June 2015

  • June 04, 2015
    ಬರಹ: nisha shekar
    ಪ್ರೀತಿ, ಪ್ರೇಮ ಅನ್ನೋದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟದೆ, ಟಿ.ವಿ ಧಾರವಾಹಿಗಳ ಪ್ರಭಾವವೋ, ಸಿನಿಮಾಗಳ ಕೃಪೆಯೋ ಗೊತ್ತಿಲ್ಲ, ಪ್ರೀತಿ ಅಂದ್ರೆ ಸಾಕು ಈಗಿನ ಕಾಲದ ಚಿಕ್ಕ ಚಿಕ್ಕ ಮಕ್ಕಳಿಗೂ ಅರ್ಥವಾಗಿ ಬಿಡುತ್ತೆ, ಪ್ರೀತಿ…
  • June 04, 2015
    ಬರಹ: gururajkodkani
    ನಿಮಗೊ೦ದು ಕತೆಯನ್ನು ಹೇಳುತ್ತೇನೆ ಕೇಳಿ.ಯುವಜನತೆಯ ದಾರಿ ತಪ್ಪಿಸುತ್ತಿದ್ದಾನೆ೦ಬ ಕಾರಣಕ್ಕೆ,ಜನಮಾನಸದಲ್ಲಿ ಭದ್ರವಾಗಿ ತಳವೂರಿರುವ ನ೦ಬಿಕೆಗಳನ್ನು  ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾನೆ೦ಬ ಕಾರಣಕ್ಕೆ ಅಥೆನ್ಸಿನ ನ್ಯಾಯಾಧೀಶರು ದಾರ್ಶನಿಕ…
  • June 04, 2015
    ಬರಹ: kavinagaraj
    ಹೆಜ್ಜೆ 12:       "ಪಂಚಶಕ್ತಿಗಳ ಪೈಕಿ ನೆಲ ಮತ್ತು ಜಲತತ್ತ್ವಗಳಿಗಿಂತ ಅಗ್ನಿತತ್ತ್ವ ದೊಡ್ಡದಿರಬಹುದೇ?"      "ನಿಮ್ಮ ಅನಿಸಿಕೆ ಸರಿಯಾಗಿದೆ. ಈ ಅಗ್ನಿ ಸೃಷ್ಟಿ, ಸ್ಥಿತಿ, ಲಯಕಾರಕ ಗುಣಗಳನ್ನು ಹೊಂದಿದೆ. ಸೃಷ್ಟಿಗೂ ಅಗ್ನಿ ಬೇಕು, ಬಾಳಲೂ…
  • June 04, 2015
    ಬರಹ: naveengkn
                 ಬಿಸಿ ಬಿಸಿ, ಹೈದರಾಬಾದಿನ ಗಾಳಿಯ ಮದ್ಯ, ಸಿಹಿ ನೀರ ಕಡಲೊಂದನ್ನು ತನ್ನೆದೆಯೊಳಗೆ ಬಚ್ಚಿಟ್ಟುಕೊಂಡ ಅವಳ ಮನದ ಆಳದ ಒಳಗೆ, ಅದೇನೋ ಸುತ್ತಲಿನವರ ಹಾಗೆ ಬದುಕನ್ನು ಬರಿಯ ಬಿಸಿಗಾಳಿಗೆ ಮುಗಿಸಬಾರದು ಎಂಬ ಗಟ್ಟಿತನವಿತ್ತು,,,,,, ಆಗ…
  • June 04, 2015
    ಬರಹ: bhalle
      ಈಚೆಗೆ ಹಲವು ದಿನಗಳಿಂದ ಕಾರಿನಲ್ಲಿ ಆಫೀಸಿಗೆ ಸಾಗುವ ಹಾದಿಯಲ್ಲಿ ಹತ್ತು ಹಲವು ಗಾತ್ರದ ಸಹವಾಹನಗಳು ಓಡುವ ಪರಿಯನ್ನು ಗಮನಿಸುತ್ತ ಬಂದಿದ್ದೇನೆ. ಆರಂಭದಿಂದ ಕೊನೆಯವೆರೆಗಿನ ಪಯಣವನ್ನು ಬದುಕಿನ ಹಲವು ಮಜಲಿಗೆ ಹೋಲಿಸುತ್ತಾ ಹೋದಂತೆ ಕಾರಿನ…
  • June 03, 2015
    ಬರಹ: nisha shekar
    ಒಂದೊಂದು ಕ್ಷಣವೂ ಯುಗಗಳಂತೆ ಭಾಸವಾಗತೊಡಗಿತ್ತು.ಎಷ್ಟು ತಡೆದರೂ ದುಃಖ ತಡೆಯಲಾಗುತ್ತಿಲ್ಲ.ಕೂತರೂ ನಿಂತರೂ ಬರೀ ಸಂಜೂನ ನೆನಪಿಸಿಕೊಂಡು ಅಳುತ್ತಲೇ ಇರುತ್ತಿದ್ದಳು.ತನ್ನ ಜೊತೆ ಯಾರಿದ್ದಾರೆ ಅನ್ನೋ ಪರಿವೆಯೇ ಇರುತ್ತಿರಲಿಲ್ಲ.ಒಂದು ದಿನ ಚಂದನ್ ಗೆ…
  • June 03, 2015
    ಬರಹ: shreekanth
    ''ಅನ್ನದಾಸೆಗೆ ಪರರ ಮನೆಯ ಬಾಗಿಲ ಕಾಯ್ದು ಅನೇಕ ಬಾಧೆಗಳಿಂದ ನೊಂದೆನಯ್ಯ '' ಈ ದಾಸವಾಣಿಯನ್ನು ಮೊನ್ನೆ ಯಾರೋ ಒಬ್ಬರು ಫೇಸ್ಬುಕ್ ನಲ್ಲಿ ಹಾಕಿದ್ದರು, ನಾನು ಶೇರ್ ಮಾಡಿದೆ. ಆಮೇಲೆ ರಾತ್ರಿ ಮಲಗಿದಾಗ ಈ ದಾಸವಾಣಿ ಮತ್ತೆ ನೆನಪಿಗೆ ಬಂತು…
  • June 03, 2015
    ಬರಹ: Nagaraj Bhadra
    ಭಾರತ ದೇಶದಲ್ಲಿ ಸ್ವಾತಂತ್ರ್ಯ ಪಡೆದ ದಿನದಿಂದ ಮಹಿಳೆಯರ ಸಮಾನತೆ ಗೋಸಕ್ಕರ ಹೋರಾಟಗಳು ನಡೆಯುತ್ತಿವೆ. ಸ್ವಾತಂತ್ರ್ಯ ಬಂದು ಇಷ್ಟು ವಷ೯ಗಳು ಆದರೂ ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ ಇನ್ನೂ ಬಂದಿಲ್ಲ ಏನು?. ಬಂದಿಲ್ಲ…
  • June 03, 2015
    ಬರಹ: Nagaraj Bhadra
    ಕಲಿಯುಗದಲ್ಲಿ  ಮಾನವೀಯತೆ  ಸತ್ತುಹೋಗಿ ಜನರು ಸಹಾಯ ಮಾಡೊದ್ದನೆ ಮರೆತ್ತಿದ್ದಾಗ. ಹೆತ್ತ ತಂದೆ,ತಾಯಿಯನ್ನು  ನೋಡಿಕೊಳ್ಳಲು  ಆಗದೆ ವೃದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು.ಒಡಹುಟ್ಟಿದ ಅಣ್ಣ ತಮ್ಮಯಿಂದರು ಆಸ್ತಿಗೋಸಕ್ಕರ ಒಬ್ಬರನ್ನೊಬ್ಬರು…
  • June 03, 2015
    ಬರಹ: Nagaraj Bhadra
    ಮನುಷ್ಯ ತನ್ನ  ಜೀವನದಲ್ಲಿ ಒಂದುದಿನ ಆದರೂ  ಈ ಒಂಟಿತನವನ್ನು ಅನುಭವಿಸುತ್ತಾನೆ.  ಅವನ ಜೀವನದಲ್ಲಿ  ಒಂದು ಸಾರಿ ಆದರೂ   ಈ ಹಾಡನ್ನು  ಹಾಡುತ್ತಾನೆ "ಮೇರಾ ಜೀವನ ಕೋರಾ  ಕಾಗಸ ಕೋರಾ  ಹಿ ರೇಹಗಯ ಜೋ ಲಿಕಾತ ಒ ಆಸುಒಕೆ ಸಂಘ ಬಹಗಯಾ   ".  ಈ…
  • June 03, 2015
    ಬರಹ: Nagaraj Bhadra
    ಕಲಿಯುಗದಲ್ಲಿ  ಮಾನವೀಯತೆ  ಸತ್ತುಹೋಗಿ ಜನರು ಸಹಾಯ ಮಾಡೊದ್ದನೆ ಮರೆತ್ತಿದ್ದಾಗ. ಹೆತ್ತ ತಂದೆ,ತಾಯಿಯನ್ನು  ನೋಡಿಕೊಳ್ಳಲು  ಆಗದೆ ವೃದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು.ಒಡಹುಟ್ಟಿದ ಅಣ್ಣ ತಮ್ಮಯಿಂದರು ಆಸ್ತಿಗೋಸಕ್ಕರ ಒಬ್ಬರನ್ನೊಬ್ಬರು…
  • June 03, 2015
    ಬರಹ: hamsanandi
    ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ…
  • June 03, 2015
    ಬರಹ: Lakshmikanth Itnal 1
    ರಾಜಸ್ಥಾನವೆಂಬ ಸ್ವರ್ಗದ ತುಣುಕು -3 ('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ)           ನಮ್ಮ ಬದುಕಿನ ಭಾಗವೇ ಆಗಿಹೋಗಿದ್ದ ಆ  ಹಂತಿ ಪದ, ಚೌಡಕಿ ಪದಗಳು,... ಭಜನೆಗಳು..ಸೋಬಾನೆ ಪದಗಳು, ನಮ್ಮ ಯಕ್ಷಗಾನಗಳು,, ಬಯಲಾಟಗಳು, ಮೂಡಲಪಾಯಗಳು,,…
  • June 02, 2015
    ಬರಹ: H A Patil
      ಇದೊಂದು ಮುಗಿಯದ ಜಿಜ್ಞಾಶೆ ಭಾವನೆಯ ಅಭಿವ್ಯಕ್ತಿಯೆ ? ಹೃದಯದ ಭಾಷೆಯೆ ಇಲ್ಲ ಬರಿ ಬೌದ್ಧಿಕ ಕಸರತ್ತೆ? ಅಕ್ಷರ ರೂಪ ಪಡೆವುದು ಮಾತ್ರ ಕಾವ್ಯವೆ? ಚಿತ್ರ ಶಿಲ್ಪಕಲೆ ಕ್ಷಣ ಕ್ಷಣಕೂ ಬದಲಾಗುವ ಪ್ರಕೃತಿ ಇವು ಸುಂದರ ಜೀವಂತ ಕಾವ್ಯ ಪ್ರತೀಕಗಳಲ್ಲವೆ…
  • June 02, 2015
    ಬರಹ: partha1059
    ಅಲೋಕ : ಒಂದು ಹಿನ್ನೋಟ ಅಲೋಕ ಕತೆಯಂತಹ ಒಂದು ವಸ್ತು ಹೊಳೆದಾಗ ಬಹಳ ದಿನಗಳಿಂದ ಕತೆ ಬರೆಯದ ಮನಸಿಗೆ, ಬರೆಯಬೇಕೆಂಬ ಒತ್ತಡ ಉಂಟಾಯಿತು. ಕತೆ ಪ್ರಾರಂಬಿಸಿದಾಗಲು, ತಾರ್ಕಿಕ ಅಂತ್ಯದ ಬಗ್ಗೆ ಅಸ್ವಷ್ಟತೆ ಇತ್ತು. ಒಂದೆರಡು ಘಟನೆಗಳನ್ನು ನಿರೂಪಿಸುವಾಗ…
  • June 02, 2015
    ಬರಹ: shreekanth
    ಸತ್ಯಲಕ್ಷ್ಮಿ ಸತ್ತಲಕ್ಷ್ಮಿ ಆದ ಬಗೆ ಮನಸಿನಲ್ಲಿ ಏನೋ ತಳಮಳ ಆಕೆಗೂ ನಮಗೂ ಹೇಳಿಕೊಳ್ಳುವಂತಹ ಸಂಬಂಧವೇನೂ ಇಲ್ಲ. ಇವತ್ತು ಬೆಳಿಗ್ಗೆ ಆಕೆ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಒಂದೆಡೆ ದುಖ; ಮತ್ತೊಂದೆಡೆ ಸಮಾಧಾನ. ಸತ್ಯಲಕ್ಷ್ಮಿ ಬಡ…
  • June 02, 2015
    ಬರಹ: nisha shekar
    ಆದರೂ ಮನಸ್ಸಿಗೆ ಸಮಾಧಾನ ಮಾಡಿಕೊಂಡಳು. ಇಲ್ಲ ಇಲ್ಲ ಸಾಧ್ಯವೇ ಇಲ್ಲ, ಸಂಜು ನನಗೆ ಈ ರೀತಿ ಮಾಡೋದೇ ಇಲ್ಲ. ಅವನು ತಮಾಷೆ ಮಾಡುತ್ತಿರಬಹುದು.ನಾನು ಹೇಗೆ ಇದನ್ನು ಸ್ವೀಕಾರ ಮಾಡ್ತೀನಿ ಅಂತ ನೋಡೋಕೆ ನನ್ನ ಈ ರೀತಿ ಪರೀಕ್ಷೆ ಮಾಡುತ್ತಿರಬಹುದು.ಇದೆಲ್ಲ…
  • June 01, 2015
    ಬರಹ: kavinagaraj
    'ಮುಂದಿನದೆಲ್ಲಾ ಅಂತರಂಗದ ತರಂಗಗಳು; ಪ್ರಶ್ನೆಯೂ ಅಲ್ಲಿಯದೇ, ಉತ್ತರವೂ ಅದರದೇ!' ಹೆಜ್ಜೆ 7:      "ಧ್ಯಾನದ ಮಹಿಮೆಯನ್ನು ಅರ್ಥ ಮಾಡಿಕೊಂಡವರು ಇತರರ ಮಾತುಗಳನ್ನು ಆಲಿಸುವುದರೊಂದಿಗೆ ತಮ್ಮೊಳಗೇ ಅಂತರಂಗದ ಮಾತುಗಳಿಗೆ ಕಿವಿಗೊಡುತ್ತಾರೆ.…
  • June 01, 2015
    ಬರಹ: sada samartha
    ಬಂದಿದೆ ಮತ್ತೆ ಚುನಾವಣೆ ಮುಂದಿರುವುದೆ ಬದಲಾವಣೆ !! ಮತ್ತದೆ ಹಳೆಹಳೆ ರಾಗವ ಹಾಡುವ ಚಿತ್ತದ ಕರಕರೆ ಬೇಕೇಕೆ ? ಸಿಕ್ಕಿದೆ ಮತ್ತವಕಾಶವು ಬಿಡದೆ ಚೊಕ್ಕ ಮಾಡಲಾಗದುದೇಕೆ ? ಹುಡುಕುವುದಿರುವ ಭಂಟರ ಲಕ್ಷಣ ನುಡಿಸುತ ನುಡಿ ನೆಡಿಗೆಯ ನೋಡಿ !…
  • June 01, 2015
    ಬರಹ: nageshamysore
    ಉಪಸಂಹಾರ : ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರೆ... ಪಕ್ಕ ಪಕ್ಕದ…