ಇತ್ತೀಚೆಗೆ ಸೇರಿಸಿದ ಪುಟಗಳು
ಕನ್ನಡವೆಂದರೆ ಬರಿನುಡಿಯಲ್ಲ…
ಬರಹಗಾರರ ಬಳಗ'ಜೋಗದ ಸಿರಿ ಬೆಳಕಿನಲ್ಲಿ' ಕೇಳದವರು, ಮೆಚ್ಚದವರು ಯಾರೂ ಇರಲಾರರು. 'ಕುರಿಗಳು ಸಾರ್ ಕುರಿಗಳು …
ಮುಂದೆ ಓದಿ...ವಾಣಿ ಜಯರಾಂ ಅವರ ಹಿನ್ನೆಲೆ ಗಾಯನದಲ್ಲಿ...
Shreerama Diwanaಸವಿ ನೆನಪುಗಳು ಬೇಕು ಸವಿಯಲೀ ಬದುಕು. ವಾಣಿ ಜಯರಾಂ ಅವರ ಹಿನ್ನೆಲೆ ಗಾಯನದಲ್ಲಿ… ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ… ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ - ಶಿಸ್ತುಬದ್ಧತೆಯ …
ಮುಂದೆ ಓದಿ...ಕನ್ನಡ ಪತ್ರಿಕಾ ಲೋಕ (ಭಾಗ ೯೭) - ಮಲೆನಾಡು ಐಸಿರಿ
Shreerama Diwanaವ್ಯಕ್ತಿತ್ವ ವಿಕಸನಕ್ಕಾಗಿರುವ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ - ಮಲೆನಾಡು ಐಸಿರಿ. ಕಲ್ಯಾಣ್ ಕುಮಾರ್ ಕನಾಯಕನಹಳ್ಳಿ ಪ್ರಧಾನ ಸಂಪಾದಕರಾಗಿಯೂ, ರೋಹನ್ ಭಾರ್ಗವಪುರಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಪ್ರಸಾರವಾಗುತ್ತಿರುವ ಪತ್ರಿಕೆಯ ಮುಖ್ಯ ಕಚೇರಿ ಚಿಕ್ಕಮಗಳೂರು…
ಮುಂದೆ ಓದಿ...ತಕ್ಕಡಿ ಸಮಾನಾಂತರವಾಗಿಯೇ ನಿಲ್ಲಬೇಕಲ್ಲವೇ…?!
Shreerama Diwanaನ್ಯಾಯವೆಂಬುದು ಎಲ್ಲರಿಗೂ ಒಂದೇ ಆಗಿರಲಿ. ನಮ್ಮ ಮನಸ್ಸಿನ ಅನುಕೂಲಕ್ಕೆ ತಕ್ಕಂತೆ ವಿರೋಧಿಗಳ ಮೇಲಿನ ದ್ವೇಷಕ್ಕೆ ತಕ್ಕಂತೆ ಬದಲಾಗುವುದು ಬೇಡ. ಟೆಲಿಕಾಂ (2 G) ಎಂಬ ಬಹುದೊಡ್ಡ ಹಗರಣವನ್ನು ವಿರೋಧಿಸಿದ ಮನಸ್ಸುಗಳು, …
ಮುಂದೆ ಓದಿ...“ವೃಕ್ಷ ಮಾತೆ” ಸಾಲುಮರದ ತಿಮ್ಮಕ್ಕ
ಬರಹಗಾರರ ಬಳಗಪರಿಸರ ಎಂದರೆ ಕರ್ನಾಟಕದಲ್ಲಿ ತಕ್ಷಣ ನೆನಪಾಗುವ ಹೆಸರು ಸಾಲುಮರದ ತಿಮ್ಮಕ್ಕ. “ವೃಕ್ಷಮಾತೆ” ಎಂದು ಸಹ ಇವರನ್ನು ಕರೆಯುತ್ತಾರೆ. ವರ್ಷಗಳ ಹಿಂದೆ ನೂರಾರು ಸಸಿಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿರುವ ತಿಮ್ಮಕ್ಕ, ತಾವು ನೆಟ್ಟ ಸಾಲು ಸಸಿಗಳಿಂದಲೇ “ಸಾಲು ಮರದ…
ಮುಂದೆ ಓದಿ...52. ಬಾಲಕನೊಬ್ಬ ಮೀನು ಹಿಡಿದ ನಂತರ
addoorಕುಮಾರ ಉತ್ಸಾಹದಿಂದ ಅಪ್ಪನೊಂದಿಗೆ ಮೀನು ಹಿಡಿಯಲು ಹೊರಟ. ಯಾಕೆಂದರೆ ಅವನು ಐವತ್ತು ಮೀನು ಹಿಡಿಯುತ್ತೇನೆಂದು ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಪಂಥ ಕಟ್ಟಿದ್ದ. “ಅದೆಲ್ಲ ಸರಿ, ಆದರೆ ಅಷ್ಟು ಮೀನುಗಳನ್ನು ಏನು ಮಾಡುತ್ತಿ?” ಎಂದು ಅವನ ತಂದೆ ಪ್ರಶ್ನಿಸಿದರು.
ಕುಮಾರ “ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದ. “ಇದು ನೀನು ಯೋಚಿಸಲೇ ಬೇಕಾದ ಸಂಗತಿ” ಎಂದರು ಅವನ ತಂದೆ. ಕುಮಾರ ಐವತ್ತಿಕ್ಕಿಂತ ಜಾಸ್ತಿ ಮೀನುಗಳನ್ನು ಹಿಡಿದ. ಆಗ ನಡು ಮಧ್ಯಾಹ್ನ ದಾಟಿತ್ತು. ಕುಮಾರನಿಗೆ ಸುಸ್ತಾಗಿತ್ತು.
ಸ್ವಲ್ಪ ಹೊತ್ತಿನಲ್ಲೇ ತಂದೆಯೊಂದಿಗೆ ಮನೆಗೆ ಹೊರಟ ಕುಮಾರ. ಬೆಳಗ್ಗೆಯಿಂದ ಹಿಡಿದಿದ್ದ ಮೀನುಗಳನ್ನು ಒಂದು…
ಮುಂದೆ ಓದಿ...ಈ ಸಸ್ಯ ಇಷ್ಟೊಂದು ನಾಚುವುದು ಏಕೆ?
Ashwin Rao K Pನಾವು ಸಣ್ಣವರಿರುವಾಗ ಮನೆ ಮುಂದಿನ ಆಟದ ಮೈದಾನದಲ್ಲಿ, ಗುಡ್ಡಗಾಡುಗಳಲ್ಲಿ ಅಲೆಯುವಾಗ ಈ ಸಸ್ಯ ಸಿಕ್ಕೇ ಸಿಗುತ್ತಿತ್ತು. ಇದರ ಎಲೆಯನ್ನು ಸ್ವಲ್ಪವೇ ಮುಟ್ಟಿದರೆ ಅದು ನಾಚಿಕೆಯಿಂದ ಮುದುಡಿ ಹೋಗುತ್ತಿತ್ತು. ಎಲ್ಲರಿಗೂ ಈ ಸಸ್ಯ ಚಿರಪರಿಚಿತವೇ... ಅದೇ ‘ನಾಚಿಕೆ ಮುಳ್ಳು’ ಎಂಬ ಸಸ್ಯ. ಬಾಲ್ಯದಲ್ಲಿ ಈ…
ಮುಂದೆ ಓದಿ...ಅಕ್ಕಿ ಅಕ್ರಮ ದಂಧೆಗೆ ಕಡಿವಾಣ ಬೀಳಲಿ
Ashwin Rao K Pಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಡಿತರ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ‘ಅಕ್ಕಿ ಅಕ್ರಮ ದಂಧೆ' ಅವ್ಯಾಹತವಾಗಿ ನಡೆಯುತ್ತಿದೆ. ಬಡವರಿಗೆ ಹಣದ ಆಮಿಷವೊಡ್ಡಿ ಪಡಿತರ ಅಕ್ಕಿಯನ್ನು ಕೆಲವು ದಂಧೆಕೋರರು…
ಮುಂದೆ ಓದಿ...