ಎಲ್ಲ ಪುಟಗಳು

ಲೇಖಕರು: omshivaprakash
ವಿಧ: ಬ್ಲಾಗ್ ಬರಹ
February 05, 2008
ನಮಸ್ಕಾರ ಸರ್, ನಾನೊಂದು ಕಂಪ್ಯೂಟರ್ ತಗೊಬೇಕಂತಿದೀನಿ ಸ್ವಲ್ಪ ಸಹಾಯ ಮಾಡ್ತೀರಾ? ಅದೇನೋ ವಿಂಡೋಸ್ ಅಂತೆಲ್ಲಾ ನಮ್ಮುಡ್ಗ ಹೇಳ್ತಿದ್ದಾ ನಿಮ್ ಹತ್ರ ಇದ್ಯಾ? ಸ್ವಲ್ಪ ಅದನ್ನ ಕಾಪಿ ಮಾಡಿಕೊಡ್ತೀರಾ? ನಮ್ಮ ಕಂಪ್ಯೂಟರ್ ಖರೀದಿ ಶುರು ಆಗೋದು ಇಲ್ಲಿಂದ. ನೀವೂ ಹೀಗೇ ಮಾಡಿದ್ದಿರ ಬಹುದು ಅಲ್ವೇ? ಏನೇ ಕೆಲಸಕ್ಕೆ ಕೈ ಹಾಕ್ಲಿಕ್ಕೆ ಮೊದ್ಲು, ಕೈ ಹಾಕಿ ಕೈ ಸುಟ್ಟು ಕೊಂಡವರನ್ನೋ, ಇಲ್ಲಾ ಅದರಲ್ಲಿ ಯಶಸ್ಸುಗಳಿಸಿದವರಿಂದಲೋ ಮಾಹಿತಿ ವಿನಿಮಯ ಮಾಡ್ಕೊಳ್ಳೊದರ ಜೊತೆಗೆ ಸ್ವಲ್ಪ ನೀವೊಂದು ತಪ್ಪನ್ನ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2008
ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್ನಡಿಸಲು ಸಾಧ್ಯವೇ ಎಂದರು. ನನ್ನ ಪ್ರಯತ್ನ ಇಲ್ಲಿದೆ ನೋಡಿ: ರಾಮನಭಿಷೇಕಕ್ಕೆ ನೀರನ್ನು ತರುತಿರುವ ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು रामाभिषेके जलमाहरान्त्याः हस्ताच्य्तो हेमघटो युवत्याः सोपानमासाद्य करोति शब्दम् ठा ठं ठ ठं ठं ठ ठ ठं ठ ठं ठः (…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2008
ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್ನಡಿಸಲು ಸಾಧ್ಯವೇ ಎಂದರು. ನನ್ನ ಪ್ರಯತ್ನ ಇಲ್ಲಿದೆ ನೋಡಿ: ರಾಮನಭಿಷೇಕಕ್ಕೆ ನೀರನ್ನು ತರುತಿರುವ ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು रामाभिषेके जलमाहरान्त्याः हस्ताच्य्तो हेमघटो युवत्याः सोपानमासाद्य करोति शब्दम् ठा ठं ठ ठं ठं ठ ठ ठं ठ ठं ठः (…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2008
ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್ನಡಿಸಲು ಸಾಧ್ಯವೇ ಎಂದರು. ನನ್ನ ಪ್ರಯತ್ನ ಇಲ್ಲಿದೆ ನೋಡಿ: ರಾಮನಭಿಷೇಕಕ್ಕೆ ನೀರನ್ನು ತರುತಿರುವ ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು रामाभिषेके जलमाहरान्त्याः हस्ताच्य्तो हेमघटो युवत्याः सोपानमासाद्य करोति शब्दम् ठा ठं ठ ठं ठं ठ ठ ठं ठ ठं ठः (…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2008
ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್ನಡಿಸಲು ಸಾಧ್ಯವೇ ಎಂದರು. ನನ್ನ ಪ್ರಯತ್ನ ಇಲ್ಲಿದೆ ನೋಡಿ: ರಾಮನಭಿಷೇಕಕ್ಕೆ ನೀರನ್ನು ತರುತಿರುವ ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು रामाभिषेके जलमाहरान्त्याः हस्ताच्य्तो हेमघटो युवत्याः सोपानमासाद्य करोति शब्दम् ठा ठं ठ ठं ठं ठ ठ ठं ठ ठं ठः (…
ಲೇಖಕರು: ASHOKKUMAR
ವಿಧ: Basic page
February 04, 2008
(ಇ-ಲೋಕ-60)(4/2/2008) ವೈಭವ ಮೊರಾರ್ಕ ಎನ್ನುವ ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ.ಶೇರು ಪೇಟೆ ವ್ಯವಹಾರಕ್ಕಿಳಿಯುವ ಮೊದಲು ತಾಲೀಮು ನಡೆಸಿ ಅನುಭವ ಪಡೆಯುವ ಅವಕಾಶವನ್ನು ನೀಡುವ ಅಂತರ್ಜಾಲ ತಾಣವನ್ನು ಇವರು ರೂಪಿಸಿದ್ದಾರೆ.ಇಲ್ಲಿ ತಾಲೀಮು ನಡೆಸಲು ಹಣ ಬೇಕಿಲ್ಲ. ಭಾರತೀಯ ಶೇರು ಪೇಟೆಯ ವ್ಯವಹಾರದ ಅನುಭವವನ್ನಿಲ್ಲಿ ಪಡೆಯಬಹುದು.ಶೇರು ವ್ಯವಹಾರದ ಇತರ ಮಗ್ಗುಲುಗಳಾದ ಸರಕು ವಿನಿಮಯ ಪೇಟೆ,ಫ್ಯೂಚರ್ ಮತ್ತು ಆಪ್ಷನ್ಸ್ ಮುಂತಾದ ವಿಭಾಗಗಳಲ್ಲೂ ಹಣ ಹೂಡಿ,ನಿಮ್ಮ ಹೂಡಿಕೆ ಲಾಭದಾಯಕವೇ ಎಂದು…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
February 04, 2008
ಒಂದು ಆಕ್ವೆರಿಯಂ ನಲ್ಲಿ ೫ ಮೀನುಗಳಿರುತ್ತವೆ. ಅವುಗಳ ಪೈಕಿ ಒಂದು ಮೀನು ಸಾಯುತ್ತದೆ.ಆಗ ಅದರಲ್ಲಿದ್ದ ನೀರು ಹೆಚ್ಚಾಗಿ ಆಕ್ವೆರಿಯಂ ನಿಂದ ಹೊರ ಚೆಲ್ಲುತ್ತದೆ....ಯಾಕೆ....ಹೇಗೆ...?
ಲೇಖಕರು: prasadbshetty
ವಿಧ: Basic page
February 04, 2008
ಮರೆಯಬೇಡ..........™ ರೆಕ್ಕೆಗಳಲ್ಲಿ ಬಲವಿದೆಯೆಂದು ಆಕಾಶದಲ್ಲಿ ಜೋರಾಗಿ ಹಾರಾಡುವಾಗ ಭೂಮಿಯಲ್ಲಿದ್ದಾಗಿನ ಕಾಲಿನ ಬಲವನ್ನು ಮರೆಯಬೇಡ... ಭವಿಷ್ಯಕಾಲದ ಪ್ರಕಾಶಮಾನವಾದ ಸ್ವಪ್ನ ನೋಡುವಾಗ ಭೂತಕಾಲದ ಕತ್ತಲೆಯ ಕರಾಳದಿನಗಳನ್ನು ಮರೆಯಬೇಡ... ತಪ್ಪನ್ನು ಸರಿಪಡಿಸುತ್ತಾ ಮನುಷ್ಯ ಜೀವನ ಕಳೆಯುತಿರುತ್ತದೆ ಇದನ್ನು ನೀ ಮರೆಯಬೇಡ... ಜೀವನದಲ್ಲಿ ಒಬ್ಬ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಂಡರೆ ಆಳುತ್ತಾ ಸಮಯ ಕಳೆಯಬಾರದು... ಆ ವ್ಯಕ್ತಿಯ ಒಟ್ಟಿಗೆ ಕಳೆದ ಆನಂದದ ಕ್ಷಣಗಳನ್ನು ನೆನಪಿಸುತ್ತಾ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 04, 2008
ಪ್ರಚಾರಕ್ಕೆ ಹಲವು ದಾರಿಗಳನ್ನು ಬಹುಪಾಲು ಎಲ್ಲ ಧರ್ಮಗಳೂ ಕಂಡುಕೊಂಡಿದೆ. ಇದು ಹರಡುತ್ತಿರುವ ಧರ್ಮಕ್ಕೆ ಮಾತ್ರವಲ್ಲ ಬೇರು ಬಿಟ್ಟ ಧರ್ಮಗಳಿಗೂ ಅನ್ವಯಿಸುವ ಮಾತು. ಏಕೆಂದರೆ ಧರ್ಮ ಪ್ರಚಾರ ಅನ್ನುವುದು ನಿರಂತರ ನಡೆಯಬೇಕಾದ ಕೆಲಸ. ಬಾಲ್ಯ, ಕೌಮಾರ್ಯ, ಯೌವ್ವನದಲ್ಲಿರುವವರಿಗೆ ಇದು ಸದಾ ನಡೆಯಬೇಕಾದ ಶಿಕ್ಷಣ. ಇಲ್ಲದಿದ್ದರೆ ಧರ್ಮ ಅದರ ಸುತ್ತಲಿನ ನಂಬಿಕೆ ಮತ್ತು ಸಂಸ್ಥೆಗಳ ಉಳಿವಿಗೆ ತೊಡರಾಗುತ್ತದೆ. ವಿಶ್ವಾಸದ ಮೇಲೆ ಹೆಚ್ಚು ಅವಲಂಬಿಸುವ ಹಾಗು ಸುಲಭದಲ್ಲಿ ಯಾವುದನ್ನೂ ನಂಬದ ಮನಸ್ಸಿಗೆ ನಂಬಿಕೆ…
ಲೇಖಕರು: ishwar.shastri
ವಿಧ: ಚರ್ಚೆಯ ವಿಷಯ
February 04, 2008
    ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಡಾ. ಟಿ ಆರ್ ಚಂದ್ರಶೇಖರ್ ರವರ ಕನ್ನಡ ಮಾತು -ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ ಎಂಬ ಲೇಖನಕ್ಕೆ ಪ್ರತಿಕ್ರಿಯುಸುತ್ತಿದ್ದೇನೆ. ಕನ್ನಡ ಭಾಷೆಯ ಉದ್ಧಾರಕ್ಕೆ ಹೊರಡುವರೆಲ್ಲರೂ ಈ -ಋ -ದಮೇಲೆ ಕ್ರೂರವಾಗಿ ಯಾಕೆ ದಾಳಿಯನ್ನು ಮಾಡುತ್ತಾರೆ? ಕನ್ನಡ ೫೨ ವರ್ಣಗಳಲ್ಲಿ -ಋ - ಅನಿಷ್ಟವೇ? ಭಾರವೇ? ಮತ್ತೊಂದು ಪಂಥವಿದೆ, ಅದು ಎಲ್ಲದಕ್ಕೂ ಸಂಸ್ಕೃತವನ್ನು ದೂಷಿಸುತ್ತದೆ. ಅದು ಸಂಸ್ಕೃತವನ್ನು ದೂಷಿಸುತ್ತೆದೆಯೋ ಅಥವಾ ಮತ್ಯಾರನ್ನೋ ಲಕ್ಷದಲ್ಲಿಟ್ಟುಕೊಂಡು…