ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 19, 2025
ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ. ಪುಸ್ತಕದ ಬೆನ್ನಿಗೆ ಹಿಮ್ಮಾತು ಹೀಗಿದೆ “ನಾವು ಮೂವರು ನೆರೆಕರೆಯವರು ರತ್ನಾ ಟಿ ಭಟ್ಟ, ಪುತ್ತೂರು, ಹಾ ಮ ಸತೀಶ ಬೆಂಗಳೂರು ಮತ್ತು ನಾನು ಡಾ ಸುರೇಶ ನೆಗಳಗುಳಿ ಒಟ್ಟು ಸೇರಿ ನಮ್ಮ ಹವ್ಯಾಸಗಳಲ್ಲಿ ಒಂದಾದ ಗಜಲ್ ರಚನೆಗಳನ್ನು ಪ್ರಕಾಶಿಸುವ ಇಚ್ಚೆ ಹೊಂದಿ ‘ಕಡಲ ದನಿ ಒಡಲ ಧ್ವನಿ’ ಎಂಬ ಶೀರ್ಷಿಕೆಯಡಿಯಲ್ಲಿ ತಲಾ ಮೂವತ್ತರಂತೆ ಒಟ್ಟು ತೊಂಬತ್ತು ವಿಭಿನ್ನ ರೀತಿಯ ಗಜಲ್ ಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ.” ಈ ಕೃತಿಗೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 17, 2025
ಗಝಲ್ ಕವಿ ಸಿದ್ಧರಾಮ ಹೊನ್ಕಲ್ ಅವರ ನೂತನ ಗಝಲ್ ಸಂಕಲನ ‘ಇದು ಪ್ರೇಮ ಮಹಲ್’ ಪ್ರಕಟವಾಗಿದೆ. ಪ್ರೇಮೋನ್ಮಾದದ ಆಯ್ದ ನೂರು ಗಝಲ್ ಗಳ ಸಂಗ್ರಹ ಈ ಕೃತಿಯಲ್ಲಿದೆ. ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಅಬ್ದುಲ್ ಹೈ ತೋರಣಗಲ್ಲು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ… “ಭಯೋತ್ಪಾದನೆ ಒಂದು ಭೂತ ಖಂಡ ಖಂಡಾಂತರಗಳ ಪ್ರಶ್ನೆ ಶವಗಳು ಬದುಕುತ್ತಿವೆ! ಕರೀಮ್ ! ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ. ಅಬಾಬಿಯ ಈ ಸಂದೇಶ ಧರ್ಮದ ಹೆಸರಲ್ಲಾಗುವ ಮನುಷ್ಯರ ಕೊಲೆಯನ್ನ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 16, 2025
ಇತ್ತೀಚೆಗೆ ತಾನೇ ನಿರಂಜನರ ಮೃತ್ಯುಂಜಯ ಎಂಬ ಕಾದಂಬರಿ ಕುರಿತು ಬರೆದಿದ್ದೆ ಅಲ್ಲವೇ? ಅವರದೇ ಬಂಗಾರದ ಜಿಂಕೆ ಹೆಸರು ಕಾದಂಬರಿಯೊಂದು archive.org ತಾಣದಲ್ಲಿ ಸಿಕ್ಕಿತು. ಹೆಸರಿನ ಆಕರ್ಷಿತವಾಗಿ ಇಳಿಸಿಕೊಂಡು ಓದಿದೆ. 'ಬಂಗಾರದ ಜಿಂಕೆ' ಅಂದ ತಕ್ಷಣ ರಾಮಾಯಣ ಮಹಾಕಾವ್ಯದ ನೆನಪಾಗುತ್ತದೆ. ಈ ಕಾದಂಬರಿಯ ಕಥೆಗೂ ರಾಮಾಯಣಕ್ಕೂ ಏನಾದರೂ ಸಂಬಂಧ ಇರಬೇಕೆಂದು 300 ಪುಟಗಳ ಈ ಕಾದಂಬರಿಯನ್ನು ಓದತೊಡಗಿದೆ. ಓದಿಸಿಕೊಂಡು ಏನೋ ಹೋಯಿತು. ಆದರೆ 'ಬಂಗಾರದ ಜಿಂಕೆ' ಹೆಸರಿನ ಕಾರಣ ಮಾತ್ರ ಗೊತ್ತಾಗಲಿಲ್ಲ.   …
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
March 16, 2025
ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗಳಿರುವ ಈ ಕೃತಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಮನೋಭೀರಾಮ್ ಚಕ್ರವರ್ತಿ. ಈ ಕೃತಿಯನ್ನು ಓದುತ್ತಾ ಹೋದಂತೆ, 1950-70ರ ದಶಕಗಳಲ್ಲಿ ಭಾರತದ ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ತಮ್ಮ ಬಾಲ್ಯಕಾಲಕ್ಕೆ ಹೋದಂತೆ ಅನಿಸುತ್ತದೆ. ಅಂದಿನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 16, 2025
ಕ್ಷಮಿಸಿ. ಈ ಕಂತನ್ನು  ಸುಮಾರು 6 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 300 ನ್ನು , ಹೌದು 300 ನ್ನು ದಾಟಿದೆ. 108) ಮೂಲ ಹಾಡು - ದೋ ಘಡೀ ವೋ ಜೋ ಪಾಸ ಆ ಬೈಠೀ ನನ್ನ ಅನುವಾದ - ಆಕೆ ಬಂದು  ಜತೆಗೆ ಕೂತ ಆ ಗಳಿಗೆ     ಲೋಕವನೇ ಬಿಟ್ಟು ನಾ ಕೂತೆ ಹಾಡಿನ ಕೊಂಡಿ - https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 14, 2025
‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಎನ್ನುವುದು ಡಾ. ಟಿ ಆರ್ ಅನಂತರಾಮು ಅವರ ಆಯ್ದ ಪ್ರಬಂಧಗಳ ಸಂಕಲನ. ವಿಜ್ಞಾನ ಲೇಖಕರಾಗಿ ಅನಂತರಾಮು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಆಯ್ದ ಪ್ರಬಂಧಗಳನ್ನು ಸಂಪಾದಿಸುವ ಕಾರ್ಯ ಮಾಡಿದ್ದಾರೆ ಡಾ. ಸುಕನ್ಯಾ ಸೂನಗಹಳ್ಳಿ. ಈ ಕೃತಿಯಲ್ಲಿರುವ ಪ್ರಬಂಧ ‘ಲಾಲ್‌ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ದಲ್ಲಿ “ಲಾಲ್‌ಬಾಗ್‌ನ ನಿತ್ಯ ಸಂತೆಯಲ್ಲಿ ನೀವೂ ಧ್ಯಾನಾಸಕ್ತರಾಗಬಹುದು. ಗೋಪುರದಲ್ಲಿ ಚಿತ್ರಿಸಿರುವ ಪುರಾಣ ಪ್ರಸಿದ್ಧರನ್ನು ನೆನೆದೋ ಅಥವಾ ಕಲಿಯುಗವನ್ನು…
ಲೇಖಕರು: Kavitha Mahesh
ವಿಧ: ರುಚಿ
March 14, 2025
ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟು ಬಾರದಂತೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ. ಬ್ರೆಡ್ ಹಾಳೆಯ ಬದಿಗಳನ್ನು ಕತ್ತರಿಸಿ. ಒಂದು ಹಾಳೆಯ ಉದ್ದಕ್ಕೆ ಎರಡು ತುಂಡುಗಳನ್ನಾಗಿ ಮಾಡಬಹುದು ಅಥವಾ ತ್ರಿಕೋನಾಕಾರಕ್ಕೆ ಎರಡು ತುಂಡು ಮಾಡಲೂ ಬಹುದು. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬ್ರೆಡ್ ತುಂಡುಗಳನ್ನು ತಯಾರಿಸಿದ ಕಡಲೆ ಹಿಟ್ಟಿನ…
ವಿಧ: ರುಚಿ
March 13, 2025
ಬೀಟ್ರೂಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಉಪ್ಪು, ಮೆಣಸಿನ ಹುಡಿ ಹಾಕಿ ಬೇಯಿಸಿ. ತೆಂಗಿನ ತುರಿಗೆ ಸಾಸಿವೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಬೀಟ್ರೂಟ್ ಹೋಳುಗಳಿಗೆ ಸೇರಿಸಿ. ಈ ಮಿಶ್ರಣಕ್ಕೆ ಮೊಸರು ಮಿಶ್ರ ಮಾಡಿ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ಕರಿಬೇವಿನ ಜೊತೆ ಕೊಡಿ. ಈಗ ತಯಾರಾದ ಬೀಟ್ರೂಟ್ ಸಾಸಿವೆಯನ್ನು ಅನ್ನದ ಜೊತೆ ಸವಿಯಿರಿ.  - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 12, 2025
ಮಂಗಳ ಟಿ ಎಸ್ ತುಮರಿ ಅವರ ಸಣ್ಣ ಕಥೆಗಳ ಸಂಗ್ರಹ ‘ಹಿನ್ನೀರ ದಂಡೆಯ ಸಿತಾಳೆದಂಡೆ’ ಎನ್ನುವ ಕೃತಿ ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಕಂಡು ಬಂದ ಓದುಗರಿಬ್ಬರ ಅನಿಸಿಕೆಗಳು ಹೀಗಿವೆ… “ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷ್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ…
ವಿಧ: ರುಚಿ
March 11, 2025
ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ ಮಗುಚಬೇಕು. ಇದಕ್ಕೆ ನೆನಸಿದ ಅವಲಕ್ಕಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಮಾಡಿ ಮಗುಚಿ ಇಳಿಸಿ. ಸ್ವಲ್ಪ ಆರಿದ ನಂತರ ಸಣ್ಣಸಣ್ಣ ತಟ್ಟೆಗಳಿಗೆ ಹಾಕಿ ಸವಿಯಿರಿ. ರುಚಿಕರವಾದ ಹಸು/ಎಮ್ಮೆ ಹಾಲಿನ ಗಿಣ್ಣ…