ಗಾರು ಮಳೆ -- ಸುವ್ವಿ ಸುವ್ವಾಲಿ

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರ೦ಗು ರ೦ಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾ೦ತ ಚೆನ್ನಿಗರಾಯ ಕೈಯ ಹಿಡಿವನು

ಮು೦ಗಾರು ಮಳೆ -- ಒ೦ದೆ ಒ೦ದು ಸಾರಿ...

ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು

ಮು೦ಗಾರು ಮಳೆ -- ಕುಣಿದು ಕುಣಿದು ಬಾರೆ...

ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆ
ಜೀವಕೆ ಜೀವ ತ೦ದವಳೆ, ಜೀವಕ್ಕಿ೦ತ ಸನಿಹ ಬಾರೆ

ಮು೦ಗಾರು ಮಳೆ -- ಇವನು ಗೆಳೆಯನಲ್ಲ

ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ, ತು೦ಬ ಸನಿಹ ಬ೦ದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ, ಯಾಕೆ ಈ ಥರ

ಕರ್ನಾಟಕ ಕ್ರಿಕೆಟ್ - ೭

ಈಗಾಗಲೇ ರಾಜ್ಯ ತಂಡವನ್ನು ರಣಜಿ ಪಂದ್ಯಾಟಗಳಲ್ಲಿ ಪ್ರತಿನಿಧಿಸಿದ ಮತ್ತು ಮುಂದೆ ಪ್ರತಿನಿಧಿಸಬಹುದಾದ ಕೆಲವು ಪ್ರತಿಭಾವಂತ ಯುವ ಆಟಗಾರರೆಡೆ ಒಂದು ನೋಟ.

ಸುಧೀಂದ್ರ ಪ್ರಕಾಶ್ ಶಿಂದೆ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಸೋಷಲ್ ಕ್ರಿಕೆಟರ್ಸ್ ಪರವಾಗಿ ಆಡುವ ೨೬ ವರ್ಷ ವಯಸ್ಸಿನ ಸುಧೀಂದ್ರ ಶಿಂದೆ ಭರವಸೆ ಮೂಡಿಸಿದ ಉತ್ತಮ ದಾಂಡಿಗ. ಪ್ರಭಾವೀ ಸಂಪರ್ಕವುಳ್ಳ ಅಪ್ಪಂದಿರು ತಮ್ಮ ಮಕ್ಕಳನ್ನು ಆಡಿಸಲು ಮಾಡಿದ ಕುತಂತ್ರಗಳಿಂದಾಗಿ ಶಿಂದೆಗೆ ಸತತ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಬಹಳಷ್ಟು ಮಟ್ಟಿಗೆ ಸದುಪಯೋಗವೂ ಮಾಡಿಕೊಳ್ಳಲಿಲ್ಲ. ಪ್ರಸಿದ್ಧ ಆಪ್ಪಂದಿರ ತಗಡು ಮಕ್ಕಳನ್ನು ಆಡಿಸುವ ಅನಿವಾರ್ಯತೆ ಇದ್ದಿದ್ದರಿಂದ ಶಿಂದೆ ತನ್ನ ಚೊಚ್ಚಲ ಪಂದ್ಯವನ್ನು ಆಡಲು ಒಂದು ವರ್ಷ ಕಾಯಬೇಕಾಯಿತು. ಪರೀಕ್ಷೆಯಲ್ಲಿ ಅನುತ್ತೀರ್ಣನಾಗದೆ ಮುಂದಿನ ಹಂತಕ್ಕೆ ತೆರಳಲು ಒಂದು ವರ್ಷ ಕಾಯಬೇಕಾದ ಅಸಹನೀಯ ಅನಿವಾರ್ಯತೆ! ೨೦೦೨-೦೩ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಪ್ಲೇಟ್ ಲೀಗ್ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ ರಣಜಿಗೆ ಪಾದಾರ್ಪಣ ಮಾಡಿದ ಶಿಂದೆ, ೮೪ ಓಟಗಳನ್ನು ಗಳಿಸುವುದರೊಂದಿಗೆ ಪ್ರಥಮ ಪಂದ್ಯದಲ್ಲೇ ಉತ್ತಮ ನಿರ್ವಹಣೆ ತೋರಿದ್ದರು. ೨೦೦೩-೦೪ ಋತುವಿನಲ್ಲಿ ೪ ಪಂದ್ಯಗಳಲ್ಲಾಡಿದ ಶಿಂದೆ, ೧೮.೧೬ ಸರಾಸರಿಯಲ್ಲಿ ಕೇವಲ ೧೦೯ ಓಟಗಳನ್ನು ಗಳಿಸಿ ವಿಫಲರಾದರು. ೨೦೦೪-೦೫ರಲ್ಲಿ ಆಡಿದ ೩ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷ ಪ್ರದರ್ಶನ ಶಿಂದೆ ಮಾಡಲಿಲ್ಲ. ನಂತರ ೨೦೦೫-೦೬ರಲ್ಲಿ ಎಲ್ಲಾ ೭ ಪಂದ್ಯಗಳಲ್ಲೂ ಆಡಿದ ಶಿಂದೆ ೨೦.೭೭ ಸರಾಸರಿಯ ಕಳಪೆ ಪ್ರದರ್ಶನ ನೀಡಿದರು. ಈ ಋತುವಿನಲ್ಲಿ ಸಿಕ್ಕಿದ ಅವಕಾಶಗಳ ಸದುಪಯೋಗ ಮಾಡಿಕೊಂಡಿದ್ದರೆ ಶಿಂದೆ ಕರ್ನಾಟಕ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳಬಹುದಾಗಿತ್ತು. ಪ್ರಸಕ್ತ ಋತುವಿನಲ್ಲಿ ಶಿಂದೆ ತಂಡಕ್ಕೆ ಆಯ್ಕೆಯಾಗಲಿಲ್ಲ.

ಚಿತ್ತ ಚಿತ್ತಾರ

*ಚಿತ್ತ ಚಿತ್ತಾರ*

ಸಹೃರಯಿ ಕನ್ನಡಿಗರಿಗೆ ನನ್ನ ಹೃದಯಾಭಿನಂದನಾ ವಂದನೆಗಳು ನನ್ನ ಮನದಲ್ಲಿ ಮೊಡಿದ ಒಲವ ಬಾವನೆಗಳಿಗೆ ರೊಪ ನೀಡಿ ನಿಮಗೆ ನೀಡುತ್ತಿದ್ದೇನೆ ನಿಮ್ಮ ಸಲಹೆ ಮತ್ತು ಅಬಿಮಾನ ಕೊರುತ್ತಾ ನನ್ನ ಮನದಲ್ಲಿ ಮೊಡಿದ ಒಲವ ಬಾವಕ್ಕೆ ಜೀವ ತುಂಬಿ ಇಲ್ಲಿ ಬರೆಯುವ ಮನಸ್ಸು ಮಾಡಿದ್ದೇನೆ ನನ್ನನ್ನು ಹರಸಿ ಆರೈಸಿ ಅಭಿನಂದಿಸುವ ಹೊಣೆ ಸಹ್ರದಯಿಯಾದ ಓದುಗರಾದನಿಮಗೆ ಸೇರಿದೆ