ಇತ್ತೀಚೆಗೆ ಸೇರಿಸಿದ ಪುಟಗಳು
ಪ್ರೀತಿಯ ವ್ಯಾಪಾರ ಮಾಡಿ ; ದ್ವೇಷ, ಸೇಡಿನ ವ್ಯಾಪಾರ ನಿಲ್ಲಿಸಿ…
Shreerama Diwanaಪ್ರೀತಿಯ ವ್ಯಾಪಾರ ಮಾಡಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕರ್ನಾಟಕದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದವರೇ - ದ್ವೇಷ ಸೇಡಿನ ವ್ಯಾಪಾರ ನಿಲ್ಲಿಸಿ. ಸೇಡು ದ್ವೇಷ ದುರಹಂಕಾರ ಮತ್ತು ಸರ್ವಾಧಿಕಾರದ ಆಡಳಿತ ಮತ್ತು ಭಾಷಣಗಳನ್ನು ಭಾರತದ ಮತದಾರರು ತಿರಸ್ಕರಿಸಿರುವ…
ಮುಂದೆ ಓದಿ...ಅಹಂಕಾರದೊಳಗೊಂದು ವ್ಯಕ್ತಿತ್ವ
ಬರಹಗಾರರ ಬಳಗನಮಗೆ ನಾವು ಮಾಡಿದ್ದೆ ಸರಿ, ನಮ್ಮ ಮಾತೇ ವೇದ ವಾಕ್ಯ ಎನಿಸುತ್ತದೆ. ಇಂದಿನ ಯುಗದ ಅನೇಕರ ಮನಸ್ಥಿತಿ ಇದೇ ಆಗಿದೆ. ಏಕೆಂದರೆ ನಾವು ಕಂಪ್ಯೂಟರ್ ಯುಗದ ಮಹಾ ಪಂಡಿತರಲ್ಲವೇ ? ಕೆಲವು ಸತ್ಯಗಳು ನಮ್ಮ ವಿರುದ್ಧವಾಗಿದ್ದರೆ ಆ ಸತ್ಯಗಳನ್ನೇ…
ಮುಂದೆ ಓದಿ...ಕೋಲ್ಜೇನು: ಜೇನು ತೆಗೆಯುವುದು ಸುಲಭ.
Ashwin Rao K Pಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸಾತ್ಮಕವಾಗಿ ಹೆಚ್ಚು ಸಲ…
ಮುಂದೆ ಓದಿ...ಪರಿಸರ ರಕ್ಷಣೆಗಾಗಿ ಕಾಳಜಿ ವಹಿಸೋಣ
ಬರಹಗಾರರ ಬಳಗ‘ವಿಶ್ವ ಪರಿಸರ ದಿನ’ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತ ಹೋಗುವುದು ಸಹಜ.ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ ಕಾಲಕ್ಕೆ ಹೋದರೆ,…
ಮುಂದೆ ಓದಿ...ಶಿಕ್ಷಣ ಕ್ಷೇತ್ರದ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್
ಬರಹಗಾರರ ಬಳಗಜೂನ್ ನಾಲ್ಕರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜಯಂತೋತ್ಸವ ಜರುಗಿತು. ಜಾತಿ ,ಮತ, ಧರ್ಮ ಯಾವುದೇ ಇರಲಿ ಬೆಳಗುವ ಜ್ಯೋತಿ ಮಾತ್ರ ಒಂದೇ. ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂಡಿದ್ದ ಆದರ್ಶ ದೊರೆ "ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್". …
ಮುಂದೆ ಓದಿ...ನಮ್ಮ ಮನೆ ಹೇಗಿರಬೇಕು?
Ashwin Rao K Pಈ ವರ್ಷ ಎಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಗೃಹ ಪ್ರವೇಶದ್ದೇ ಭರಾಟೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಮಾತಿನಂತೆ ಮನೆಯೊಂದನ್ನು ಕಟ್ಟಿ ಮುಗಿಸುವಾಗ ಆ ವ್ಯಕ್ತಿ ಬಹಳ ಜವಾಬ್ದಾರಿಯುತ ಮನುಷ್ಯನಾಗಿ ಬದಲಾಗುತ್ತಾನೆ. ಏಕೆಂದರೆ ಮನೆ ಕಟ್ಟುವಾಗ ಮಾಡಿದ ಸಾಲ, ಅದಕ್ಕೆ ಕಟ್ಟ ಬೇಕಾದ ಬಡ್ಡಿ…
ಮುಂದೆ ಓದಿ...ಪರಿಸರ ಸಂರಕ್ಷಣೆ ಎಂಬುದು ಸಾಮೂಹಿಕ ಹೊಣೆಗಾರಿಕೆ
Ashwin Rao K Pಪ್ರತಿ ವರ್ಷ ಜೂನ್ ೫ರಂದು ಜಾಗತಿಕವಾಗಿ ಪರಿಸರ ದಿನವನ್ನು ಆಚರಿಸುವುದು ಗೊತ್ತಿರುವಂತದ್ದೇ. ಪರಿಸರ ಜಾಗೃತಿಯ ಉದ್ದೇಶದೊಂದಿಗೆ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಮಹತ್ವದ ಬಗ್ಗೆ ಹೊಸದಾಗಿ ಅರಿವು ಮೂಡಿಸುವ ಪ್ರಮೇಯವೇನು ಇರದಿದ್ದರೂ, ವರ್ಷವರ್ಷವೂ…
ಮುಂದೆ ಓದಿ...‘ಬ್ಯಾಂಕ್ ಮೈನಾ’ ಹಕ್ಕಿಯ ಕಂಡೀರಾ?
ಬರಹಗಾರರ ಬಳಗಒಂದು ಬಾರಿ ನಾನು ಗಣಿತ ವಿಷಯದ ತರಬೇತಿಯೊಂದರಲ್ಲಿ ಭಾಗವಹಿಸಲು ಗುಜರಾತ್ ರಾಜ್ಯದ ಅಹಮದಾಬಾದ್ ಎಂಬ ಊರಿಗೆ ಹೋಗಿದ್ದೆ. ಅಲ್ಲಿ ವಿಕ್ರಂ ಸಾರಾಭಾಯಿ ಕಮ್ಯೂನಿಟಿ ಸೈನ್ಸ್ ಸೆಂಟರ್ ಎಂಬ ಸಂಸ್ಥೆ ಈ ತರಬೇತಿಯನ್ನು ಆಯೋಜನೆ ಮಾಡಿತ್ತು. ವಿವಿಧ ಮಾದರಿಗಳ ಮೂಲಕ ಹೈಸ್ಕೂಲ್ ತರಗತಿಯ ಗಣಿತ ವಿಷಯವನ್ನು ಬೋಧಿಸುವ…
ಮುಂದೆ ಓದಿ...ಪರ್ಯಾಯ ರಾಜಕೀಯ ಚಿಂತನೆಗೆ ಈಗ ಕಾಲ ಕೂಡಿ ಬಂದಿದೆ !
Shreerama Diwanaಭ್ರಷ್ಟಾಚಾರದ ವಿರುದ್ಧ ಧರ್ಮಾಂಧ ರಾಜಕೀಯ ಶಕ್ತಿ ಬೆಳವಣಿಗೆ ಹೊಂದಿತು. ಕರ್ನಾಟಕದ ಇತ್ತೀಚಿನ ಚುನಾವಣೆಯಲ್ಲಿ ಧರ್ಮಾಂಧ ಶಕ್ತಿಯ ವಿರುದ್ಧ ಮತ್ತೆ ಭ್ರಷ್ಟ ಶಕ್ತಿ ವಿಜಯ ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಮತಾಂಧ ಶಕ್ತಿಯೇ ಮೇಲುಗೈ ಪಡೆಯಬಹುದು. ಏಕೆಂದರೆ…
ಮುಂದೆ ಓದಿ...