ವಿಧ: ಬ್ಲಾಗ್ ಬರಹ
January 18, 2017
ಚಾರ್ಲ್ಸ್ ವುಡ್, ಆನಂದ ಮೋಹನ್ ದಾಸ್, ಸುರೇಂದ್ರನಾಥ್ ಬ್ಯಾನರ್ಜಿ ಚಿತ್ರಕೃಪೆ: ಗೂಗಲ್
ಅದುವರೆಗೆ ಮತಾಂತರದ ಕಾರ್ಯಗಳನ್ನು ಕೈಗೊಳ್ಳಲು ಪ್ರಚಾರ ಸಾಮಗ್ರಿ ಮತ್ತು ಸಹಾಯವನ್ನು ಒದಗಿಸುತ್ತಿದ್ದ ಮಿಷಿನರಿಗಳು ಕ್ರಿಸ್ತ ಶಕ ೧೮೩೪ರ ನಂತರ ವಿದ್ಯಾರಂಗವನ್ನು ದುರಾಕ್ರಮಿಸಲು ಮೊದಲು ಮಾಡಿದರು. ಚಾರ್ಲ್ಸ್ ವುಡ್ ಎನ್ನುವ ಬ್ರಿಟಿಷ್ ಅಧಿಕಾರಿಯು ಮಿಷನರಿಗಳು ನಿರ್ವಹಿಸುವ ಪಾಠಶಾಲೆಗಳಿಗೆ ಸರ್ಕಾರದ ಸಹಾಯ ನಿಧಿ (ಗ್ರಾಂಟ್ ಇನ್ ಏಡ್) ಒದಗಿಸುವ ಅವಶ್ಯಕತೆಯನ್ನು ಕುರಿತು ಒಂದು ಸಮೀಕ್ಷಾ…
ವಿಧ: ಬ್ಲಾಗ್ ಬರಹ
January 17, 2017
’ಕಪ್ಪು ಕುಂಕುಮ ಕೆಂಪು ಕುಂಕುಮ’ ಎಂಬ ನಾಲಿಗೆ ತಿರುಚುವ (ಟಂಗ್ ಟ್ವಿಸ್ಟರ್) ಭಾಷೆಯ ಬಗ್ಗೆ ನಾನು ಹೇಳಹೊರಟಿಲ್ಲ !
ಇತ್ತೀಚೆಗಿನ ದಿನಗಳಲ್ಲಿ ಹೆಂಗಳು ಕುಂಕುಮ ಹಚ್ಚುವುದನ್ನೇ ಬಿಟ್ಟಿದ್ದಾರೆ ಎಂಬ ವಿವಾದ ಸೃಷ್ಟಿಸುತ್ತಿಲ್ಲ!!
ಬಿಂದಿ ಹಚ್ಚೋದ್ರಿಂದ ಋಣಾತ್ಮಕ ವಿಚಾರಗಳು ಉದ್ಭವವಾಗುತ್ತದೆ, ಕುಂಕುಮ ಹಚ್ಚುವುದರಿಂದ ಆದ್ನ್ಯ ಚಕ್ರದ ಮೂಲಕ ಶರೀರದಲ್ಲಿ ತರಂಗಗಳು ಏಳುತ್ತವೆ ಎಂದೂ ನುಡಿಯುತ್ತಿಲ್ಲ!!!
ಹಾಗಾದ್ರೆ ನಾ ಹೇಳುತ್ತಿರೋದ್ರಾದ್ರೂ ಏನು? ನೋಡೋಣ, ತಡ್ಕೊಳ್ಳಿ ...
…
ವಿಧ: ಬ್ಲಾಗ್ ಬರಹ
January 15, 2017
ಮನುಷ್ಯ ನೂರು ವರ್ಷಗಳ ಕಾಲ ಬದುಕಬೇಕು , ಕರ್ಮ ಮಾಡುತ್ತಲೇ ಬದುಕಬೇಕು ಏಂದು ಒಂದು ಮಾತಿದೆ. ( ಯಾವುದೋ ಉಪನಿಷತ್ ) ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು ಎಂದು ಭಗವದ್ಗೀತೆ ಯಲ್ಲಿ ಹೇಳಿದೆ. ಇಲ್ಲಿ ಕರ್ಮ ಎಂದರೆ ಯಾವುದು ? ಕರ್ಮ ಎಂದರೆ ಕೆಲಸವೇ ? , ಅಥವಾ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳೇ ಎಂಬ ಸಂಶಯ ನನಗೆ ಉಂಟಾಗಿತ್ತು.
ಆಗ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ಬರೆದ ಗೀತಾಪರಿಮಳ ಎಂಬ ಪುಸ್ತಕದ pdf ಅನ್ನು ಅಂತರ್ಜಾಲದಲ್ಲಿ ಯಾರೋ ನನ್ನೊಂದಿಗೆ ಹಂಚಿಕೊಂಡರು.
ಭಗವದ್ಭಕ್ತಿ ,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…
ವಿಧ: ಬ್ಲಾಗ್ ಬರಹ
January 14, 2017
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು,…