ಇತ್ತೀಚೆಗೆ ಸೇರಿಸಿದ ಪುಟಗಳು
ನಕ್ಷತ್ರಗಳನ್ನು ಆಧರಿಸಿದ್ದ ಮಳೆ ಲೆಕ್ಕಾಚಾರ ಈಗ ತಲೆಕೆಳಗಾಗಿದೆ
addoorಅದೊಂದು ಕಾಲವಿತ್ತು. ಆಯಾ ಕಾಲಾವಧಿಯ ನಕ್ಷತ್ರಗಳ ಆಧಾರದಿಂದ, ಎಷ್ಟು ಮಳೆ ಸುರಿಯುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಾಗಿತ್ತು. ಈಗ ಹಾಗಿಲ್ಲ. ನಕ್ಷತ್ರಗಳೇನೂ ಬದಲಾಗಿಲ್ಲ, ಆದರೆ ಮಳೆ ಬದಲಾಗಿದೆ.
ಇದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಶಂಕರ ಪ್ರದೇಶದ ಮಹದೇವೋ ಕೊಲಿ ಬುಡಕಟ್ಟಿನ ರೈತರ ಅನುಭವ. ಕಳೆದ ೨೦ ವರುಷಗಳಿಂದ ಅಂಬೆಗಾವೊನ್ ತಾಲೂಕಿನ ಹತ್ತು ಹಳ್ಳಿಗಳ ಕೊಲಿಗಳು ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮಗಳನ್ನು ದಾಖಲಿಸುತ್ತಿದ್ದಾರೆ. ಲಾಭರಹಿತ ಸಂಸ್ಥೆ “ಶಾಶ್ವತ್" ಅವರಿಗೆ ಮಾರ್ಗದರ್ಶನ ನೀಡುತ್ತಿದೆ.
ಎಂಬತ್ತು ವರುಷ ದಾಟಿದ ಧೊಂಡಾಭಾಯಿ ಅಸಾವ್ಲೆಗೆ ಹವಾಮಾನದ ಗುಣಲಕ್ಷಣಗಳಲ್ಲಿ ದಶಕಗಳ…
ಮುಂದೆ ಓದಿ...ಕೌಶಲದ ಸದ್ಭಳಕೆ ಅಗತ್ಯ
Ashwin Rao K Pಹಿಮಾಲಯದ ಬದರಿಕಾಶ್ರಮದ ಹತ್ತಿರ ಒಂದು ಗುರುಕುಲವಿತ್ತು. ಅಲ್ಲಿನ ಗುರುಗಳು ತಮ್ಮ ಶಿಷ್ಯರಿಗೆ ಮತ್ತು ಅಲ್ಲಿಗೆ ಬರುವ ಯಾತ್ರಿಕರಿಗೆ ಹೇಳುತ್ತಿದ್ದ ಒಂದು ಕಥೆ ಕುತೂಹಲಕಾರಿಯಾಗಿದೆ. ಈ ಕಥೆಯು ಹಳೆಯದಾದರೂ, ಅದರಲ್ಲಿರುವ ಅರ್ಥ ಹಿರಿದು. 'ನಮ್ಮಲ್ಲಿ…
ಮುಂದೆ ಓದಿ...ಮೋದಿ… ಮೋದಿ... ಮೋದಿ…!
Shreerama Diwanaಕರ್ನಾಟಕದ ಎರಡು ದಿನಗಳ ಪ್ರವಾಸದಲ್ಲಿ ಅಥವಾ ದೇಶ ಮತ್ತು ವಿಶ್ವದ ಯಾವುದೇ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನ ಜೈಕಾರ ಹಾಕುವುದನ್ನು ಮಾಧ್ಯಮಗಳಲ್ಲಿ ಗಮನಿಸಬಹುದು.…
ಮುಂದೆ ಓದಿ...ಪಠ್ಯ ಪ್ರಮಾದ (ಭಾಗ ೨)
Ashwin Rao K Pಕರ್ನಾಟಕದ ಇತಿಹಾಸದಲ್ಲಿ ಅತೀ ಹೆಚ್ಚು ಚರ್ಚೆಯಾಗಿ, ವಾದ-ವಿವಾದಕ್ಕೆ ಕಾರಣವಾದ ಪಠ್ಯ ಪ್ರಹಸನಕ್ಕೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಕಂದಾಯ ಸಚಿವ ಆರ್ ಅಶೋಕ್ ಸುದೀರ್ಘ ಸುದ್ದಿಗೋಷ್ಟಿ ನಡೆಸಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು. ಈ ಹಿಂದೆ ಪಠ್ಯದಲ್ಲಿ…
ಮುಂದೆ ಓದಿ...ಘನತೆವೆತ್ತ ಭಾರತದ ರಾಷ್ಟ್ರಪತಿ ಹುದ್ದೆ…
Shreerama Diwanaನೆಲದ ಋಣ ತೀರಿಸಲು ಬಹುದೊಡ್ಡ ಅವಕಾಶ ದೊರೆತ ಅದೃಷ್ಟಶಾಲಿಗಳು. ಅದು ಮೇಕಪ್ ಆದ ಮುಖವಾಡವಾಗಿರದೆ ಸಹಜ ಸ್ವಾಭಾವಿಕ ಭಾರತೀಯ ವ್ಯಕ್ತಿತ್ವವಾಗಿರಲಿ ಎಂಬ ನಿರೀಕ್ಷೆಯಲ್ಲಿ...…
ಮುಂದೆ ಓದಿ...ಬಾಳಿಗೊಂದು ಚಿಂತನೆ - 224
ಬರಹಗಾರರ ಬಳಗ‘ಪ್ರಕೃತಿ’ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವೇನು ಕೊಟ್ಟಿದ್ದೇವೆಂದರೆ ಸ್ವಲ್ಪ ತಡವರಿಸಿದ ಉತ್ತರ ಬರಬಹುದೇನೋ. ದೇವನಿತ್ತ ಕಾಲಂಶ ಸಹ ನಾವು ನೀಡಿಲ್ಲ. ಉಪಕಾರ ಮಾಡಿದವನಿಗೆ ಅಪಕಾರ, ಅಪಚಾರವೆಸಗದೆ ಇದ್ದರೆ ಅದೇ…
ಮುಂದೆ ಓದಿ...ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ
Shreerama Diwanaಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ 'ಶಂಕರಭಾಸ್ಕರ'. ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದ ಪತ್ರಿಕೆ ಇದು. ಪತ್ರಿಕೆಯ ಸಂಸ್ಥಾಪಕರು ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸ್ವರಸ್ವತೀ…
ಮುಂದೆ ಓದಿ...20. ವಾಲ್ಟ್ ಡಿಸ್ನಿಯಂತೆ ಕನಸುಗಳ ಬೆಂಬತ್ತಿ
addoorವಾಲ್ಟ್ ಡಿಸ್ನಿಯ ಬಾಲ್ಯದ ಹವ್ಯಾಸ ಕಾರ್ಟೂನುಗಳನ್ನು ಚಿತ್ರಿಸುವುದು. ಅಂತೂ ತನ್ನ 19ನೆಯ ವಯಸ್ಸಿನಲ್ಲಿಯೇ ಆತ ತನ್ನದೇ ಕಂಪೆನಿ ಶುರು ಮಾಡಿದ. ತಾನು ಬಾಲ್ಯದಲ್ಲಿ ನೋಡಿದ ಪ್ರಾಣಿಗಳ ಕಾರ್ಟೂನುಗಳನ್ನೇ ಅವನು ಚಿತ್ರಿಸುತ್ತಿದ್ದ. ಆದರೆ ಅವನು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ತನ್ನ ಮನೆಯ ಬಾಡಿಗೆ ಕೊಡಲಿಕ್ಕೂ ಅವನಲ್ಲಿ ಹಣವಿರಲಿಲ್ಲ. ಆದ್ದರಿಂದ ಅವನು ತನ್ನ ಗೆಳೆಯರೊಂದಿಗೆ ವಾಸ ಮಾಡುತ್ತಿದ್ದ. ಹಲವು ದಿನ ಅವನಲ್ಲಿ ಏನಾದರೂ ತಿನ್ನಲಿಕ್ಕೂ ಹಣ ಇರುತ್ತಿರಲಿಲ್ಲ.
ತಾನು ಚಿತ್ರಿಸಿದ ಕಾರ್ಟೂನುಗಳನ್ನು ಜನರು ಮೆಚ್ಚುತ್ತಾರೆ; ಅದರಿಂದಾಗಿ ತಾನು ಹಣ ಗಳಿಸಬಹುದು ಎಂಬುದು ಅವನ ಕನಸು. ಒಂದೇ ಒಂದು…
ಮುಂದೆ ಓದಿ...ಪಠ್ಯ ಪ್ರಮಾದ (ಭಾಗ ೧)
Ashwin Rao K Pಸಾಕಷ್ಟು ವಾದ -ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಮಾತ್ರವಲ್ಲ…
ಮುಂದೆ ಓದಿ...