ಎಲ್ಲ ಪುಟಗಳು

ಲೇಖಕರು: makara
ವಿಧ: ಬ್ಲಾಗ್ ಬರಹ
January 01, 2014
                                                                ಲಲಿತಾ ಸಹಸ್ರನಾಮ ೯೪೯ - ೯೫೯ Pañca-bhuteśī पञ्च-भुतेशी (949) ೯೪೯. ಪಂಚ-ಭೂತೇಶೀ            ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯಾಗಿದ್ದಾಳೆ. ತೈತ್ತರೀಯ ಉಪನಿಷತ್ತು (೨.೧.೧), "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಂ" ಅಂದರೆ ಸತ್ಯ, ಜ್ಞಾನ ಮತ್ತು ಎಣೆಯಿಲ್ಲದ್ದು ಬ್ರಹ್ಮವೆಂದು ಹೇಳುತ್ತದೆ. ಹೀಗೆ ಬ್ರಹ್ಮದ ಕುರಿತು ಹೇಳಿಕೆಯನ್ನು ಕೊಟ್ಟ ನಂತರ, ಆ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
January 01, 2014
                                                                ಲಲಿತಾ ಸಹಸ್ರನಾಮ ೯೪೯ - ೯೫೯ Pañca-bhuteśī पञ्च-भुतेशी (949) ೯೪೯. ಪಂಚ-ಭೂತೇಶೀ            ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯಾಗಿದ್ದಾಳೆ. ತೈತ್ತರೀಯ ಉಪನಿಷತ್ತು (೨.೧.೧), "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಂ" ಅಂದರೆ ಸತ್ಯ, ಜ್ಞಾನ ಮತ್ತು ಎಣೆಯಿಲ್ಲದ್ದು ಬ್ರಹ್ಮವೆಂದು ಹೇಳುತ್ತದೆ. ಹೀಗೆ ಬ್ರಹ್ಮದ ಕುರಿತು ಹೇಳಿಕೆಯನ್ನು ಕೊಟ್ಟ ನಂತರ, ಆ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
January 01, 2014
                                                                ಲಲಿತಾ ಸಹಸ್ರನಾಮ ೯೪೯ - ೯೫೯ Pañca-bhuteśī पञ्च-भुतेशी (949) ೯೪೯. ಪಂಚ-ಭೂತೇಶೀ            ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯಾಗಿದ್ದಾಳೆ. ತೈತ್ತರೀಯ ಉಪನಿಷತ್ತು (೨.೧.೧), "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಂ" ಅಂದರೆ ಸತ್ಯ, ಜ್ಞಾನ ಮತ್ತು ಎಣೆಯಿಲ್ಲದ್ದು ಬ್ರಹ್ಮವೆಂದು ಹೇಳುತ್ತದೆ. ಹೀಗೆ ಬ್ರಹ್ಮದ ಕುರಿತು ಹೇಳಿಕೆಯನ್ನು ಕೊಟ್ಟ ನಂತರ, ಆ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
January 01, 2014
                                                                ಲಲಿತಾ ಸಹಸ್ರನಾಮ ೯೪೯ - ೯೫೯ Pañca-bhuteśī पञ्च-भुतेशी (949) ೯೪೯. ಪಂಚ-ಭೂತೇಶೀ            ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯಾಗಿದ್ದಾಳೆ. ತೈತ್ತರೀಯ ಉಪನಿಷತ್ತು (೨.೧.೧), "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಂ" ಅಂದರೆ ಸತ್ಯ, ಜ್ಞಾನ ಮತ್ತು ಎಣೆಯಿಲ್ಲದ್ದು ಬ್ರಹ್ಮವೆಂದು ಹೇಳುತ್ತದೆ. ಹೀಗೆ ಬ್ರಹ್ಮದ ಕುರಿತು ಹೇಳಿಕೆಯನ್ನು ಕೊಟ್ಟ ನಂತರ, ಆ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
January 01, 2014
                                                                ಲಲಿತಾ ಸಹಸ್ರನಾಮ ೯೪೯ - ೯೫೯ Pañca-bhuteśī पञ्च-भुतेशी (949) ೯೪೯. ಪಂಚ-ಭೂತೇಶೀ            ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯಾಗಿದ್ದಾಳೆ. ತೈತ್ತರೀಯ ಉಪನಿಷತ್ತು (೨.೧.೧), "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಂ" ಅಂದರೆ ಸತ್ಯ, ಜ್ಞಾನ ಮತ್ತು ಎಣೆಯಿಲ್ಲದ್ದು ಬ್ರಹ್ಮವೆಂದು ಹೇಳುತ್ತದೆ. ಹೀಗೆ ಬ್ರಹ್ಮದ ಕುರಿತು ಹೇಳಿಕೆಯನ್ನು ಕೊಟ್ಟ ನಂತರ, ಆ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಈ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
December 31, 2013
ಮೇಘದಿಂದ ಜಾರಿದ   ನೀರ ಬಿಂದು  ಧರೆಯ ಬೆರೆಯೆ  ಬೀಜವೊಂದು  ಮೊಳಕೆಯಾಗಿ  ಸೃಷ್ಟಿ ಮೂಲವಾಯಿತು ....  ಬಿದ್ದ ಹನಿಯು  ಕಡಲ ತಡಿಯ ಚಿಪ್ಪ  ಸೇರಿ  ಮುತ್ತಾಗಿ  ಪ್ರೇಮಿಕೆಯ ಕೊರಳ ಸೇರೆ ಅವಳ  ಒಲವು ಪ್ರೇಮಿಗೊಲಿದು  ಅಲ್ಲೇ ಪ್ರೇಮ  ಕಾವ್ಯ ಸೃಷ್ಟಿಯಾಯಿತು....     ಕಮಲ ಬೆಲಗೂರ್      
ಲೇಖಕರು: kamala belagur
ವಿಧ: ಬ್ಲಾಗ್ ಬರಹ
December 31, 2013
           ಸೂರ್ಯನ ಪ್ರಕಾಶ ಚಂದ್ರನ ಬಣ್ಣ ಎರಡನ್ನೂ ಮೇಳೈಸಿಕೊಂಡ ಚೆಂಡು ಹೂವು ಒಂದು ಅಪರೂಪದ ಹೂವು ಈ ಹೂವಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಇಂಗ್ಲೀಷಿನಲ್ಲಿ "ಮಾರಿಗೋಲ್ಡ್" ಎಂದೂ ಹಿಂದಿಯಲ್ಲಿ "ಗೆಂದ ಫೂಲ್" ಎಂದು ಕರೆಯಲ್ಪಡುವ ಚೆಂಡು ಹೂವು ಹಲವುಬಣ್ಣಗಳಲ್ಲಿ ಲಭ್ಯ. ಬಿಳಿ,ಕಿತ್ತಳೆ,ಹಳದಿ,ಕೆಂಪು ಇತ್ಯಾದಿ.ದೀಪಾವಳಿ ದಸರಾ ಹಬ್ಬಗಳಿಗಾಗಿ ಹೊಲ ತೋಟಗಳ ಮೂಲೆಯಲ್ಲಿ ಬೆಳೆಯುತ್ತಿದ್ದ ಚೆಂಡು ಹೂವು ಈಗ ವಾಣಿಜ್ಯಬೆಳೆಯಾಗಿ ಕೃಷಿಕರ ಬದುಕನ್ನು ಬೆಳಗಿಸುತ್ತಿದೆ.            ಚೆಂಡು ಹೂವು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 30, 2013
  ನೋಡಿ ಹೀಗೆ ಒಂದು ಸುಂದರ ಕತೆ ಓದಿದೆ.  ಅಗಸನ ಕತ್ತೆಯೊಂದು ಹಾಳು ಬಾವಿಗೆ ಬಿದ್ದುಬಿಟ್ಟಿತು. ಅಗಸ ನೋಡಿದ. ಮೇಲೆ ಎತ್ತಲು ಪ್ರಯತ್ನಪಟ್ಟು ಕಡೆಗೊಮ್ಮೆ ಕೈಚೆಲ್ಲಿ ಯೋಚಿಸಿದ,  ಕತ್ತೆಗೆ ಹೇಗೂ ವಯಸ್ಸಾಗಿ ಹೋಗಿದೆ ಅದರಿಂದ ತನಗೇನು ಉಪಯೋಗವಿಲ್ಲ. ಅದನ್ನು ಕಷ್ಟಬಿದ್ದು ಮೇಲೆ ತಂದರೂ ಸಹ ತನಗೇನು ಲಾಭವಿಲ್ಲ ಅನ್ನಿಸಿತು.  ಅಲ್ಲದೆ ಅಂಗಳದಲ್ಲಿದ್ದ ಬಾವಿಯನ್ನು ಮುಚ್ಚಿಸಬೇಕಿತ್ತು.ಹಾಗೆ ಮಣ್ಣು ಹಾಕಿ ಮುಚ್ಚಿಬಿಟ್ಟರೆ ಎರಡೂ ಕೆಲಸವೂ ಆಯಿತಲ್ಲವೆ. ಸುತ್ತಮುತ್ತಲ ಸ್ನೇಹಿತರನ್ನು ಕರೆದ. ಅವರೆಲ್ಲ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 30, 2013
  ನೋಡಿ ಹೀಗೆ ಒಂದು ಸುಂದರ ಕತೆ ಓದಿದೆ.  ಅಗಸನ ಕತ್ತೆಯೊಂದು ಹಾಳು ಬಾವಿಗೆ ಬಿದ್ದುಬಿಟ್ಟಿತು. ಅಗಸ ನೋಡಿದ. ಮೇಲೆ ಎತ್ತಲು ಪ್ರಯತ್ನಪಟ್ಟು ಕಡೆಗೊಮ್ಮೆ ಕೈಚೆಲ್ಲಿ ಯೋಚಿಸಿದ,  ಕತ್ತೆಗೆ ಹೇಗೂ ವಯಸ್ಸಾಗಿ ಹೋಗಿದೆ ಅದರಿಂದ ತನಗೇನು ಉಪಯೋಗವಿಲ್ಲ. ಅದನ್ನು ಕಷ್ಟಬಿದ್ದು ಮೇಲೆ ತಂದರೂ ಸಹ ತನಗೇನು ಲಾಭವಿಲ್ಲ ಅನ್ನಿಸಿತು.  ಅಲ್ಲದೆ ಅಂಗಳದಲ್ಲಿದ್ದ ಬಾವಿಯನ್ನು ಮುಚ್ಚಿಸಬೇಕಿತ್ತು.ಹಾಗೆ ಮಣ್ಣು ಹಾಕಿ ಮುಚ್ಚಿಬಿಟ್ಟರೆ ಎರಡೂ ಕೆಲಸವೂ ಆಯಿತಲ್ಲವೆ. ಸುತ್ತಮುತ್ತಲ ಸ್ನೇಹಿತರನ್ನು ಕರೆದ. ಅವರೆಲ್ಲ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 30, 2013
  ನೋಡಿ ಹೀಗೆ ಒಂದು ಸುಂದರ ಕತೆ ಓದಿದೆ.  ಅಗಸನ ಕತ್ತೆಯೊಂದು ಹಾಳು ಬಾವಿಗೆ ಬಿದ್ದುಬಿಟ್ಟಿತು. ಅಗಸ ನೋಡಿದ. ಮೇಲೆ ಎತ್ತಲು ಪ್ರಯತ್ನಪಟ್ಟು ಕಡೆಗೊಮ್ಮೆ ಕೈಚೆಲ್ಲಿ ಯೋಚಿಸಿದ,  ಕತ್ತೆಗೆ ಹೇಗೂ ವಯಸ್ಸಾಗಿ ಹೋಗಿದೆ ಅದರಿಂದ ತನಗೇನು ಉಪಯೋಗವಿಲ್ಲ. ಅದನ್ನು ಕಷ್ಟಬಿದ್ದು ಮೇಲೆ ತಂದರೂ ಸಹ ತನಗೇನು ಲಾಭವಿಲ್ಲ ಅನ್ನಿಸಿತು.  ಅಲ್ಲದೆ ಅಂಗಳದಲ್ಲಿದ್ದ ಬಾವಿಯನ್ನು ಮುಚ್ಚಿಸಬೇಕಿತ್ತು.ಹಾಗೆ ಮಣ್ಣು ಹಾಕಿ ಮುಚ್ಚಿಬಿಟ್ಟರೆ ಎರಡೂ ಕೆಲಸವೂ ಆಯಿತಲ್ಲವೆ. ಸುತ್ತಮುತ್ತಲ ಸ್ನೇಹಿತರನ್ನು ಕರೆದ. ಅವರೆಲ್ಲ…