ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೧೮೧) - ಕಾಲಚಕ್ರ

ಕಾಲ ಗರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಏಕೆ ಯೋಚಿಸುತ್ತಿದೆ ಈ ಭೂಮಿಯಲ್ಲಿ ಒಂದಷ್ಟು ಶತಮಾನಗಳು ಕಳೆದ ಮೇಲೆ ಹಲವಾರು ರಾಜವಂಶಗಳು ಬಂದವು ಕಟ್ಟಡಗಳು ನಿರ್ಮಾಣವಾದವು ಕಾಲಕ್ರಮೇಣ ಕೆಲವೊಂದು ನಾಶವಾಯಿತು ಭೂಮಿಯೊಳಗೆ ಅಂತರ್ಗತವಾಯಿತು, ನೀರಿನೊಳಗೆ ಮುಳುಗಿ ಹೋಯಿತು, ಕೆಲವೊಂದು ಇನ್ನೂ ಕೂಡ ಪ್ರವಾಸಿ ತಾಣವಾಗಿ ಉಳಿದು ಹೋಯಿತು.

Image

ಶೋಷಿತರ ದನಿ ಡಾ.ಚನ್ನಬಸವ ಪಟ್ಟದೇವರು

ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ, ಅನಾಥರ - ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ - ಬೆಳೆಸಿದ ಕನ್ನಡ ಭಾಷಾ

Image

ಪ್ರಕೃತಿ ವಿಕೋಪ ಮತ್ತು ಮಾನವ

ಭೂಮಿಗೆ 4.54 ಕೋಟಿ ವರ್ಷಗಳ ಇತಿಹಾಸವಿದೆ. ಈ ದೀರ್ಘಾವಧಿಯಲ್ಲಿ ಹಿಮಪಾತ, ಭೂಕಂಪ, ಜ್ವಾಲಾಮುಖಿ, ಸುನಾಮಿ, ಜಲ ಪ್ರಳಯ, ಸುಂಟರಗಾಳಿ, ಶೈತ್ಯಗಾಳಿ, ಬರಗಾಲ, ಆಲಿಕಲ್ಲು ಮಳೆ, ಕಾಡ್ಗಿಚ್ಚು ಗಳಂತಹ ಪ್ರಕೃತಿ ವಿಕೋಪ ಘಟನೆಗಳು ಅನೇಕ ಬಾರಿ ಜರಗಿವೆ. ಭೂಮಿಯ ನೈಸರ್ಗಿಕ ಪ್ರಕ್ರಿಯೆಗಳಿಂದ ಉಂಟಾಗುವ ಇಂತಹ ಪ್ರಮುಖ ವಿಕೋಪ ಘಟನೆಗಳು ಪರಿಸರಕ್ಕೆ ವ್ಯಾಪಕ ವಿನಾಶ ಮತ್ತು ಜೀವಹಾನಿಯನ್ನು ಉಂಟುಮಾಡುತ್ತವೆ.

Image

ಹಸಿ ಬಟಾಣಿಯ ಪ್ರಯೋಜನಗಳು

ಈಗ ಹಸಿ ಬಟಾಣಿ ಕೋಡುಗಳು ಮಾರುಕಟ್ಟೆಗೆ ಬರುವ ಸಮಯ. ಒಣಗಿದ ಬಟಾಣಿಗಳನ್ನು ಬಳಸಿ ಎಷ್ಟೇ ಚೆನ್ನಾಗಿ ಪದಾರ್ಥಗಳನ್ನು ಮಾಡಿದರೂ ಅದರ ರುಚಿ ಈ ಹಸಿ ಬಟಾಣಿಗೆ ಸರಿ ಹೊಂದುವುದಿಲ್ಲ. ಹಸಿ ಬಟಾಣಿಯ ರುಚಿಯೇ ಬೇರೆ. ಇದರಿಂದ ಮಾಡುವ ಪುಲಾವ್, ಪಾವ್ ಬಾಜಿ ಮಸಾಲೆ, ಬಟಾಣಿ ಗಸಿ, ಬಟಾಣಿ ಚಿಲ್ಲಿ, ಪಲ್ಯ ಮೊದಲಾದುವುಗಳಿಗೆ ಅದರದ್ದೇ ಆದ ವಿಶೇಷ ಸ್ವಾದ ಬಂದಿರುತ್ತದೆ.

Image

ಓದಿನ ಸಂಸ್ಕೃತಿಗೆ ಅಡ್ಡಿ ಬೇಡ

ಅಂಚೆ ಇಲಾಖೆಯು ಪುಸ್ತಕ, ಪತ್ರಿಕೆ ಸಾಗಣೆ ವೆಚ್ಚ ಪರಿಷ್ಕರಣೆ ಮಾಡಿದೆ. ಚಿನ್ನದಂತೆ ಗ್ರಾಂ ಲೆಕ್ಕದಲ್ಲಿ ತೂಗಿ ದರ ನಿಗದಿ ಪಡಿಸುವ ಹೊಸ ಪದ್ಧತಿಯ ಜತೆಗೆ ಜಿ ಎಸ್ ಟಿ ವಿಧಿಸುತ್ತಿರುವುದರಿಂದ ಪುಸ್ತಕ ರವಾನೆ ವೆಚ್ಚ ಸಹಜವಾಗಿಯೇ ಹೆಚ್ಚಳವಾಗಿದೆ. ಇದರಿಂದ ಪುಸ್ತಕ ಓದುವ ಸಂಸ್ಕೃತಿಗೆ ದೊಡ್ಡ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಪತ್ರಗಳು ಸಹ ೫೦೦ ಗ್ರಾಂಗಿಂತ ಹೆಚ್ಚುತೂಗಿದರೆ ಅಂಥವುಗಳ ಅಂಚೆ ವೆಚ್ಚ ಹೆಚ್ಚಲಿದೆ.

Image

ಅಂಬೇಡ್ಕರ್ ಮತ್ತು ದೇವರು...

ಯಾರು ಹೆಚ್ಚು ಶಕ್ತಿಶಾಲಿ, ಯಾರ ಹೆಸರನ್ನು ಹೆಚ್ಚು ನೆನಪಿಸಿಕೊಳ್ಳಬೇಕು, ಯಾರಿಂದ ಹೆಚ್ಚು ಪ್ರಯೋಜನವಾಗಿದೆ? ತುಂಬಾ ಮುಕ್ತವಾಗಿ, ನಿಷ್ಕಳಂಕವಾಗಿ, ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ನಿಧಾನವಾಗಿ ಈ ವಿಷಯವನ್ನು ಚರ್ಚಿಸಬೇಕಿದೆ. ಇಲ್ಲಿ ಯಾವುದೇ ಪೂರ್ವಾಗ್ರಹವು ಬೇಡ.

Image

ಸ್ಟೇಟಸ್ ಕತೆಗಳು (ಭಾಗ ೧೧೮೦) - ವಾದ

ಅವತ್ತು ಜಗಳ ಜೋರಾಗಿತ್ತು. ಇಬ್ಬರ ವಾದ ವಿವಾದವನ್ನ ಕೇಳಿದ ನ್ಯಾಯಾದೀಶರಿಗೆ ಯಾವ ಕಡೆ ತೀರ್ಪು ನೀಡುವುದೇ ತಿಳಿಯಲಿಲ್ಲ. ಇಬ್ಬರೂ ಜೊತೆಗೆ ಇದ್ದವರು ಒಬ್ಬರಿಗೊಬ್ಬರು ಆಧಾರವಾಗಿದ್ದವರು. ಆದರೂ ವಾದ ಜೋರಾಗಿತ್ತು. ದೇಹ ಮನಸಿನಲ್ಲಿ ಕೇಳಿಕೊಳ್ಳುವುದಿಷ್ಟೆ. ನೀನು ನನ್ನ ವಯಸ್ಸಿನವನಾಗಿಯೇ ಇದ್ದು ಬಿಡು ಮಾರಾಯಾ. ಸಣ್ಣವನಿರುವಾಗ ದೊಡ್ಡವನಾಗಬೇಕು ಅಂತಿಯಾ, ದೊಡ್ಡವನಾದ ಮೇಲೆ ಮರಳಿ ಬಾಲ್ಯ ಬೇಕು ಅಂತೀಯಾ.

Image

ಜ್ಞಾನ, ಭಾವ, ಕರ್ಮ (ಭಾಗ 2)

ಅಮೆರಿಕದಲ್ಲಿ ರೂಸ್ ವೆಲ್ಟ್ ಎನ್ನುವ ಮಹಾನುಭಾವ ಇದ್ದನು. ಅವರು ಒಮ್ಮೆ ಒಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಒಂದು ಸುಂದರ ಭಾಷಣ ಮಾಡುವಾಗ ಹೇಳಿದ್ದು "ವಿದ್ಯೆ ಕಲಿಯದವ, ಕದಿಯಲು ಬಯಸಿದ ಅಂದರೆ ರೈಲು ಕಂಬಿಯ ಒಂದೆರಡು ಬೋಲ್ಟ್ ಕದಿಯುತ್ತಾನೆ. ಚೆನ್ನಾಗಿ ವಿದ್ಯೆ ಕಲಿತವ ಕದಿಯಲು ಬಯಸಿದರೆ ರೈಲಿನ ಕಂಬಿ ಜೊತೆಗೆ ರೈಲನ್ನೇ ಕದಿಯುತ್ತಾನೆ". ಹೀಗಾಗಬೇಡಿ ಎಂದು ಹೇಳಿದನು.

Image