ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2025
295) ಮೂಲ ಹಾಡು : ಪಾಯೋಜಿ  ಮೈನೆ ರಾಮ ರತನ ಧನ ಪಾಯೋ ನನ್ನ ಅನುವಾದ :  ಸಿಕ್ಕಿತು ಎನಗೆ ರಾಮನಾಮ ಎಂಬ ರತುನ ವಸ್ತು ಅಮೂಲ್ಯವ  ಕೊಟ್ಟನು ಗುರುವು ಬಲು ಕೃಪೆ  ಎನ್ನಲಿ ಮಾಡುತಲಿ ಜನುಮ ಜನುಮದ ನಿಧಿಯು ಸಿಕ್ಕಿತು ಉಳಿದವು ಎಲ್ಲ ಕಳೆದರೆ ಏನು? ಆಗದು ಖರ್ಚು , ಕದಿಯನು ಕಳ್ಳ ವೃದ್ಧಿಯ ಪಡೆವುದು ನೋಡಿ ಸತ್ಯದ ನಾವೆ , ಗುರುವೇ ನಾವಿಕ ಭವಸಾಗರವ ದಾಟಿಸುವ ಮೀರೆಯ ಪ್ರಭು ಆ ಗಿರಿಧರನು ಅವನನು ಹೊಗಳಿ ಹಾಡುವೆ ದಿನವೂ 296) ಮೂಲ ಹಾಡು :  ಹಮ್ ನೆ ರಖ ತೋ ಲೀ ನನ್ನ ಅನುವಾದ: ನಾನು ಇಟ್ಕೊಂಡೆ ನಿನ್ನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2025
  285) ಮೂಲ ಹಾಡು :  ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ ನನ್ನ ಅನುವಾದ :  ಈ ಕನ್ನಡಿ ನಿನ್ನನು ಕಡಿಮೆ ಇಷ್ಟ ಪಡುತಾವೆ ಇವಕೆ ಗೊತ್ತು ನಾ ನಿನ್ನನು ಇಷ್ಟಪಡುವೆ ಅಂತ 286) ಮೂಲ ಹಾಡು :  ಸಂಡೇ ಕಿ ರಾತ ಧೀ ನನ್ನ ಅನುವಾದ :  ರವಿವಾರ ರಾತ್ರಿ ಅವತ್ತು ಮೊದಲನೇ ಭೇಟಿ ಇದ್ದಿತು ಇದ್ದೆ ನಾನು, ಇದ್ದಳವಳು ಕೊಂಚ ಮಳೆಯೂ ಇದ್ದಿತು 287) ಮೂಲ ಹಾಡು : ಹಂ ಅಪನೀ ತರಫ ಸೇ ತುಮ್ಹೆ ಚಾಹತೇ ಹೈ ನನ್ನ ಅನುವಾದ :   ನಾನೇನೋ ನಿನ್ನ ಬಯಸುವೆ ನಲ್ಲೆ ನಿನ್ನದೇ ಏನೂ ಭರವಸೆ ಇಲ್ಲ 288) ಮೂಲ ಹಾಡು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2025
275) ಮೂಲ ಹಾಡು : ಗಮ್ ಉಠಾನೇ ಕೇ ಲಿಯೆ ನನ್ನ ಅನುವಾದ :  ದುಃಖ ಅನುಭವಿಸಲೆಂದೇ  ನಾನು ಇನ್ನು ಬದುಕುವೆನು ಉಸಿರಿನ ಜತೆಗೆ ನಿನ್ನ ಹೆಸರ ಹೇಳುವೆನು 276) ಮೂಲ ಹಾಡು : ಆಜಾ ತುಜಕೋ ಪುಕಾರೇ ಮೇರಾ ಪ್ಯಾರ್ ನನ್ನ ಅನುವಾದ :  ಬಾರೇ ನಿನ್ನನ್ನೇ ಕೂಗಿ ಕರೆಯುವೆ ಮಣ್ಣಾಗುತಿರುವೆ ನಿನ್ನನ್ನು ಬಯಸಿ ನಿನ್ನನ್ನೇ ಕೂಗಿ ಕರೆಯುವೆ 277) ಮೂಲ ಹಾಡು : ಗೋವಿಂದ ಬೋಲೋ ಹರಿ ಗೋಪಾಲ ಬೋಲೋ ನನ್ನ ಅನುವಾದ :  ಗೋವಿಂದ ಎನ್ನಿ ಹರಿ ಗೋಪಾಲ ಎನ್ನಿ ರಾಧಾರಮಣ ಹರಿ ಗೋಪಾಲ ಎನ್ನಿ 278) ಮೂಲ ಹಾಡು : ಆಯಾ ಹೈ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2025
265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8 ನನ್ನ ಅನುವಾದ :  ನಾ ಬಯಸುವೆ ನಿನ್ನನು ಪ್ರಾಣದ ಹಾಗೆ ಆವರಿಸಿರುವೆ ನೀ ಆಗಸದಂತೆ 266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ ನನ್ನ ಅನುವಾದ :  ಸೊಂಪಾದ ಹುಣ್ಣಿಮೆ ಕಳೆದ್ಹೋಯ್ತು ನಾ ಅರಿಯೆ ನೀ ಎಂದು ಬರುವೆ 267) ಮೂಲ ಹಾಡು : ತುಮ್ ಪಾಸ ಆಯೆ ಯೂ ಮುಸ್ಕುರಾಯೆ ನನ್ನ ಅನುವಾದ :  ನೀ ಬಳಿಗೆ ಬಂದೆ ಮುಗುಳು ನಗೆಯ ಬೀರಿ ಏನೇನೊ ಕನಸು ನನ್ನಲ್ಲಿ ತಂದೆ ನನ್ನದೆಯೋ ಈಗ ಮಲಗಿಲ್ಲ ಎದ್ದಿಲ್ಲ ಮಾಡುವುದು ಏನು? ಆಗುತ್ತಿದೆ ಏನು?…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 21, 2025
255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ ನನ್ನ ಅನುವಾದ :  ಟಪ ಟಪ ಬೀಳಲು ಹನಿ ತಾನು ನೀರಿಗೂ ಬಿದ್ದಿತು ಬೆಂಕಿ ಹೃದಯಕೆ ಬಿದ್ದಿತು ಬೆಂಕಿಯು ನೋಡು ಕಾಡಿತು ನಿನ್ನಯ ನೆನಪು 256) ಮೂಲ ಹಾಡು : ಮುಹಬ್ಬತ್ ಕೀ ನಹೀ ನನ್ನ ಅನುವಾದ :  ನಾ ಪ್ರೀತಿ ಮಾಡಲಿಲ್ಲ ಪ್ರೀತಿ ಆಗೇ ಬಿಡ್ತು 257) ಮೂಲ ಹಾಡು : ತುಮ ಬಿನ್ ಜೀವನ್ ಕೈಸೇ ಬೀತಾ ನನ್ನ ಅನುವಾದ : ನಿನ್ನ ವಿನಾ ಕಳೆಯಿತು ಹೇಗೆನ್ನ  ಬಾಳು ಎನ್ನ ಹೃದಯವ ನೀ ಕೇಳು 258) ಮೂಲ ಹಾಡು : ಆಸಮಾಂ ಪೆ ಹೈ ಖುದಾ ನನ್ನ ಅನುವಾದ :  ಬಾನಿನಲ್ಲಿ ದೇವನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 20, 2025
ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 20, 2025
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 245) ಮೂಲ ಹಾಡು:- ಜೋ ವಾದಾ ಕಿಯಾ ನನ್ನ ಅನುವಾದ : ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕು ಲೋಕ ಬೇಡೆಂದರೂ ಆ ದೇವ್ರೆ ಬೇಡೆಂದರೂ ನೀನು ಬರಲೇಬೇಕು 246) ಮೂಲ ಹಾಡು:- ಕಸಮೆ ವಾದೇಂ ಪ್ಯಾರ ವಫಾ ನನ್ನ ಅನುವಾದ :  ಪ್ರೇಮ ಪ್ರೀತಿ ಆಣೆ ವಚನ ಎಲ್ಲ ಬರಿಯ ಶಬ್ದಗಳು ಯಾರಿಗೆ ಯಾರೂ ಸಂಬಂಧ ಇಲ್ಲ ಎಲ್ಲ ಬರಿಯ ಶಬ್ದಗಳು 247) ಮೂಲ ಹಾಡು : ತುಝೆ ದೇಖಾ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 19, 2025
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ ನನ್ನ ಅನುವಾದ :  ಬಾಳಿನ ಪಯಣದಿ ಸಿಗುವಂಥ ಮಜಲುಗಳು ಅವು ಮತ್ತೆ ಸಿಗುವುದಿಲ್ಲ ಓ ಅವು ಮತ್ತೆ ಸಿಗುವುದಿಲ್ಲ 236) ಮೂಲ ಹಾಡು:- ಪೆಹಲೀ ಪೆಹಲೀ ಬಾರ್ ಮುಹಬ್ಬತ್ ಕೀ ಹೈ ನನ್ನ ಅನುವಾದ :  ಮೊದಲನೇ ಬಾರಿ ಪ್ರೀತಿ ನಾನು ಮಾಡಿರುವೆ ಮಾಡಲಿ ಏನು ತೋಚದ ಹಾಗೆ ಆಗಿದೆ 237) ಮೂಲ ಹಾಡು:- ಘರ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 18, 2025
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್ ನನ್ನ ಅನುವಾದ :   ನೋಡಿರುವೆ ಮೊದಲ ಸಲ ಪ್ರಿಯತಮನ ಕಣ್ಣಲ್ಲಿ ಪ್ರೇಮಾನ 226) ಮೂಲ ಹಾಡು:- ತೇರಾ ಹೋನೇ ಲಗಾ ನನ್ನ ಅನುವಾದ :   ನಾನೂ ಆಗುತಿಹೆ ನಿನ್ನೋನೂ ನಿನ ಭೇಟಿ ಆದಾಗಿಂದ 227) ಮೂಲ ಹಾಡು:- ಕಿಸೀ ದಿನ ಬನೂoಗಿ ನನ್ನ ಅನುವಾದ :   ಆಗುವೆನು ರಾಣಿ ಮುಂದೊಮ್ಮೆ ನಿನಗೆ ಅಲ್ಪ ಇನ್ನೊಮ್ಮೆ ಹೇಳು 228…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 18, 2025
“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು. ಇಲ್ಲಿನ ರೈತರ ಮತ್ತು ತಳಸಮುದಾಯದ ಅಜ್ಞಾನ, ಶೋಷಣೆ ಮತ್ತು ದಯನೀಯ ಬದುಕಿಗೆ ಬ್ರಿಟಿಷರಷ್ಟೇ ಅಲ್ಲ, ಸ್ಥಳೀಯ ಕುಲೀನರೂ…