ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಂಬೇಡ್ಕರ್ ಮತ್ತು ದೇವರು...

ಯಾರು ಹೆಚ್ಚು ಶಕ್ತಿಶಾಲಿ, ಯಾರ ಹೆಸರನ್ನು ಹೆಚ್ಚು ನೆನಪಿಸಿಕೊಳ್ಳಬೇಕು, ಯಾರಿಂದ ಹೆಚ್ಚು ಪ್ರಯೋಜನವಾಗಿದೆ? ತುಂಬಾ ಮುಕ್ತವಾಗಿ, ನಿಷ್ಕಳಂಕವಾಗಿ, ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ನಿಧಾನವಾಗಿ ಈ ವಿಷಯವನ್ನು ಚರ್ಚಿಸಬೇಕಿದೆ. ಇಲ್ಲಿ ಯಾವುದೇ ಪೂರ್ವಾಗ್ರಹವು ಬೇಡ.

Image

ಸ್ಟೇಟಸ್ ಕತೆಗಳು (ಭಾಗ ೧೧೮೦) - ವಾದ

ಅವತ್ತು ಜಗಳ ಜೋರಾಗಿತ್ತು. ಇಬ್ಬರ ವಾದ ವಿವಾದವನ್ನ ಕೇಳಿದ ನ್ಯಾಯಾದೀಶರಿಗೆ ಯಾವ ಕಡೆ ತೀರ್ಪು ನೀಡುವುದೇ ತಿಳಿಯಲಿಲ್ಲ. ಇಬ್ಬರೂ ಜೊತೆಗೆ ಇದ್ದವರು ಒಬ್ಬರಿಗೊಬ್ಬರು ಆಧಾರವಾಗಿದ್ದವರು. ಆದರೂ ವಾದ ಜೋರಾಗಿತ್ತು. ದೇಹ ಮನಸಿನಲ್ಲಿ ಕೇಳಿಕೊಳ್ಳುವುದಿಷ್ಟೆ. ನೀನು ನನ್ನ ವಯಸ್ಸಿನವನಾಗಿಯೇ ಇದ್ದು ಬಿಡು ಮಾರಾಯಾ. ಸಣ್ಣವನಿರುವಾಗ ದೊಡ್ಡವನಾಗಬೇಕು ಅಂತಿಯಾ, ದೊಡ್ಡವನಾದ ಮೇಲೆ ಮರಳಿ ಬಾಲ್ಯ ಬೇಕು ಅಂತೀಯಾ.

Image

ಜ್ಞಾನ, ಭಾವ, ಕರ್ಮ (ಭಾಗ 2)

ಅಮೆರಿಕದಲ್ಲಿ ರೂಸ್ ವೆಲ್ಟ್ ಎನ್ನುವ ಮಹಾನುಭಾವ ಇದ್ದನು. ಅವರು ಒಮ್ಮೆ ಒಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಒಂದು ಸುಂದರ ಭಾಷಣ ಮಾಡುವಾಗ ಹೇಳಿದ್ದು "ವಿದ್ಯೆ ಕಲಿಯದವ, ಕದಿಯಲು ಬಯಸಿದ ಅಂದರೆ ರೈಲು ಕಂಬಿಯ ಒಂದೆರಡು ಬೋಲ್ಟ್ ಕದಿಯುತ್ತಾನೆ. ಚೆನ್ನಾಗಿ ವಿದ್ಯೆ ಕಲಿತವ ಕದಿಯಲು ಬಯಸಿದರೆ ರೈಲಿನ ಕಂಬಿ ಜೊತೆಗೆ ರೈಲನ್ನೇ ಕದಿಯುತ್ತಾನೆ". ಹೀಗಾಗಬೇಡಿ ಎಂದು ಹೇಳಿದನು.

Image

ಪಶುಮೇವಿಗಾಗಿ ಅಜೋಲ ಬೆಳೆಸೋಣ

ಪಶುಪಾಲನೆಯಲ್ಲಿ ನಿರತರಾದವರಿಗೆ ದೊಡ್ದ ಸಮಸ್ಯೆ ಎಂದರೆ ಹಸುರು ಮೇವಿನ ಉತ್ಪಾದನೆ. ಎಷ್ಟು ಹಸುರು ಮೇವಿದ್ದರೂ ಸಾಕಾಗದು. ಅದಕ್ಕಾಗಿ ಕೆಲವರು ಎಕ್ರೆಗಟ್ಟಲೆ ಜಾಗವನ್ನು ಮೇವು ಉತ್ಪಾದನೆಗಾಗಿ ಮೀಸಲಿಡುತ್ತಾರೆ. ಆ ಹೊಲದ ಉತ್ಪಾದಕತೆಯನ್ನು ಗಮನಿಸಿದರೆ ಅದು ನಷ್ಟ. ಇದರ ಬದಲಿಗೆ ಪೌಷ್ಟಿಕ ಮೇವನ್ನು ಹೊಲವಲ್ಲದೆ ಬೇರೆ ಕಡೆಯಲ್ಲಿ ಉತ್ಪಾದಿಸಿ ಕೊಡುವುದು ಲಾಭದಾಯಕ.

Image

ಬಾಲ್ಟಿಕ್ ಕಡಲ ಗಾಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಅನುವಾದ: ಎಸ್ ಜಯಶ್ರೀನಿವಾಸ ರಾವ್
ಪ್ರಕಾಶಕರು
ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು- ೫೮೪೧೨೪
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೪

ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು ಹುರಿದುಂಬಿಸಿದ್ದಾರೆ. ಅವರು ಬರೆದ ಮುನ್ನುಡಿಯಿಂದ ಆಯ್ದ ಸಾಲುಗಳು…

ಒಂದು ದೇಶ ಒಂದು ಚುನಾವಣೆ...

ಒಂದು ದೇಶ ಒಂದೇ ಬಾರಿಗೆ ಚುನಾವಣೆ ಎಂಬ ಪರಿಕಲ್ಪನೆ ಉತ್ತಮವೋ ಅಥವಾ ಲೋಕಸಭೆಗೆ ಚುನಾವಣೆ ನಡೆದ ಒಂದು ವರ್ಷದ ನಂತರ ದೇಶದ ಎಲ್ಲಾ‌ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಿದರೆ ಉತ್ತಮವೋ

Image

ಸ್ಟೇಟಸ್ ಕತೆಗಳು (ಭಾಗ ೧೧೭೯) - ನಿಲ್ದಾಣ

ನೀನ್ಯಾಕೆ ಇನ್ನು ಅಲ್ಲಿ ನಿಂತಿದ್ದೀಯಾ? ನಿನ್ನ ಜೀವನ ಅದೇ ಸ್ಥಳದಲ್ಲಿ ಸ್ಥಿರವಾಗಿರಬೇಕು ಅಂತ ಏನಾದರೂ ಯೋಚಿಸ್ತಾ ಇದ್ದೀಯಾ? ಅಥವಾ ನಿನಗೆ ಬದುಕುವುದಕ್ಕೆ ಸ್ಥಳಾವಕಾಶ ಕೊಟ್ಟವರು ನಿನ್ನಿಂದಲೇ ಜೀವನವನ್ನ ರೂಪಿಸಿಕೊಳ್ಳುತ್ತಾರೆ ಅಂತ ಅಂದುಕೊಂಡಿದ್ದೀಯಾ? ಇಲ್ಲ ಮಾರಾಯ. ಅದ್ಯಾವುದೂ ಸತ್ಯವಲ್ಲ ನೀನೀಗ ಇಳಿದ ನಿಲ್ದಾಣವನ್ನು ನಿನ್ನ ಅಂತಿಮ ಅಂದುಕೊಳ್ಳಬೇಡ.  ಸಾಗುವ ದೂರ ತುಂಬಾ ಇದೆ.

Image

19 ಒಂಟೆಗಳು…

ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ 19 ಒಂಟೆಗಳನ್ನು ಹೊಂದಿದ್ದನು. ಒಂದು ದಿನ ಅವನು ಅಸುನೀಗಿದನು. ಆತನ ಮರಣದ ಅನಂತರ ಅವನು ಬರೆದಿದ್ದ ಉಯಿಲನ್ನು ಊರಿನ ಪಂಚಾಯ್ತಿಯಲ್ಲಿ ಓದಲಾಯಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು :

Image