ರುಚಿ
ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.
- Read more about ರುಚಿ
- 2 comments
- Log in or register to post comments
ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.
ಭಿಕ್ಷುಕರು
ಸಣ್ಣಕತೆ
ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.
ಹಗಲುಗನಸಲ್ಲವಿದು ಗೆಳತಿ
ಮೃದುವಾದ ಮನಸ್ಸು
ನನ್ನ ಮನಕೆ ನೀನೇ ಒಡತಿ
ಇದು ಆಗಲಿ ನನಸು
ಭಾರದ ಹೆಜ್ಜೆ ಇಡಬೇಡ
ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು
ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ ಎಂಬುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಇದು ಕೇವಲ ಚರ್ಚೆಯಲ್ಲೆ ಮುಕ್ತಾಯವಾಗಬಾರದು. ಎಫ್ ಪಿಎಐ ಲೈಂಗಿಕ ಶಿಕ್ಷಣ ನೀಡಲು ಮುಂದೆ ಬಂದಿರುವಾಗ ತತ್ ಕ್ಷಣ ಜಾರಿಗೊಳಿಸಲು ಪೂರಕ ವಾತಾವರಣ ವಿರುವಾಗ ಎಲ್ಲ ತಜ್ಞರು ಮತ್ತು ಸಮಾಜಸೇವಾಸಕ್ತರೊಂದಿಗೆ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತ ವಾಗುವುದು ಸೂಕ್ತವೆನಿಸುತ್ತದೆ.
ಕನ್ನಡದಲ್ಲಿ ಇದುವರೆಗೆ ಯಾರು ಮಡದ ಕೆಲಸವನ್ನು ಅಮೆರಿಕದ ಶ್ರಿ ರಾಮಾನುಜ ಮಿಶನ್ ಮಾಡಿದೆ. ನಮ್ಮ ದೇಶದ ದಾರ್ಶನಿಕರಲ್ಲಿ ಒಬ್ಬರಾದ ಶ್ರಿ ರಾಮಾನುಜಾಚಾರ್ಯರ ಜೀವನವನ್ನಾದರಿಸಿದ ಚಿತ್ರ ನಿರ್ಮಿಸಿದ್ದರೆ. ಇದರಲ್ಲಿ ಆಚಾರ್ಯರ ಜೀವನ ಹಾಗು ಅವರ ಸಿದ್ದಾಂತಗಳನ್ನು ಎಲ್ಲರಿಗು ಅರ್ಥವಾಗುವಂತೆ ಪ್ರಸ್ತುತ ಪಡಿಸಿದ್ದರೆ.
ಸೂರ್ಯಾಸ್ತದ ಚಿತ್ರಗಳನ್ನು ಎಷ್ಟು ತೆಗೆದರೂ creative ಸಾಧ್ಯತೆಗಳು ಬಾಕಿ ಉಳಿಯುತ್ತವೆ. ಅದಕ್ಕೆ ನಾನು ಟೈಟಲ್ ನಲ್ಲಿ ಮತ್ತದೇ ಅನನ್ಯ ಸೂರ್ಯಾಸ್ತ ಎಂಬ oxymoron ಉಪಯೋಗಿಸಿದ್ದೇನೆ :)
ವಂದನೆಗಳು,
ವಸಂತ್ ಕಜೆ
ಯೇಸುಕ್ರಿಸ್ತನನ್ನು ತೋಳಲ್ಲಿ ಹಿಡಿದ ವಾತ್ಸಲ್ಯಮಯಿ ತಾಯಿಯಾಗಿ ಕಂಡುಬರುತ್ತಾಳೆ ಚಿತ್ರಕಲ್ಲುಮಾತೆ ಅರ್ಥಾತ್ ಮರಿಯಾಮಾತೆ. ಬಿದಿಗೆ ಚಂದ್ರನ ಮೇಲೆ ವಿರಾಜಮಾನರಾಗಿರುವ ಮರಿಯಾಮಾತೆಯು ನಿರಾಭರಣಳಾಗಿ ನಿರ್ಮಲವದನಳಾಗಿ ಕಂಗೊಳಿಸುತ್ತಿದ್ದಾಳೆ. ಅವಳ ಒಂದು ಕೈಯಲ್ಲಿ ಪುಟ್ಟಬಾಲಕ ಯೇಸು ಕುಳಿತು ಹಸನ್ಮುಖನಾಗಿ ನೋಡುತ್ತಿದ್ದಾನೆ.
ಬಜೆಟ್ ಬೂಟಾಟಿಕೆ
ರಾಜ್ಕುಮಾರ್ ಎಂಬ ಪವಾಡ
ಕನ್ನಡಕ್ಕಾಗಿ
ಬೆವರು ಸುರಿಸಿದ ಹೊತ್ತು;
ಪ್ರತಿಕ್ಷಣ
ಸ್ವಾತಿ-ಮುತ್ತು;
ನಾನು ನನ್ನದು
ಅಹಂ ಕಳೆಯಲಿ;
ನಾವು ನಮ್ಮದು
ಭಾವ ಬೆಳೆಯಲಿ;
ಒಂಟಿ ಸಲಗ
ಎನ್ನಿಸದೆ;
ಶ್ರಮಿಕರ ಗುಂಪಲ್ಲಿರಲಿ
ನಿನ್ನೆದೆ;
ನಿನಗಾಗಿ ನಿನ್ನೊಳಿತಿಗಾಗಿ
ಮಾಡಿದ್ದು ಯಶವಲ್ಲಯ್ಯ;
ಕನ್ನಡಕ್ಕಾಗಿ, ಜನತೆಗಾಗಿ