ದ್ವೈತಾದ್ವೈತ
ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ
ತಾಕಲಾಟದಿ ಸಿಲುಕಿಹ ನಾ ಹುಲು ಮಾನವ
ಜಾತದಿಂದ ಅದ್ವೈತ ನಂಬಿದವ
- Read more about ದ್ವೈತಾದ್ವೈತ
- 8 comments
- Log in or register to post comments
ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ
ತಾಕಲಾಟದಿ ಸಿಲುಕಿಹ ನಾ ಹುಲು ಮಾನವ
ಜಾತದಿಂದ ಅದ್ವೈತ ನಂಬಿದವ
ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು.
ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ.
ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗುಣವನ್ನೂ ಅಲ್ಲಲ್ಲಿ ಕಾಣಬಹುದು. ನಾನು ಇಲ್ಲಿ ಕೊಡುತ್ತಿರುವ ಗಾದೆಮಾತುಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಆರಿಸಿದ್ದೇನೆ.
೩೪. ಶಾಸ್ತ್ರ ಜ್ಞಾನ ಅಪಾರವಾದದ್ದು , ನಮ್ಮ ಆಯುಷ್ಯ ಬಹಳ ಕಡಿಮೆ , ಅದರಲ್ಲಿ ವಿಘ್ನಗಳೂ ಬಹಳ . ಆದ್ದರಿಂದ ನಾವು ಹಾಲೂ ನೀರೂ ಬೆರೆತಿರುವಲ್ಲಿ ಹಂಸವು ನೀರನ್ನು ಬಿಟ್ಟು ಹಾಲನ್ನಷ್ಟೇ ಕುಡಿಯುವಂತೆ ಮುಖ್ಯವಾದದ್ದನ್ನು ಸ್ವೀಕರಿಸಬೇಕು , ಮುಖ್ಯವಲ್ಲದ್ದನ್ನು ಬಿಟ್ಟು ಬಿಡಬೇಕು.
ಸುಚರ ಅವರ ಕೆಟ್ಟದಾಗಿದ್ದ ಕವನವನ್ನ (ಅವರ ಪ್ರಕಾರ), ಇನ್ನಷ್ಟು ವಿರೂಪಗೊಳಿಸಿ ಹಾಕಿದ್ದೇವೆ.
ನನ್ನ ಕಾರು ಚಿಕ್ಕದು
ಆ ಲಾರಿಗಿಂತಾ
ಮಾರಿಬಿಡಲಾ ಅಂತಾ
ಒಟ್ಟಿನಲಿ ತಿಳಿಯಬೇಕು
ಅವಳಿಗೆ ನಾ ಬುದ್ದಿವಂತಾ...:)
ಮುಂಚೆ:
(ಪುಟ್ಟವನಾಗಿದ್ದಾಗ)
4:30 PM - ಸಾಯಂಕಾಲ
8:00 PM - ರಾತ್ರಿ
10:00 PM - ತೀರ ಲೇಟು (ಅಷ್ಟು ಹೊತ್ತಾದ ಮೇಲೂ ಎದ್ದಿದ್ರೆ ಅಪ್ಪ ಬೈತಿದ್ರು - 'ಹೋಗಿ ಮಲಕ್ಕೋ, ಹೊತ್ತು ಗೊತ್ತು ಏನೂ ಇಲ್ಲ, ಬೆಳಿಗ್ಗೆ ಬೇಗ ಏಳಬೇಕು!' ಅಂತ)
ಈಗಷ್ಟೇ ಬಂದಿದ್ದ ಮೇಲ್ ನಿಂದ "ಲೋಕ ಪರಿತ್ರಾಣ" ಎನ್ನುವ ಯುವಜನರ ಹೊಂಗನಸಿನ ಕೂಸಿನ ಬಗ್ಗೆ ತಿಳಿಯಿತು. ಇದು ಪ್ರತಿಯೊಬ್ಬ ಯುವಜನರೂ ಕೈ ಜೋಡಿಸಲೇ ಬೇಕಾದಂತ ವಿಷಯವೆನಿಸಿತು.
ಬೂಸಾ(ಫೈಬರ್) ೨೮-೧೦-೨೦೦೫
ಬೂಸಾ ತಿನ್ನಿರಿ, ಎಂದೆಂದಿಗೂ ಡಾಕ್ಟರರಿಗೆ ಸುರಿಯದೆ ಆರೋಗ್ಯವಾಗಿರಿ. ಕೆಂಪು ಅಕ್ಕಿಯ ಬೂಸಾ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ತುಂಬಾ ಒಳ್ಳೆಯದು. ಇದರಲ್ಲಿ ಹೇರಳವಾಗಿ ಜೀವಸತ್ವ(ನ್ಯೂಟ್ರಿಶನ್) ಗಳಿವೆ. ಅತ್ಯಧಿಕ ಪೌಷ್ಟಿಕಾಂಶಗಳು ಇವೆ. ನೀವು ಇದನ್ನು ತಿನ್ನುವುದರಿಂದ ನಿಮಗೆ ಕುದುರೆಗಿರುವಷ್ಟು ಬಲ, ಆನೆಗಿರುವಷ್ಟು ಬಲ ಬರುತ್ತದೆ. ಮೆದುಳು ಚುರುಕಾಗುತ್ತದೆ. ದೇಹದಲ್ಲಿ ಸೇರಿರುವ ಟಾಕ್ಸಿನ್(ವಿಷ) ಒಂದೇ ದಿನದಲ್ಲಿ ಹೊರದೂಡಲ್ಪಡುತ್ತದೆ. ಮನಸ್ಸು ಆನಂದಮಯವಾಗಿರುತ್ತದೆ. ಆ ಅನಂದವನ್ನು ಹೇಳತೀರದಾಗಿದೆ. ದೇಹವು ಅತ್ಯಂತ ಬಲಿಷ್ಟ ವಾಗುತ್ತದೆ. ಒಂದು ಚೂರೂ ಸುಸ್ತಾಗುವುದಿಲ್ಲ. ಇಡೀ ದಿನ ಮನಸ್ಸು ಪ್ರಫುಲ್ಲವಾಗಿರುತ್ತದೆ.