ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು

[:http://sampada.net/node/750|ಈ ಬರಹಕ್ಕೆ] ಇಷ್ಟು ಪ್ರತಿಕ್ರಿಯೆ ಬಂದದ್ದು ಅಚ್ಚರಿಯೇನೂ ಆಗಿಲ್ಲ. ಇನ್ನೂ ಕೆಲವು ಸಂಗತಿಗಳನ್ನು ನೋಡಿ:

ಚೆನ್ನೈ ಮಳೆ

ಕಳೆದ ತಿಂಗಳು ಬೆಂಗಳೂರು ಮಳೆ ಹಾಗೂ ಪ್ರವಾಹದಿಂದ ತುಂಬಾ ಸುದ್ದಿಯಲ್ಲಿತ್ತು. ಆಗ ಈ ಮೀಡಿಯಾದವರು (ದಿನಪತ್ರಿಕೆಗಳು ಮತ್ತು ಟೀವೀಯವರು) ಮತ್ತು ಐ ಟಿ ಯವರು ಬೆಂಗಳೂರಿನ infrastructureಊ ಮಣ್ಣೂ ಮಸೀ ಅಂತ ಕ್ಯಾತೆ ತೆಗೆದಿದ್ದರು. ಒಂದು ರೀತಿಯಲ್ಲಿ ಅದು ನಿಜವೇ.

ಬಿಲ್ ಗೇಟ್ಸ್

ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದು ಹೋದರು. Microsoft ಬೆಂಗಳೂರಿನಲ್ಲಿ ಸಂಶೋಧನ ಕೇಂದ್ರ ಆರಂಭಿಸಲಿದೆ. ಬೆಂಗಳೂರಿನಿಂದ ಹೊರ ಹೊಗುತ್ತೇವೆ ಎನ್ನುವ Infosys ಮತ್ತು ಇತರೆ ಕಂಪೆನಿಗಳಿಗೆ ಇದು ಉತ್ತರವೇನೋ.

ಸಂಪದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳು

'ಸಂಪದ'ದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿರುವೆ. ಯೂಸಬಿಲಿಟಿ ಇಂಪ್ರೂವ್ ಮಾಡುವ ಸಲುವಾಗಿ ಒಂದಷ್ಟು ಪ್ರಯೋಗಗಳು ಮಾಡಬೇಕಾಯಿತು.

ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?

ಕನ್ನಡ ಜನರ ಓದು ಅಭ್ಯಾಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನನ್ನ ಮಾತುಗಳು ಕೊಂಚ ವಿಚಿತ್ರವಾಗಿ ಕೇಳಿಸಬಹುದು. ಆದರೂ ತಾಳ್ಮೆಯಿಂದ ಓದಿ ಚರ್ಚೆ ಮಾಡುತ್ತೀರೆಂದುಕೊಂಡಿದ್ದೇನೆ.

ಕನ್ನಡಕ್ಕಿಂದು ಬೇಕಾಗಿರುವುದು...

'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ!

ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮನಸ್ಸಿನಲ್ಲಿದ್ದದ್ದನ್ನೇ endorse ಮಾಡುವ ಹಾಗೆ [:http://deccanherald.com/deccanherald/dec52005/panorama1734232005124.asp|ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಮೂಡಿಬಂದ ಲೇಖನದಲ್ಲಿ ಲೇಖಕರೊಬ್ಬರು ಬರೆದದ್ದು].

ಇಂದು ಕನ್ನಡಕ್ಕೆ "ಹೋರಾಟ" ಬೇಕಾಗಿದೆ ಎಂದು ಹೇಳುವವರು 'ರಾಜಕೀಯ' ಪ್ರೇರಿತರೆ... ಅಥವಾ ಕನ್ನಡವನ್ನು ಮೂಲವಾಗಿಸಿಟ್ಟುಕೊಂಡು ಒಂದಲ್ಲ ಒಂದು ರೀತಿಯ ಸ್ವಾರ್ಥವನ್ನು ಬಯಸುವವರು ಎಂದು ಹೇಳಿದರೆ ತಪ್ಪಾಗದು. ಕನ್ನಡ ಬಳಸದ, ಕನ್ನಡ ಪುಸ್ತಕಗಳನ್ನೋದದ, ಕನ್ನಡ ಪತ್ರಿಕೆಗಳನ್ನೋದದ ಹಲವರು 'ಕನ್ನಡಿಗರು' ಹೋರಾಟ ನಡೆಸಲು ಮಾತ್ರ 'ನಾ ಮುಂದು ತಾ ಮುಂದು' ಅನ್ನುತ್ತಾ ಇರೋದು ವಿಡಂಬನೆಯಲ್ವೆ?

ಆಧುನಿಕ ಸಂತೆ ಸಿಂಗಪುರ

ಮೂರು ದಿನ, ಕೇವಲ ಮೂರೇ ಮೂರು ದಿನ ಒಂದು ಊರು, ಊರಲ್ಲ, ಉರೇ ದೇಶವಾಗಿರುವ ಊರು ನೋಡಿ ಬಂದು ಅದರ ಬಗ್ಗೆ ಬರೆಯುವುದು ಉದ್ಧಟತನ. ನಿಜ. ಆದರೆ ಆ ಮೂರು ದಿನಗಳ ಹಿಂದೆ ನನ್ನ ಐವತ್ತೆರಡು ವರ್ಷಗಳಿವೆ. ಆ ವರ್ಷಗಳು ತಿದ್ದಿ ರೂಪಿಸಿರುವ ಮನಸ್ಸು ಇದೆ. ಆದ್ದರಿಂದಲೇ ಸಿಂಗಪುರ ಎಂಬ ನಗರ ರಾಷ್ಟ್ರ ನನ್ನಲ್ಲಿ ಪ್ರೇರಿಸಿದ ಸಂಗತಿಗಳನ್ನು , ನೀವೂ ನನ್ನಂಥವರೇ ಎಂದು ನಂಬಿ, ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.