ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ !

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ ! ಸಾವು ಆಕಸ್ಮಿಕ ಹಾಗು ಅನಿವಾರ್ಯ ಕೂಡ:

ರಾಜ್ ಅವರು ಮರಣ ಹೊಂದಿದ ಘಳಿಗೆಯಲ್ಲಿ ಬಳಿ ಅವರ ಪುತ್ರ ಶಿವರಾಜ್ ಕುಮಾರ್ ಇರಲಿಲ್ಲ. ಶಿವಣ್ಣಾಅವರು ತಮ್ಮ ಚಿತ್ರೀಕರಣದ 'ಸೆಟ್' ನಲ್ಲಿ ಇದ್ದಾಗ ತಂದೆಯ ಸಾವಿನ ಸುದ್ದಿ ಅವರಿಗೆ ಬರ ಸಿಡಿಲಿನಂತೆ ಅಪ್ಪಳಿಸಿ, ಅವರು ಅಲ್ಲಿಂದ ಓಡಿ ಬೆಂಗಳೂರಿಗೆ ಬಂದರಂತೆ ! ಮುಖ್ಯ ಮಂತ್ರಿ, ಕುಮಾರ ಸ್ವಾಮಿ ಬರಲಾಗಲಿಲ್ಲ : ರಾಜ್ ಕುಮಾರ್ ಅವರ 'ಅಂತ್ಯ ಕ್ರಿಯೆ' ಯಲ್ಲಿ ಭಾಗವಹಿಸಲು ಬೆಂಗಳೂರಿನಲ್ಲಿ ಇದ್ದಾಗ್ಯೂ ಕುಮಾರಸ್ವಾಮಿಯವರಿಗೆ ಲಭ್ಯವಾಗಲಿಲ್ಲ.ದೂರ ದರ್ಶನದಲ್ಲೇ ನೋಡಿ 'ನಮನಗಳನ್ನು' ಸಲ್ಲಿಸಿದರಂತೆ !

ನನ್ನ ನೆನಪಿನಾಳದಲ್ಲಿ ಅಣ್ಣಾವ್ರು

೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ ಮಾತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ತತ್ವಜ್ಞಾನಿ ಮತ್ತು ರಾಜ

ತತ್ವಜ್ಞಾನಿಯೊಬ್ಬ ಬಡತನದಲ್ಲಿದ್ದ. ಒಂದು ದಿನ ಬರೀ ರೊಟ್ಟಿಯನ್ನು ತಿನ್ನುತ್ತಿರುವಾಗ ಅವನ ಗೆಳೆಯ ಅಲ್ಲಿಗೆ ಬಂದು ಅದನ್ನು ನೋಡಿ ' ನೀನು ರಾಜನನ್ನು ಸ್ವಲ್ಪ ಮೆಚ್ಚಿಸುವದನ್ನು ಕಲಿತಿದ್ದರೆ ಬರೀ ರೊಟ್ಟಿಯನ್ನು ತಿಂದು ಬದುಕುವ ಪರಿಸ್ಥಿತಿ ಬರುತ್ತಿದ್ದಿಲ್ಲ ' ಎಂದ .

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬

ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವಾರು ಗೀತೆಗಳ 'ಕ್ಯಾಸೆಟ್ ಸುರಳಿಗಳು' ನನ್ನಬಳಿ ಇವೆ.

ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:

ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -ಅಷ್ಟೆ.!' 'ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ; ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವ ಭಕ್ತಿ ಸಂತತವಾಗಿ ಇರಲಿ' ಎಂದು ಹಾರೈಸಲೂ ನಾನೂ ಸಿಧ್ಧ. ನನಗೆ ನಂಬಿಕೆ ಬರಲೊಲ್ಲದು- ಅದು ನನ್ನ ತಪ್ಪಲ್ಲ.!

ಸುಧಾ ಹಾಸ್ಯ ವಿಶೇಷಾಂಕ (ಏಪ್ರಿಲ್ ೬ ರ ಸಂಚಿಕೆ )

ಸಾಮಾನ್ಯವಾಗಿ ಹಾಸ್ಯ ವಿಶೇಷಾಂಕ ಎಂದರೆ ಪ್ರಯತ್ನಪೂರ್ವಕವಾಗಿ ಹೊಸೆದ ಹಾಸ್ಯದ ಲೇಖನಗಳು ಇಉತ್ತವೆ. ಆದರು ಒಮ್ಮೊಮ್ಮೆ ಅತಿ ಉತ್ತಮ ಲೇಖನಗಳೂ ಇರುತ್ತವೆ.