ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಂಡೋಸ್‌ಗೆ ಕನ್ನಡದ ಹೊದಿಕೆ

ವಿಂಡೋಸ್ ಎಕ್ಸ್‌ಪಿ ಬಳಸುವವರಿಗೆ ಈಗ ಕನ್ನಡ LIP ಲಭ್ಯವಿದೆ. ವಿಂಡೋಸ್ ಎಕ್ಸ್‌ಪಿಯ ಸರ್ವಿಸ್ ಪ್ಯಾಕ್-2 ಇದ್ದವರು ಮಾತ್ರ ಇದನ್ನು ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇನ್ನೂ ಒಂದು ನಿಯಮವಿದೆ. ಕಾನೂನುಬದ್ಧವಾಗಿ ವಿಂಡೋಸ್ ಎಕ್ಸ್‌ಪಿ ತಂತ್ರಾಂಶವುಳ್ಳವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು [http://vishvakannada.com/node/199|ನನ್ನ ತಾಣದಲ್ಲಿ] ನೋಡಬಹುದು.

ಆಯ್ದ ಒಳ್ಳೆಯ ಸಂಸ್ಕೃತ ಸುಭಾಷಿತಗಳು - ಕಡೆಯ ಕಂತು

೪೭. ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.

ಮನಸಿನ ಹೆಜ್ಜೆ ಹಿಡಿದು

ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ ವಿಭಿನ್ನತೆ,ಸೌಂದರ್ಯದ ಸೊಬಗಿನ ಜೀವಲತೆ.

ನನ್ನ ಬ್ಯಾಂಕ್ ಬ್ಯಾಲೆನ್ಸ್

ನನ್ನ ಸ್ನೇಹಿತರೊಬ್ಬರು 'ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯಾಕೆ ಕವನದಲ್ಲಿ ಬರೆದೇ ಇಲ್ಲ' ಅಂತ ಕೇಳಿದ್ರು - ಅದಕ್ಕೆ ಸ್ವಲ್ಪ ಯೋಚನೆ ಮಾಡಬೇಕಾಯ್ತು. ಇಷ್ಟು ದಿನಗಳು ಇದರ ಬಗ್ಗೆ ಯೊಚಿಸಿರಲೇ ಇಲ್ಲ. ಕೆಲಸಕ್ಕೆ ಸೇರಿ ೨೪ ವರುಷಗಳಾದ್ರೂ ಒಂದು ಪೈಸೆ ಕೂಡಿಸಿಟ್ಟಿಲ್ವಲ್ಲ ಅಂತ. ಯಾಕೆ ಹೀಗಾಯ್ತು? ನನ್ನ ಚಿಂತನೆಯ ಫಲವನ್ನು ಕವನವಾಗಿ ನಿಮ್ಮ ಮುಂದಿರಿಸುತ್ತಿರುವೆ. ಹೇಗಿದೆ ನೋಡಿ.

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೪೩-೪೬):

೪೩. ತನ್ನ ಸಂಪತ್ತು ಹಾಳಾದದ್ದು , ಮಾನಸಿಕ ವ್ಯಥೆ , ಮನೆಯಲ್ಲಿಯ ಕೆಟ್ಟ ನಡತೆ , ಮೋಸ ಹೋದದ್ದು , ಅವಮಾನ ಇವುಗಳನ್ನು ಬುದ್ಧಿವಂತರು ಇನ್ನೊಬ್ಬರ ಮುಂದೆ ಹೇಳಬಾರದು .

ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ

ಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್‌ ಚಿಂತಕ, ಗುರು ತೇಲ್ಸ್‌ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದ. ಮಣ್ಣು ಯಾವ ಬಾಹ್ಯ ನೆರವೂ ಇಲ್ಲದೆ ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬ ವಾದವನ್ನು ತತ್ವಜ್ಞಾನಿ ಅರಿಸ್ಟಾಟಲ್‌ ಮಂಡಿಸಿದ್ದ.