ಗೆಳೆಯ
ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.
- Read more about ಗೆಳೆಯ
- 1 comment
- Log in or register to post comments
ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.
ಬಿ.ಆರ್.ಲಕ್ಷಣ್ ರಾವ್ ಅವರ ಕವನ, ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್ ಅವರ ಕಂಠಸಿರಿಯಲ್ಲಿ ಕೇಳಿ ಆನಂದಿಸಿ....
ಜಾಲಿ ಬಾರಿನಲ್ಲಿ
ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ
ಗೇಲಿ ಮಾಡುತ್ತಿದ್ದರು
ಗುಂಡು ಹಾಕೊ ಗೋಪಿ
...
ಚಿಕನ್ ಬಿರಿಯಾನಿ
ಏಕ್ ಲೋಟ ತಂಡಾಪಾನಿ
....
ಬೆಂಗಳೂರಿನಿಂದ ರಜೆ ಮುಗಿಸಿ ಹಿಂತಿರುಗಿ ಸುಮಾರು ವಾರವಾಯ್ತು. ಮನೆಯಲ್ಲಿ ತೆರೆದಿರುವ ಸೂಟುಕೇಸು ನೋಡುತ್ತಾ ಏನೋ ಒಂಥರ ಡಿಪ್ರೆಶನ್. ಅಯ್ಯೋ, ಹೋಗಿಬಂದಿದ್ದು ಆಗೇ ಹೋಯ್ತೇ ಎಂಬ ವ್ಯಥೆ. ಅಲ್ಲಿಯವರೊಡನೆ ಬೆರೆತು ಕಳೆದ ಕ್ಷಣಗಳ ನೆನಪು. ಹೀಗೆ ಬಾಧೆ ಪಡುವ ಬದಲು ಯಾಕೆ ಸುಮ್ಮನೆ ವಾಪಸ್ಸು ಹೋಗಿಬಿಡಬಾರದು? ಏನಿದೆ ಈ ಸುಡುಗಾಡು ನೆಲದಲ್ಲಿ ಅಂತಹ ಮೋಡಿ?
ಇದು ಒಟ್ಟಾರೆ ನನ್ನ ಮೊದಲ ಬ್ಲಾಗ್, ಇ೦ಗ್ಲೀಷಿನಲ್ಲೂ ನಾನಿನ್ನು ಯವುದೇ ಬ್ಲಾಗ್ ಬರೆದಿಲ್ಲ.
ನು ಚೀನಾಕ್ಕೆ ಬ೦ದು ಸುಮಾರು ೨ ತಿ೦ಗಳು ಆಗಿವೆ.ಇಲ್ಲಿನ ಜನ ತಮ್ಮ ಭಾಷೆಗೆ ಕೊಡುವ ಮಹತ್ವ ಅಸಾಧಾರಣ. ನಾನು ಒಬ್ಬ software engineer.
ನನ್ನ ಓದಿನ ಬಹುಪಾಲು ಮಾಧ್ಯಮ ಇ೦ಗ್ಲೀಷಿನಲ್ಲಿ,ಉದ್ಯೊಗದಲ್ಲ೦ತೂ ಕನ್ನಡದ ಬಳಕೆ ಇಲ್ಲವೇ ಇಲ್ಲ.
(ವಿಜಯನ ಕವನಗಳು-೨)
ಕೈ ಕೊಟ್ಟ ಸಖಿ
ಅವಳನ್ನು ಬಾಳ ಸಂಗಾತಿಯನ್ನಾಗಿ
ಮಾಡುಕೊಳ್ಳುವ ಆಸೆಯಿಂದ ನಾ
ಗೆದ್ದು ಬಂದೆ ಹಾಕಿ(hokkey),
ರೇಷ್ಮೆ ಶಾಲು ನಿಮ್ಮ ಬಳಿಯಿದ್ದರೆ, ಬಂದೂಕಿನ ಗುಂಡಿಗೆ ಗೇರ್ ಮಾಡಬೇಕಾದ ಅಗತ್ಯವಿಲ್ಲ! ರೇಷ್ಮೆ ಬಟ್ಟೆ ಗುಂಡು ನಿರೋಧಕದಂತೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುತುಹೂಲಕ್ಕೆ ಇಲ್ಲಿದೆ ಸಮಾಧಾನ ಎಂದಿನ ಇನ್ಫೋಟೈನ್ ಮೆಂಟ್ ಸ್ಟೈಲ್ ನಲ್ಲಿ..
ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು ಹೆಸರಿಸಬಹುದೇನೊ. ಇವರ ಉದ್ಯಮಗಳು NYSEವರೆಗೆ ಹೋಗದಿದ್ದರೂ ಕರ್ನಾಟಕದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿತು ಎಂಬ ವಿಷಯವನ್ನು ಕರ್ನಾಟಕದಲ್ಲಿ ಈ ಬದಲಾವಣೆಗಳನ್ನು ಕಂಡವರು ಒಪ್ಪಿಕೊಳ್ಳದೆ ಇರುವುದಿಲ್ಲ.
ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಅತಿಥಿ ಸಂಪಾದಕ (guest editor) ಸಂಸ್ಥೆಯ ಸಂಸ್ಥಾಪಕರೇ ಆದ ವಿಜಯ ಸಂಕೇಶ್ವರರು ಎಂಬುದನ್ನ ಕೇಳಿ "ಅವರೇನು ಬರೆದಿರಬಹುದು?" ಎಂಬ ಕುತೂಹಲದಿಂದ ಬೆಳಗಿನ ಪೇಪರ್ ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೈಗೆತ್ತಿಕೊಂಡಿದ್ದೆ. ಮುಖಪುಟದಲ್ಲೇ ಅವರು ಬರೆದಿರುವ ಈ ನುಡಿಮುತ್ತು ಕಣ್ಣಿಗೆ ಬಿತ್ತು:
ಈ ಸ್ಥಿತಿ (ಸ್ಪರ್ಧಾಶೂನ್ಯ ಮನೋಭಾವ) ಬದಲಾಗಬೇಕೆಂದರೆ ನಾವು ಹಾಗೂ ನಮ್ಮ ವ್ಯವಸ್ಥೆ ಎರಡೂ ಬದಲಾಗಬೇಕು. ವಿಶ್ವದ ಎಲ್ಲೆಡೆಯಿಂದ ಎಲ್ಲ ಕ್ಷೇತ್ರಗಳ ದೊಡ್ಡ ದೊಡ್ಡ ಕಂಪೆನಿಗಳು, ಸಂಸ್ಥೆಗಳು ಭಾರತಕ್ಕೆ ದೊಡ್ಡದಾಗಿಯೇ ಕಾಲಿಟ್ಟಿವೆ, ಕಾಲಿಡುತ್ತಿವೆ. ಭಾರತ ಅತಿದೊಡ್ಡ ಮಾರುಕಟ್ಟೆ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತು. ಆದರೆ ದುರದೃಷ್ಟವಶಾತ್ ನಾವೇನೆಂಬುದು ನಮಗೇ ಗೊತ್ತಿಲ್ಲ. ನಮ್ಮಲ್ಲಿ ಶಕ್ತಿ, ಸಾಮರ್ಥ್ಯ ಇದೆ. ಆದರೆ ಉದ್ಯಮಶೀಲತೆ, ಸಾಹಸ ಪ್ರವೃತ್ತಿ ಅಷ್ಟಾಗಿ ಇಲ್ಲ.
ಈ ಮಾತು ಕರ್ನಾಟಕ ಹಾಗೂ ಒಟ್ಟಾರೆ ಭಾರತದ ಸದ್ಯದ ಸ್ಥಿತಿಯನ್ನು ಕೆಲವೇ ವಾಕ್ಯಗಳಲ್ಲಿ ತಿಳಿಸಿದಂತಿದೆ.
“ಕಬ್ಬಿಗರ ಕಾವಂ” ಆಂಡಯ್ಯ
"ಇವರು ಧಾರವಾಡದವರು, ಸಾಹಿತಿ ....ಹೆಸರು ....."
"ಗೊತ್ತಾತು ಬುಡು .. ಬೇಂದ್ರೇನೇ ಇರ್ಬೇಕು "
"ನಿನ್ನ ಮಡ್ಡ ತಲೆಗಿಷ್ಟು ... ಬೇಂದ್ರೆ ಸತ್ತು ಯಾ ಮಾತಾತು.... ಧಾರವಾಡದವರಂದ್ರ ಎಲ್ಲಾರೂ ಬೇಂದ್ರೆ ಅಂದ್ಕೊಂಡ್ಯಾ ?"
"ನಾ ಅಲ್ಲ .. ಅವರs ಹಂಗ ತಿಳದಿರತಾರ "
:)
( ಶ್ರೀನಿವಾಸ ವೈದ್ಯ ಅವರ "ರುಚಿ ಹುಳಿಯೊಗರು" ಹಾಸ್ಯಲೇಖನ ಪುಸ್ತಕದಿಂದ"
(ನನ್ನ ಗೆಳೆಯ "ವಿಜಯನ" ಕವನ)
ಮೊದಲ ಅನಭವ
ಆಕೆ ಸುಂದರವಾದ ಹುಡುಗಿ.
ನಾನೊಮ್ಮೆ ಆಕೆಗೆ ಅಂದೆ,
ವಾ!! ನೀ ವೈಯಾರದ ಬೆಡಗಿ.
ಇದನ್ನು ಕೇಳಿದ ಅವರಣ್ಣ,
ತುಗೊಂಡು ಬಂದ ಬಡಿಗಿ.
ನಾ ಅದನ್ನು ನೋಡಿ,
ಅಂಜಿ ನಡುಗಿ,
ನಾಲ್ಕು ದಿನ