ಭೃಂಗದ ಬೆನ್ನೇರಿ ಬಂತು
ರಚನೆ: ದ. ರಾ. ಬೇಂದ್ರೆ
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ
- Read more about ಭೃಂಗದ ಬೆನ್ನೇರಿ ಬಂತು
- Log in or register to post comments
ರಚನೆ: ದ. ರಾ. ಬೇಂದ್ರೆ
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ
ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
"ಅನುದಾನ ಅಕಾಡೆಮಿ"? ಹೀಗೊಂದು ಅಕಾಡೆಮಿಯೇ ಎಂದು ತಲೆತುರಿಸಿಕೊಳ್ಳುತ್ತಿದ್ದೀರಾ? ಈ ದಿನದ ಪ್ರಜಾವಾಣಿ ಓದಿದಾಗ ನನಗೂ ಹಾಗೆಯೇ ಆಯಿತು. ಅದು ಮುದ್ರಾರಾಕ್ಷಸನ ಹಾವಳಿಯೆಂಬುದು ನಿರ್ವಿವಾದ. ಆದರೆ ನಮಗೆ ತರಲೆ ಮಾಡಲು ಇಂತಹ ಸುಸಂದರ್ಭ ಇನ್ನೊಮ್ಮೆ ಸಿಗುವುದೇ? ನನ್ನ [http://vishvakannada.com/node/90|ವಿಶ್ವಕನ್ನಡ ಬ್ಲಾಗ್ನಲ್ಲಿ ಇನ್ನಷ್ಟು ಮಾಹಿತಿ] ಇದೆ.
ಬಹುತೇಕ ಮಂದಿ ಹಾಕಿಹರು ಮುಖವಾಡಗಳು
ಎಲ್ಲೆಲ್ಲಿ ನೋಡಲಿ ಕಾಣುವೆ ಗೋ ಮುಖಗಳು
ಒಳಗಣ್ಣ ತೆರೆದು ಬಗ್ಗಿ ನೋಡಲು ತಿಳಿವುದು
ಶಾಲೆಗೆ ಹೋಗುವ ಮಗುವಿನ ಮೊದಲ ದಿನದ ಸವಿ - ಕಹಿ ಸ್ಮೃತಿಗಳು - ಸಂಕೋಚ, ವಿಸ್ಮಯ, ಆನಂದ, ಹೆದರಿಕೆ, ಎವೆಲ್ಲಾ ನನಗೆ ಅನುಭವಕ್ಕೆ ಬಂದದ್ದು, ಸಂಪದ ಕ್ಕೆ ಪಾದಾರ್ಪಣೆಮಾಡಿದದಿನದಂದು. ಪೀ.ಸಿ. ಯನ್ನು ಮುಟ್ಟಲು ಹಿಂಜರಿಯುತ್ತಿದ್ದ ನನಗೆ, ನನ್ನ ಪ್ರೀತಿಯ ಮಕ್ಕಳಾದ ಚಿ. ರವೀಂದ್ರ ಮತ್ತು ಚಿ. ಪ್ರಕಾಶರು ಸಹಾಯಮಾಡಿದರು. ಈ ದಿನ ಪೀ. ಸಿ.
ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.ತಪ್ಪಾಗಿದ್ರೆ ಕ್ಷಮಿಸಿ .ತಪ್ಪನ್ನು ತೋರಿಸಿ,ತಿದ್ದಿಕೊಳ್ಳುತ್ತೇನೆ.
'ಸಂಪದ'ದ ಓದುಗರೆಲ್ಲರಿಗೂ ನಮಸ್ಕಾರ,
ಇಂದು ಬೆಳಿಗ್ಗೆ ಸುಮಾರು ೯:೦೦ (IST) ನಿಂದ ಮದ್ಯಾಹ್ನದವರೆಗೆ ಸಂಪದ ಡೌನ್ ಆಗಿತ್ತು. Database ದೋಷದಿಂದ ಹೀಗಾಗಿದ್ದರಿಂದ ಸಂಪದ ಆ ನಡುವೆ ಓದಲು ಲಭ್ಯವಿರಲಿಲ್ಲ. ಇವತ್ತಾದದ್ದೇ ಮತ್ತಾಗದಂತೆ ನೋಡಿಕೊಳ್ಳಲು ಸಹಾಯ ಮಾಡಿ - ಸಂಪದದಲ್ಲಿ ಯಾವುದೇ errors ಕಂಡುಬಂದಲ್ಲಿ ತಪ್ಪದೇ ಫೀಡ್ಬ್ಯಾಕ್ ಫಾರಮ್ ಮೂಲಕವೋ ಅಥವಾ ಇ-ಮೇಯ್ಲ್ ಮೂಲಕವೋ ನನಗೆ ತಿಳಿಸಿ (ನನ್ನ ಸೆಲ್ ನಂಬರ್ ತಿಳಿದವರು ಒಂದು SMS ಕೊಟ್ರೂ ನಡೆಯತ್ತೆ).
ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ. ಇಲ್ಲಿನ ಪ್ರತಿಭಾ ಮಹಿಳಾ ಸ್ವಕೃಷಿ ಪೊದಪು ಪರಸ್ಪರ ಸಹಾಯಕ ಸಹಕಾರ ಪರಿಮಿತ ಸಂಘಂ ಇಲ್ಲಿನ ಜನರಲ್ಲಿ ಅಂತಹ ಬದಲಾವಣೆ ತಂದಿದೆ.
ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಈ ರೀತಿ ಸಂಘಟಿಸಲಾದ ಸ್ವ ಸಹಾಯ ಗುಂಪುಗಳ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಬಲಗೊಳಿಸಲು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ ತೊಡಗಿರುವ ಜನರಿಗೆ ಉಳಿತಾಯ ಹಾಗೂ ಸಾಲದ ವಿವಿಧ ಸೇವೆಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಸ್ವ ಸಹಾಯ ಗಂಪುಗಳು ತಮ್ಮ ವಿಶಿಷ್ಟವಾದ ಅಸ್ತಿತ್ವವನ್ನು ಉಳಿಸಿಕೊಂಡು ಸದಸ್ಯರಿಗೆ ಹೆಚ್ಚಿನ ಉಳಿತಾಯದ ಮತ್ತು ವಿವಿಧ ಬಗೆಯ ಸಾಲದ ಸೇವೆಯ ಅಗತ್ಯವನ್ನು ಪೂರೈಸಲು ಅವುಗಳಿಗೆ ಸಾಂಸ್ಥಿಕ ರೂಪ ಕೊಡುವ ಅಗತ್ಯವಿದೆ.
UKನಲ್ಲಿ ಒಂದು ಪ್ರಾಣಿಸಂಗ್ರಹಾಯಲದಲ್ಲಿ ಕೆಲವು ಪ್ರಾಣಿಗಳ ಯೋಚನೆ/ಮಾತುಗಳು... ;-)