ನಾನೇನು ಹೇಳಲಿ!!!
* ಬೆಳಗಿನ ಜಾವ ಸವಿನಿದ್ದೆಯಲ್ಲಿರುವಾಗ ಹೆಂಡತಿ ಬಂದು ಎಬ್ಬಿಸುತ್ತಾಳೆ ರೀ! ಇವತ್ತು ಆಫೀಸಿಗೆ ಹೋಗಲ್ವಾ?..
- Read more about ನಾನೇನು ಹೇಳಲಿ!!!
- Log in or register to post comments
* ಬೆಳಗಿನ ಜಾವ ಸವಿನಿದ್ದೆಯಲ್ಲಿರುವಾಗ ಹೆಂಡತಿ ಬಂದು ಎಬ್ಬಿಸುತ್ತಾಳೆ ರೀ! ಇವತ್ತು ಆಫೀಸಿಗೆ ಹೋಗಲ್ವಾ?..
ಮಧ್ಯಮ ವರ್ಗ ಅಥವಾ ಬಡವರಾಗಿದ್ದು ಅಶಿಕ್ಷಿತರಾಗೆದ್ದಾದಲ್ಲಿ ಅವರಲ್ಲಿ ಹೆಚ್ಚಿನವರು ಉದ್ಯೋಗಿಗಳಾಗಿರುತ್ತಾರೆ. ಅದೇ ಸುಶಿಕ್ಷಿತರಾದಲ್ಲಿ ಹೆಚ್ಚಿನವರು ನಿರುದ್ಯೋಗಿ ಅಥವಾ ಉದ್ಯೋಗದ ಹುಡುಕಾಟದಲ್ಲಿ ಇರುತ್ತ್ತಾರೆ. ಇದಕ್ಕ್ಕೆ ನಮ್ಮ ಸಮಾಜ(society)ದ ವ್ಯವಸ್ಥೆ ಕಾರಣವೋ ಅಥವಾ ನಮ್ಮ ಶಿಕ್ಷಣ ಪಧ್ದ್ಝತಿ ಸುಶಿಕ್ಷಿತರಿಗೆ ಉದ್ಯೋಗ ದೊರಕಿಸಿಕೊಡುವಲ್ಲ್ಲಿ ಸಹಾಯಕವಾಗಿಲ್ಲವೋ......
(ಬೊಗಳೂರು ಭಯೋತ್ಪಾದನಾ ಬ್ಯುರೋದಿಂದ)
ಬೊಗಳೂರು, ಅ.19- ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದಾಗಿ ನಿಧಾನಿ ಮನಮೋಹಕ ಸಂಗ್ ಮತ್ತೆ ಮತ್ತೆ ಘೋಷಿಸಿದ್ದಾರೆ.
ನವೆಂಬರ್ ೧ ಹತ್ತಿರ ಬರುತ್ತಿದೆ.
ಈ ವರುಷ ಸಂಪದದಲ್ಲಿ ಮಾಡಬೇಕು ಎಂದು ನಾವಂದುಕೊಂಡ ಸಾಕಷ್ಟು ಕೆಲಸಗಳು ನೆರವೇರಲಿಲ್ಲ. ಆದರೂ ಸಂಪವನ್ನೋದುವವರು ದಿನೇ ದಿನೇ ಕಡಿಮೆಯಾಗದೇ ಹೆಚ್ಚುತ್ತಿರುವುದು ಸಂತಸದ ಮತ್ತು ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಸಂಪದದಲ್ಲಿ ಆಗಬೇಕೆಂದುಕೊಂಡ ಹಲವು ಕೆಲಸಗಳನ್ನು ನಾವೆಲ್ಲರೂ ಕೈಗೆತ್ತಿಕೊಂಡು ಮುಂದುಹೋಗುವುದರ ಪ್ರಾರಂಭವೆಂಬಂತೆ ಈ ಸಲದ ರಾಜ್ಯೋತ್ಸವಕ್ಕೆ 'ಸಂಪದ'ದಲ್ಲಿ ಇಲ್ಲಿಯವರೆಗೂ ಸೇರಿಸಲ್ಪಟ್ಟಿರುವ ಉತ್ತಮ ಲೇಖನಗಳ ಒಂದು ಇ-ಪುಸ್ತಕ ಮಾಡಿ ನವೆಂಬರ್ ಒಂದರಂದು ಹಂಚೋಣ ಎಂಬ ಸಲಹೆಗಳು ಮೂಡಿಬಂದವು.
ಸಲಹೆ ಉತ್ತಮವಾದುದೆಂದು ತಿಳಿದು ಎಲ್ಲ ಸದಸ್ಯರಿಗೂ ಈ ಇ-ಪುಸ್ತಕ ಜೋಡಣೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳಲು ಇದನ್ನು ಬರೆಯುತ್ತಿರುವೆ. ನೀವು ಇದುವರೆಗೂ ಸಂಪದದಲ್ಲಿ ಓದಿದ, ಮೆಚ್ಚಿದ ಲೇಖನಗಳ URLಗಳನ್ನು ನಮಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ:
ಓದುಗರಿಂದ ಹೆಚ್ಚು ಸೂಚಿಸಲ್ಪಟ್ಟ ಲೇಖನಗಳನ್ನು ಸಂಪದ ಬಳಗದ ಹಿರಿಯ ಲೇಖಕರ ಸಂಪಾದಕತ್ವದಲ್ಲಿ ಇ-ಪುಸ್ತಕಕ್ಕೆ ಸೇರಿಸಲಾಗುವುದು.
* ನಿಮ್ಮ ಮೆಚ್ಚಿನ ಪುಟಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೮ರ ಶನಿವಾರ.
* ಸದಸ್ಯರು ಎಷ್ಟು ಬೇಕಾದರೂ ಲೇಖನಗಳನ್ನು ಸೂಚಿಸಬಹುದು.
* ಸದಸ್ಯರು ತಾವೇ ಬರೆದ ಲೇಖನಗಳನ್ನು ಸೂಚಿಸಕೂಡದು.
ನಮ್ಮ 'ಸಂಪದ ಸೈಟ್' ನ ಎಲ್ಲಾ ಸದಸ್ಯರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು.
೧೯-೧೦-೨೦೦೬, ಗುರುವಾರ, ಅಭ್ಯಂಜನ
ಫ್ರಿಯ ಮಿತ್ರರೇ,
ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಕೇಳದ ಕನ್ನಡ ರಸಿಕರಿದ್ದಾರೆಯೇ? ಅದರ ಸವಿಯೂಟ ಮಾಡಿ ನಿಮ್ಮೊಡನೆ ಹಂಚಿಕೊಳ್ಳಲು ಆ ಕವನದ ರಸಾನುಭವ ಬರೆದಿದ್ದೇನೆ, http://kannada-nudi.blogspot.com/2006/10/adigas-flute-poem.html. ಈ ಲಿಂಕ್ ಕ್ಲಿಕ್ ಯಿಸಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.
(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್ಗೆ ಕರೆ ನೀಡಿದೆ.
ಶ್ರಾವಣನು ಬರುತಿಹನು,
ಮಾಸಗಳ ಮನೆಯೊಳಗೆ
ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ
ಕತ್ತಲನು ಓಡಿಸುವ,
ಶ್ರಾವಣನು ಬರುತಿಹನು,
ಮಾಸಗಳ ಮನೆಯೊಳಗೆ
ಬೆಳಕ ಬುಟ್ಟಿಯ ಹೊತ್ತು ,ನೋಡಿರಲ್ಲಿ
ಕತ್ತಲನು ಓಡಿಸುವ,
ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ.