ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 22, 2025
“ತಿರುಗುವ ಬುಗರಿಯನ್ನೊಮ್ಮೆ ನೋಡಿದರೆ ತನ್ನ ಕಕ್ಷೆಯಲ್ಲಿ ಒಂದು ನಿರ್ದಿಷ್ಟ ವೇಗದಲ್ಲಿ ಪ್ರಾರಂಭವಾದ ಅದರ ಚಲನೆ ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ, ಮತ್ತೆ ಅದರ ಉತ್ಕರ್ಷದ ಅವಧಿ ಮುಗಿಯುತ್ತಾ ಪುನಃ ಪ್ರಾರಂಭದ ಸ್ಥಿತಿಗೆ ಮರಳಿ ಸ್ತಬ್ಧವಾಗುತ್ತದೆ. ಹಾಗೇಯೇ ಹುಟ್ಟಿದ ಮಗು ಬೆಳೆಯುವ ಹಂತದಲ್ಲಿ ತೀವ್ರವಾಗಿರುವ ಬೆಳವಣಿಗೆ ನಂತರ ನಿಧಾನವಾಗಿ ತಾರುಣ್ಯ, ಪ್ರೌಢತೆಯ ಮಜಲುಗಳ ದಾಟುವಿಕೆಯಲಿ ಒಂದು ಸ್ಥಿರತೆಯ ವೇಗವನ್ನು ಹೊಂದಿ ಆನಂತರ ನಿಂತುಹೋಗುತ್ತದೆ. ಇನ್ನೂ ಈ ಬದುಕನ್ನು ಒಳಗೊಳ್ಳುವಿಕೆಯ…
ಲೇಖಕರು: Sachin LS
ವಿಧ: ಪುಸ್ತಕ ವಿಮರ್ಶೆ
August 21, 2025
ಜಗತ್ತೇ ಪಹಲ್ಗಾಮ್‌ ಕುರಿತು ಮಾತನಾಡುತ್ತಿದ್ದ ಹೊತ್ತಲ್ಲಿ ಇಷ್ಟೇ ಅಲ್ಲ, ಇದರ ಹಿಂದೆ ವರ್ಷಾನುಗಟ್ಟಲೆ ನಡೆದ ಕೃತ್ಯಗಳಿವೆ ಎಂಬ ಸತ್ಯವನ್ನು ಬಿಚ್ಚಿಟ್ಟ ಕೃತಿಯಿದು. ನಾವು ಶಾಲೆಯಲ್ಲಿ ಇತಿಹಾಸ ಓದುತ್ತೇವೆ. ಅದರಲ್ಲಿ ಯಾವುದು ಸತ್ಯ ಗೊತ್ತಿಲ್ಲ. ಅಥವಾ ಅದರಲ್ಲಿ ಎಲ್ಲ ಸತ್ಯವನ್ನು ಹೇಳಲಾಗಿದೆಯೆ ಎಂದರೆ ಇಲ್ಲ ಎನ್ನಬೇಕಿದೆ. ಭಾರತ ಪಾಕ್ ಕುರಿತಾಗಿ ಇಲ್ಲಿರುವ ಎಷ್ಟೋ ವಿಷಯಗಳು ನಮ್ಮ ಪಠ್ಯದಲ್ಲಾಗಲಿ ಅಥವಾ ಪಾಠ ಮಾಡುವಾಗಾಗಲಿ ನಮಗ್ಯಾರಿಗೂ ಹೇಳೇ ಇಲ್ಲ. ಪಠ್ಯ ಪುಸ್ತಕದಲ್ಲಿ ಹೇಳಿರುವುದರ ಜಾಡು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 20, 2025
ಹೆಸರಾಂತ ಬರಹಗಾರ್ತಿ ಆಶಾ ರಘು ಅವರ ನೂತನ ಕಾದಂಬರಿ ‘ಮಾರ್ಕೋಲು’ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾನಪದ ಕಥಾ ಹಂದರ ಹೊಂದಿರುವ ಈ ಕಾದಂಬರಿಗೆ ಕಲಾವಿದ ಶ್ರೀನಿವಾಸ ಪ್ರಭು ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ… “ಪ್ರಸಿದ್ಧ ಕಾದಂಬರಿಗಾರ್ತಿ ಆಶಾ ರಘು ಅವರ ಇತ್ತೀಚಿನ ಕಾದಂಬರಿ ʻಮಾರ್ಕೋಲು’. ಈಗಾಗಲೇ ಹಲವಾರು ಅರ್ಥಪೂರ್ಣ-ಸ್ವಾರಸ್ಯಕರ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಆಶಾ ರಘು ಅವರು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
August 19, 2025
ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ ಜನಪದ ಸಾಹಿತ್ಯದ ಸೂಚಿಯಾಗಿವೆ. ಇದರಲ್ಲಿನ ಆರು ಕತೆಗಳನ್ನು ಮತ್ತು ಇದರಲ್ಲಿ ಪ್ರಕಟವಾಗದ ಇನ್ನು ನಾಲ್ಕು ಕತೆಗಳನ್ನು ಹೇಳಿದವರು ಕ್ಯಾತಗಾನಹಳ್ಳಿ ಗಿರಿಯಯ್ಯ. ಈ ಗೊಲ್ಲಗೌಡನನ್ನು ಹನೂರರ ಮಿತ್ರ ರಾಮಚಂದ್ರಪ್ಪ ಕರೆದುಕೊಂಡು ಬಂದಿದ್ದರು. ತನಗೆ ಯಾವುದೋ ಒಂದು “…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 19, 2025
ಉತ್ತಮ ಕಥೆಗಾರ ಎಂದು ಹೆಸರುವಾಸಿಯಾಗಿರುವ ವಿನಾಯಕ ಅರಳಸುರಳಿಯವರು ಬರೆದ ಕಥೆಗಳ ಸಂಕಲನ ‘ಮರ ಹತ್ತದ ಮೀನು’. ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗಬೇಕಾಗುತ್ತದೆ, ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ, ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ…
ವಿಧ: ರುಚಿ
August 18, 2025
ದಪ್ಪತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೇ ಸಕ್ಕರೆ ಮತ್ತು ಅದು ಕರಗುವಷ್ಟು ಮಾತ್ರ ನೀರು ಹಾಕಿ ಸಣ್ಣ ಉರಿಯಲ್ಲಿ ಇಡಿ. ಸಕ್ಕರೆ ಪಾಕ ಬರುವಾಗ ತೆಂಗಿನತುರಿ ಹಾಕಿ ಕೈಯಾಡಿಸುತ್ತಿರಿ: ಅವಶ್ಯಕತೆಗೆ ತಕ್ಕಂತೆ. ತುಪ್ಪ ಹಾಕಿ ಚೆನ್ನಾಗಿ ಮಗುಚಿ, ಮಿಶ್ರಣ -ವೀಣಾ ಶಂಕರ್
ವಿಧ: ಪುಸ್ತಕ ವಿಮರ್ಶೆ
August 16, 2025
ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ. ಮಾನವ- ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ. ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 16, 2025
1) ಒಂದು ದಿನ ಕೃಷ್ಣನು ಬಲರಾಮನ  ಜೊತೆಗೆ ಒಂದು ಕಡೆ ಹೋಗಿದ್ದ. ಅಲ್ಲಿ ಒಂದು ಭಾರಿ ಕಲ್ಲನ್ನು ಎತ್ತಿಡಬೇಕಾಗಿತ್ತು. ಆಗ ಕೃಷ್ಣನು ಹೇಳಿದನು - ನಾನು ಪ್ರಯತ್ನ ಮಾಡುವೆ ನನ್ನ ಕೈಲಿ ಆಗದಿದ್ದರೆ ಅಣ್ಣ ನೀನು ಮಾಡುವಿ ಅಂತೆ. ಅವನ ಗೌರವವನ್ನೂ ಉಳಿಸಿದ ಹಾಗಾಯಿತು.  ತನ್ನ ಶಕ್ತಿ ಪ್ರದರ್ಶನವೂ ಆಯಿತು. ಮನುಷ್ಯನಾಗಿ ಹುಟ್ಟಿದ ಮೇಲೆ ಇತರ ಮನುಷ್ಯರಿಗೆ ಮಾರ್ಗದರ್ಶಿಯಾಗಿ ಇರಬೇಕು ಎಂದು ಅವನ ಅಭಿಪ್ರಾಯ. 2) ಇನ್ನೊಮ್ಮೆ ಅವನು ರಾಧೆಯ ಜೊತೆಗಿದ್ದಾಗ ಬಲರಾಮನ ಹೆಸರು ಬಂದಿತು. ತಕ್ಷಣವೇ ಅವನು ರಾಧೆಯಿಂದ…
ವಿಧ: ರುಚಿ
August 15, 2025
ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್‌ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾಡಿಸಿ. ಹತ್ತು ನಿಮಿಷ ಆದ ನಂತರ ಪ್ಯಾನ್ ತಳಬಿಟ್ಟು ಒಂದು ಉಂಡೆಯಂತೆ ಆದಾಗ ಬಟರ್ ಪೇಪರ್ ಮೇಲೆ ಹಾಕಿ ಸ್ವಲ್ಪ ನಾದಿ ತೆಳುವಾಗಿ ಲಟ್ಟಿಸಿ ಮೇಲೆ ಬಾದಾಮಿ ಗೋಡಂಬಿ ತುಂಡುಗಳನ್ನು ಹರಡಿ ಹಗುರವಾಗಿ ಲಟ್ಟಿಸಿ ಒಂದು ಗಂಟೆ ಆರಲು ಬಿಟ್ಟು ನಂತರ ಕತ್ತರಿಸಿ. -ವೀಣಾ ಶಂಕರ್
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 14, 2025
371) ಹಾಡು : ಹರ್ ಕಿಸೀ ಕೋ ನಹೀ ಮಿಲತಾ ನನ್ನ ಅನುವಾದ:  ಪ್ರತಿಯೊಬ್ಬನಿಗೂ ಸಿಗೋದಲ್ಲ  ಈ ಬಾಳಲ್ಲಿ ಪ್ರೀತಿ ತಾನು ಅವ ಭಾಗ್ಯಶಾಲಿಯೇ ಯಾರಿಗೆ ಪ್ರೀತಿ ದಕ್ಕಿದೆ 372) ಹಾಡು: ಕೈಸೆ ಕಟೇಗಿ ಜಿಂದಗೀ ನನ್ನ ಅನುವಾದ:  ಹೇಗೆ ನಡೆವುದು ಜೀವನ ನೀ ಇಲ್ಲದೆ ಕಾಣುವೆನು ಕೊರತೆ ಪ್ರತಿಯೊಂದರಲ್ಲೂ 373) ಹಾಡು : ದೋ ದಿನ್ ತೋ ಕ್ಯಾ ನನ್ನ ಅನುವಾದ:  ಎರಡು ದಿನ ಏನು , ಕಳೆಯನು ಎರಡು ಗಳಿಗೆ ನೀನಿಲ್ಲದೆ ಹಿಡಿವುದು ಹುಚ್ಚು ನಿನ್ನ ಪ್ರೇಮದಿ ನನಗೆ ನೀ ಇಲ್ಲದೆ 374) ಹಾಡು : ಮೇರಿ ಕಿಸ್ಮತ್ ಮೇ ತೂ ನಹೀ…