ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 10, 2025
೧೯೬೮ರ ಮೇ ಕಸ್ತೂರಿಯಲ್ಲಿ ಮುದ್ದಣ ಕವಿಯ ಅದ್ಭುತ ರಾಮಾಯಣವು ಗದ್ಯದಲ್ಲಿ ಪುಸ್ತಕ ವಿಭಾಗದಲ್ಲಿ ಮುದ್ರಣವಾಗಿದೆ.  ಅಲ್ಲಿ ಕಂಡ ವಿಶೇಷಗಳು :  ನಾಲ್ಮೊಗ - ಚತುರ್ಮುಖ ಬ್ರಹ್ಮ ಈರೈಮೊಗ -ರಾವಣ ಈರೇಳ್ಗಾಲದ ವನವಾಸ - 14 ವರ್ಷದ ವನವಾಸ ಎಲೆಮನೆ - ಪರ್ಣ ಕುಟಿ ಹತ್ತು ತಲೆಯವನು - ದಶಕಂಠ ( ಈ ರಾವಣ  ನಿಮಗೆ ಗೊತ್ತು) ಬ್ರಹ್ಮ ಲೋಕದಲ್ಲಿ ಶತ ಕೋಟಿ ರಾಮಾಯಣಗಳು ಇವೆಯಂತೆ. ಈ ಲೋಕಕ್ಕೆ ಕೇವಲ 25 ಸಾವಿರ ರಾಮಾಯಣಗಳು ಬಂದಿವೆ ಅಂತ ಈ ಅದ್ಭುತ ರಾಮಾಯಣದಲ್ಲಿ ವಾಲ್ಮೀಕಿಗಳು ಹೇಳುತ್ತಾರೆ. ( 300 ರಾಮಾಯಣ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 10, 2025
ಈ ಕಾದಂಬರಿಯು  https://archive.org/details/pvn.dharmakarana0000drpv ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ. ಈ ಕಾದಂಬರಿಯು 12 ನೇ ಶತಮಾನದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮತ್ತು  ಬಸವಣ್ಣನ ವ್ಯಕ್ತಿತ್ವದ ಬಗ್ಗೆ ಇದೆ.  ಕಾಡುಬರಿಯಲ್ಲಿ ಬಸವಣ್ಣನವರು  ಅನೇಕ ವರ್ಷ ಆದಾಗಲೇ ಸಾಮಾಜಿಕ ಬದಲಾವಣೆಗಾಗಿ ದುಡ್ಡಿದಿದ್ದಾರೆ . ಈಗ ಮಧುವಯ್ಯ ಮತ್ತು ಹರಳಯ್ಯರ ಮಕ್ಕಳ ನಡುವೆ ವಿಲೋಮ ಮದುವೆಯ ಸಂಗತಿ ಅವರ ಮುಂದಿದೆ. ಅದರಿಂದ ಜಾತಿನಿರ್ಮೂಲನ ಆಗುವದೆಂದು ಇವರ ನಿರೀಕ್ಷೆ. ಕೆಲ ಅಧ್ಯಾಯಗಳು ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 09, 2025
“ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ ಅರ್ಥಕ್ಕಿಂತ ಅನುಭೂತಿಗೇ ಪ್ರಾಮುಖ್ಯತೆ. ಇಲ್ಲಿನ ಕಾವ್ಯತಂತ್ರ, ಕೆ. ವಿ. ತಿರುಮಲೇಶ್ ಅವರು ಗಮನಿಸಿದಂತೆ, ಅಪೂರ್ಣ ವಾಕ್ಯಗಳ ಮಾಲೆಗಳು. ಈ ಮಾರ್ಗ ಪೂರ್ಣಿಮಾ ಅವರ ನ್ಯಾಚುರಲ್ ಮಾರ್ಗ. ನಾಟಕಗಳಲ್ಲಿ ವಾಕ್ಯಗಳ ನಡುವಿನ ಅರ್ಧವಿರಾಮಗಳು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 09, 2025
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.   136) ಮೂಲ ಹಾಡು - I am a disco dancer   ನನ್ನ ಅನುವಾದ:  ನಾನೊಬ್ಬ ಡಿಸ್ಕೊ ಡಾನ್ಸರ್ ಹಾಡೋದೇ ನನ್ನ ಗೀಳು ನಾನು ಯಾರಿಗೋ ಮರುಳು  ಬನ್ನಿ, ಸೇರಿ ಎಲ್ಲೂ ನನ್ನ   137) ಮೂಲ ಹಾಡು - ತುಮ್ಹೆ ಯಾದ ಹೋಗಾ   ನನ್ನ ಅನುವಾದ:  ಗ - ನೆನಪಿದೆಯೇ ನಿನಗೆ ಕಲೆತದ್ದು ನಾವು ಪ್ರೇಮದ ದಾರಿಯಲಿ ಜತೆಯಾಗಿ ನಡೆದದ್ದು ಹೆ - ಮರೆತುಬಿಡು ನೀನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 08, 2025
 ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 126) ಮೂಲ ಹಾಡು -  ಮೈ ಶಾಯರ್ ತೋ ನಹೀಂ ನನ್ನ ಅನುವಾದ: ನಾನೇನೂ ಕವಿ ಅಲ್ಲ ಆದರೆ ಅವಳ ಕಂಡ ಗಳಿಗೆ ನನಗೆ ಕವಿತ್ವ ಒಲಿಯಿತು 127) ಮೂಲ ಹಾಡು -  ಗೀತ ಗಾತಾ ಹೂಂ ಮೈ ನನ್ನ ಅನುವಾದ: ಹಾಡ ನಾ ಹಾಡುವೆ ಮುಗುಳು ನಗೆ ಬೀರುವೆ ನಗುತಿರುವೆ ನಾ ಎಂದು ಕೊಟ್ಟಿದ್ದೆ ಭಾಷೆ ಅದಕೆಂದೆ ನಾನು ನಗುತಾನೇ ಇರುವೆ. 128 ) ಮೂಲ ಹಾಡು - ನ ಯಹ್ ಚಾಂದ್ ಹೋಗಾ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 08, 2025
ಕ್ಷಮಿಸಿ. ಈ ಕಂತನ್ನು  ಸುಮಾರು 3 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 350 ನ್ನು , ಹೌದು 350 ನ್ನು ದಾಟಿದೆ. 115) ಮೂಲ ಹಾಡು - ಜೀವನ  ಸೆ ಭರೀ ತೇರಿ ಆಂಖೆ ನನ್ನ ಅನುವಾದ - ಬಾಳಿ ಬದುಕಲು ಪ್ರೇರಣೆ ನನಗೆ ನಿನ ಕಣ್ಣಲ್ಲಿ ಇರುವ ಜೀವಕಳೆ ಸಾಗರದ ಜಲರಾಶಿಗೂ ಮಿಗಿಲು ನಿನ ರೂಪ ಲಾವಣ್ಯದ ಜಲರಾಶಿ ಬಿಡಿಸಿದರೇನು ನಿನ್ನಯ ಚಿತ್ರ ಹಾಡಿದರೇನು ನಿನ್ನ ಕುರಿತು ಹಿಡಿಸುವುದೇನು ನಿನ್ನಯ ಚೆಲುವು ಬಣ್ಣಗಳಲ್ಲಿ ಮತ್ತು ಪದಗಳಲ್ಲಿ         ಹೃದಯಕೆ ನೀನೇ ಎದೆ ಬಡಿತ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 06, 2025
“ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿಂದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ ಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು ಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು ಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 04, 2025
`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು. ಆದರೆ ಈ ಕಿರು ಬರಹಗಳು ಬದುಕ ಪಾಠ ಅವಿತಿಟ್ಟ ಪುಟಾಣಿ ಗುಳಿಗೆಗಳಂತಿವೆ. ಇಲ್ಲಿ ಸೋತ ಮನಕ್ಕೆ ಸಂತೈಕೆ ಇದೆ,…
ವಿಧ: ರುಚಿ
June 03, 2025
ಪನೀರ್, ರವೆಗಳನ್ನು ಮಿಕ್ಸರ್‌ನಲ್ಲಿ ಹಾಕಿ ಬೆಣ್ಣೆಯಷ್ಟು ಮೃದುವಾದ ಮುದ್ದೆ ಮಾಡಿ. ಇದನ್ನು ಇಷ್ಟವೆನಿಸಿದಂತೆ ಉಂಡೆ ಕಟ್ಟಿ. ಹೀಗೆ ಉಂಡೆ ಕಟ್ಟುವಾಗಲೇ ಅದರಲ್ಲಿ ಕಿತ್ತಳೆಯನ್ನೂ, ಜಿಲೇಬಿಗೆ ಹಾಕುವ ಬಣ್ಣವನ್ನು ಕೂಡಿಸಿ. ಎರಡು ಲೋಟ ಸಕ್ಕರೆ, ಐದು ಲೋಟ ನೀರು ಹಾಕಿ ಒಲೆಯ ಮೇಲೆ ಪಾಕ ತಯಾರಿಸಿ. ಪಾಕ ಸ್ವಲ್ಪ ಉಕ್ಕಲಿ, ಅಷ್ಟರವರೆಗೆ ಕಾಯಿಸಿ. ಈಗ ಮೊದಲೇ ತಯಾರಿಸಿಟ್ಟುಕೊಂಡ ಉಂಡೆಗಳನ್ನು ಎತ್ತಿಕೊಳ್ಳಿ. ಒಂದೊಂದಕ್ಕೂ ಒಂದೊಂದು ಕುಸುರಳ್ಳು ತುಂಬಿ ಮತ್ತೆ ಗಟ್ಟಿಯಾದ ಉಂಡೆ ಕಟ್ಟಿ. ಬಿಸಿ ಪಾಕದಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 02, 2025
“ಕಲ್ಲು ನೆಲದ ಹಾಡುಪಾಡು” ಕೃತಿಯ ಬಗ್ಗೆ ಮಾಹಿತಿ ಪೂರ್ಣ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಸಂಧ್ಯಾರಾಣಿ. ಅವರು ತಮ್ಮ ಅನಿಸಿಕೆಯಲ್ಲಿ “ಕಲ್ಲು ನೆಲದ ಹಾಡುಪಾಡು’ ಎಂಬ ಜೆ ಎಂ ಕಟ್ ಸೆ (JM Coetzee) ಬರೆದ “In the heart of the Country” ಪುಸ್ತಕವನ್ನು ಎಚ್ ಎಸ್ ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ನುಡಿ ಪ್ರಕಾಶನ ಅದನ್ನು ಪ್ರಕಟಿಸಿದೆ. ಇಡೀ ಪುಸ್ತಕ ಓದಿದ ಮೇಲೆ, ಅದಕ್ಕೆ ಎಚ್‌ಎಸ್‌ಆರ್ ಕೊಟ್ಟ ಕನ್ನಡದ ಹೆಸರು ಪುಸ್ತಕಕ್ಕೆ ಮತ್ತೊಂದು ಆಯಾಮ ಕೊಟ್ಟಿದೆ…