ಜೇಮ್ಸ್ ಬ್ರಾಡ್ಸ್ಕಿ
ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು. - ಜೇಮ್ಸ್ ಬ್ರಾಡ್ಸ್ಕಿ
ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು. - ಜೇಮ್ಸ್ ಬ್ರಾಡ್ಸ್ಕಿ
ಈ ಬಾರಿಯ ಪಂಪ ಪ್ರಶಸ್ತಿಗೆ [kn:ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರು] ಆಯ್ಕೆಯಾಗಿದ್ದಾರೆ.
ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ. - ಜೇಮ್ಸ್ ಬ್ರಾಡ್ಸ್ಕಿ
ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು. - ಜೇಮ್ಸ್ ಬ್ರಾಡ್ಸ್ಕಿ
ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ. - ಫಿಲಿಪ್ ಜೇಮ್ಸ್ ಬೈಲಿ
ಕರುಣೆಯೇ ಪರಮ ಜ್ಞಾನ. - ಫಿಲಿಪ್ ಜೇಮ್ಸ್ ಬೈಲಿ
ಆತ್ಮದ ಸತ್ಯವು ಪರಮ ಸತ್ಯದೊಡನೆ ನಡೆಸುವ ಸಂಭಾಷಣೆಯೇ ಪ್ರಾರ್ಥನೆ. - ಫಿಲಿಪ್ ಜೇಮ್ಸ್ ಬೈಲಿ
ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.
ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.
ದಾಟ್ಸ್ ಕನ್ನಡದಲ್ಲಿ ರವಿ ಬೆಳಗೆರೆಯವರ ಕಾಲಂ ಇದೆ. ಇತ್ತೀಚೆಗಿನ ಲೇಖನ [http://thatskannada.indiainfo.com/column/ravibelagere/090106muslim.html|ಓದಿ]. ರವಿ ಬೆಳಗೆರೆಯವರ ಎಲ್ಲ ಲೇಖನಗಳಿಗೆ ನನ್ನ ಸಹಮತವಿಲ್ಲದಿದ್ದರೂ ಈ ಲೇಖನಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಅವರ ಲೇಖನದ ಧಾಟಿಯಲ್ಲೇ ನಾನು ಮತ್ತು ಒಂದೆರಡು ಸ್ನೇಹಿತರು, ಲೇಖಕರು ಮಾತನಾಡಿಕೊಂಡಿದ್ದೆವು. ಇದೇ ಧಾಟಿಯ ಪತ್ರವೊಂದನ್ನು ವಾಚಕರವಾಣಿಗೆ ಬರೆದು ಕಳುಹಿಸಬೇಕು ಎಂದೂ ಅಂದುಕೊಂಡಿದ್ದೆವು.