ಇತ್ತೀಚೆಗೆ ಸೇರಿಸಿದ ಪುಟಗಳು

  • ವಿಫಲವಾದ ಭಾರತ್ ಬಂದ್ !
    Shreerama Diwana

    ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ… ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ  ಹಿಂದೆ ಹೀಗೆ  ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ…

    ಮುಂದೆ ಓದಿ...
  • ಗುಪ್ತಚರನಿಗೆ ಕರ್ತವ್ಯಪ್ರಜ್ಞೆ ಬೋಧಿಸಿದ ತಿಲಕರು
    Shreerama Diwana

    ಬಾಲಗಂಗಾಧರ ತಿಲಕರು ಲೋಕಮಾನ್ಯರೆಂದೇ ಹೆಸರಾಗಿದ್ದವರು. ಅವರು ಹೋದೆಡೆಯಲ್ಲೆಲ್ಲಾ ಸಹಸ್ರಾರು ಸ್ವಾತಂತ್ರ್ಯಪ್ರಿಯರು ಸೇರುವುದು ರೂಢಿಯಾಗಿತ್ತು. ಜನರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ ತಿಲಕರು ಅನಕ್ಷರಸ್ಥರಲ್ಲೂ ಸ್ವಾತಂತ್ರ್ಯದ ಆಸೆ…

    ಮುಂದೆ ಓದಿ...
  • ಸ್ಟೇಟಸ್ ಕತೆಗಳು (ಭಾಗ ೧೩೭೯) - ಗುಲಾಬಿ
    ಬರಹಗಾರರ ಬಳಗ

    ಅವನ ಕೈ ಕಾಲುಗಳ ಮೇಲೆ ಅಂಟಿರುವ ಮಣ್ಣನ್ನು ಗಮನಿಸಿದಾಗ, ಬಣ್ಣವನ್ನ ಕಳೆದುಕೊಂಡು ಮಾಸಿರುವ ಬಟ್ಟೆಯನ್ನ  ಗಮನವಿಲ್ಲದ ಅವನ ಕೈಯಲ್ಲಿ ಹಿಡಿದಿರಬಹುದು. ಯಾರಿಗೂ ಖರೀದಿಸುವ ಮನಸ್ಸು ಬಾರಲಿಕ್ಕಿಲ್ಲ. ಕಾಲಿನಲ್ಲಿ ಕೊಳೆಗಳು ಹೆಚ್ಚಾಗಿದೆ ಮುಖದಲ್ಲಿ ಪಕ್ಕದಲ್ಲಿ ಹಸಿವಿನ ಬಣ್ಣವೇ ಎದ್ದು…

    ಮುಂದೆ ಓದಿ...
  • ಸಸ್ಯಗಳಿಗೂ ವೋಲ್ಟೇಜ್ ಸ್ಟೆಬಿಲೈಜರ್ ಬೇಕೇ?
    ಬರಹಗಾರರ ಬಳಗ

    ಒಂದು ವಿಶಾಲವಾದ ಹುಲ್ಲುಗಾವಲಿನ ಮಧ್ಯೆ ಬೃಹತ್ತಾದ ಒಂದು ಒಂಟಿ ಮರವನ್ನು ಊಹಿಸಿಕೊಳ್ಳಿ. ಸೊಂಪಾದ ಎಲೆಗಳು, ಅದರ ನೆರಳಲ್ಲಿ ಆಶ್ರಯ ಪಡೆಯುತ್ತಿರುವ ಖಗ ಮೃಗಗಳು. ಒಳಗಿರುವ, ಮರದ ಕೆಳಗಿರುವವರಿಗೆ ಒಂದಿನಿತೂ ಬಿಸಿಲು ಸೋಕುವುದಿಲ್ಲ. ಕಾರಣ ಸುಸ್ಪಷ್ಟ. ಎಲೆಗಳ ಹಂದರ ಬಿಸಿಲನ್ನು…

    ಮುಂದೆ ಓದಿ...
  • ಜೊತೆಯಾಗಿ…
    ಬರಹಗಾರರ ಬಳಗ

    ಜೊತೆಯಾಗಿ ಸಾಗಿದೆನಿಂದು

    ಮುಂದೆ ಓದಿ...
  • ಪೆಪ್ಸಿ ಕಂಪೆನಿಯ ಆಲೂಗಡ್ಡೆ ತಳಿಯ ಹಕ್ಕುಸ್ವಾಮ್ಯ ರದ್ದು
    addoor

    ಭಾರತದ ಕೋಟಿಗಟ್ಟಲೆ ರೈತರ ಬೀಜ ಮತ್ತು ದೇಸಿ ತಳಿ ಹಕ್ಕುಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಆ ಹಕ್ಕುಗಳ ಪರವಾಗಿ ಹಾಗೂ ಪೆಪ್ಸಿ ಕಂಪೆನಿಯ ವಿರುದ್ಧ “ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ಪ್ರಾಧಿಕಾರ” ನೀಡಿದ ಚಾರಿತ್ರಿಕ ತೀರ್ಪಿನ ಬಗ್ಗೆ ಈ ಲೇಖನ.
    ಪ್ರಕರಣದ ಹಿನ್ನೆಲೆ: ಗುಜರಾತಿನ ಹಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಆದರೆ 2019ರಲ್ಲಿ ಮಾತ್ರ ಅವರಲ್ಲಿ ಕೆಲವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ 11 ರೈತರ ಮೇಲೆ ಎಂಟು ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ ಬೈದ್ಧಿಕ ಸೊತ್ತಾದ ಆಲೂಗಡ್ದೆ…

    ಮುಂದೆ ಓದಿ...
  • ಗಸಗಸೆ: ಚಿಕ್ಕ ಬೀಜದಿಂದ ದೊಡ್ಡ ಆರೋಗ್ಯ ಲಾಭಗಳು
    Ashwin Rao K P

    ಗಸಗಸೆ – ಮನೆಯಲ್ಲಿ ಸುಲಭವಾಗಿ ಸಿಗುವ ಈ ಸಣ್ಣ ಬೀಜ, ಆರೋಗ್ಯದ ದೃಷ್ಟಿಯಿಂದ ಅಪಾರ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಹಲವು ರೀತಿಯಲ್ಲಿ ಒಳಿತು ಮಾಡುತ್ತವೆ. ಜೀರ್ಣಕ್ರಿಯೆಯಿಂದ ಹಿಡಿದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವವರೆಗೆ, ಗಸಗಸೆಯ ಲಾಭಗಳು ಅನೇಕ…

    ಮುಂದೆ ಓದಿ...
  • ಹೃದಯದಲ್ಲಿ ಸದಾ ಗುರುವಿಗೆ ಜಾಗವಿರಲಿ
    Ashwin Rao K P

    ಬದುಕಿನಲ್ಲಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ನೆರಳು ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಗುರುವಿಗೆ ಸಮಾಜದಲ್ಲಿ ಶ್ರೇಷ್ಠ ಗೌರವ ಸಲ್ಲುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವೇದವ್ಯಾಸರ ಜನ್ಮದಿನವಾದ ಆಷಾಢ ಮಾಸದ ಶುಕ್ಲ ಪೂರ್ಣಿಮೆ ತಿಥಿಯಂದು…

    ಮುಂದೆ ಓದಿ...
  • ಗುರು ಪೂರ್ಣಿಮೆ : ಅರಿವೇ ಗುರು
    Shreerama Diwana

    ಅರಿತವಂಗೆ ಎಲ್ಲವೂ - ಎಲ್ಲರೂ ಗುರುಗಳೇ, ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು  ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ…

    ಮುಂದೆ ಓದಿ...
  • ಸ್ಟೇಟಸ್ ಕತೆಗಳು (ಭಾಗ ೧೩೭೮) - ಬಂಗಾರ
    ಬರಹಗಾರರ ಬಳಗ

    ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು ವರುಷದ ಉಳಿತಾಯದಿಂದ ಒಂದು ಸಣ್ಣ ಚಿನ್ನದ…

    ಮುಂದೆ ಓದಿ...