ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 04, 2008
ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವಾಗ ನಾವು ಮಾಡುವ ಕೆಲವು ತಪ್ಪುಗಳು ಹೀಗಿವೆ: *ಶೇರು ಬೆಲೆ ಕಡಿಮೆ ಇದ್ದಾಗ ಖರೀದಿಸಲು ಹಿಂಜರಿಕೆ. *ಶೇರು ಮಾರುಕಟ್ಟೆ ರಸಾತಳಕ್ಕಿಳಿದಾಗ ಇನ್ನೂ ಕುಸಿದೀತೆಂಬ ಭಯಕ್ಕೆ ಬಲಿಯಾಗಿ ಖರೀದಿಸದಿರುವುದು. *ಕಡಿಮೆ ಅವಧಿಯಲ್ಲಿ ಲಾಭದ ನಿರೀಕ್ಷೆ. *ಹಣ ಹೂಡಿಕೆ ದೀರ್ಘಾವಧಿಯಾದಷ್ಟೂ ಲಾಭವೆಂಬ ಸತ್ಯವನ್ನು ಅವಗಣಿಸುವುದು. *ಎಲ್ಲರ ಸಲಹೆಯೂ ಸತ್ಯವೆಂದು ಭಾವಿಸುವುದು. *ಹೆಚ್ಚು ಸಲ ಖರೀದಿ-ಮಾರಾಟ ಮಾಡಿದರೆ,ಬಂದ ಲಾಭದಲ್ಲಿ ಅಧಿಕ ಮೊತ್ತ ದಲ್ಲಾಳಿಯ ಪಾಲಾಗುವುದನ್ನು…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 04, 2008
ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವಾಗ ನಾವು ಮಾಡುವ ಕೆಲವು ತಪ್ಪುಗಳು ಹೀಗಿವೆ: *ಶೇರು ಬೆಲೆ ಕಡಿಮೆ ಇದ್ದಾಗ ಖರೀದಿಸಲು ಹಿಂಜರಿಕೆ. *ಶೇರು ಮಾರುಕಟ್ಟೆ ರಸಾತಳಕ್ಕಿಳಿದಾಗ ಇನ್ನೂ ಕುಸಿದೀತೆಂಬ ಭಯಕ್ಕೆ ಬಲಿಯಾಗಿ ಖರೀದಿಸದಿರುವುದು. *ಕಡಿಮೆ ಅವಧಿಯಲ್ಲಿ ಲಾಭದ ನಿರೀಕ್ಷೆ. *ಹಣ ಹೂಡಿಕೆ ದೀರ್ಘಾವಧಿಯಾದಷ್ಟೂ ಲಾಭವೆಂಬ ಸತ್ಯವನ್ನು ಅವಗಣಿಸುವುದು. *ಎಲ್ಲರ ಸಲಹೆಯೂ ಸತ್ಯವೆಂದು ಭಾವಿಸುವುದು. *ಹೆಚ್ಚು ಸಲ ಖರೀದಿ-ಮಾರಾಟ ಮಾಡಿದರೆ,ಬಂದ ಲಾಭದಲ್ಲಿ ಅಧಿಕ ಮೊತ್ತ ದಲ್ಲಾಳಿಯ ಪಾಲಾಗುವುದನ್ನು…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 04, 2008
ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವಾಗ ನಾವು ಮಾಡುವ ಕೆಲವು ತಪ್ಪುಗಳು ಹೀಗಿವೆ: *ಶೇರು ಬೆಲೆ ಕಡಿಮೆ ಇದ್ದಾಗ ಖರೀದಿಸಲು ಹಿಂಜರಿಕೆ. *ಶೇರು ಮಾರುಕಟ್ಟೆ ರಸಾತಳಕ್ಕಿಳಿದಾಗ ಇನ್ನೂ ಕುಸಿದೀತೆಂಬ ಭಯಕ್ಕೆ ಬಲಿಯಾಗಿ ಖರೀದಿಸದಿರುವುದು. *ಕಡಿಮೆ ಅವಧಿಯಲ್ಲಿ ಲಾಭದ ನಿರೀಕ್ಷೆ. *ಹಣ ಹೂಡಿಕೆ ದೀರ್ಘಾವಧಿಯಾದಷ್ಟೂ ಲಾಭವೆಂಬ ಸತ್ಯವನ್ನು ಅವಗಣಿಸುವುದು. *ಎಲ್ಲರ ಸಲಹೆಯೂ ಸತ್ಯವೆಂದು ಭಾವಿಸುವುದು. *ಹೆಚ್ಚು ಸಲ ಖರೀದಿ-ಮಾರಾಟ ಮಾಡಿದರೆ,ಬಂದ ಲಾಭದಲ್ಲಿ ಅಧಿಕ ಮೊತ್ತ ದಲ್ಲಾಳಿಯ ಪಾಲಾಗುವುದನ್ನು…
ಲೇಖಕರು: shekarsss
ವಿಧ: ಬ್ಲಾಗ್ ಬರಹ
February 04, 2008
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ ಕೇಳಿಸೋ ಕನ್ನಡದ ಗೀತೆಗಳ ಕುವರ ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ ಹರಡಲಿ ನಾಡಿನ ಇತಿಹಾಸ ವಿಶ್ವದಲಿ ಕರೆಯೋಣ ಬಾರಾ ದೇಶ ವಿದೇಶಿಗರ ಬರಮಾಡು ಅತಿಥಿಗಳ ಸ್ವಾಗತವ ಕೋರಿ ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ ಪರಿಚಯಿಸು ನಾಡಿನ ವಿಶೇಷ ತಾಣಗಳ ನರಸಿಂಹ ಜರ್ನ, ಗುರುದ್ವಾರ, ಬಸವಕಲ್ಯಾಣ ಕಲಬುರ್ಗಿಯ ದರ್ಗಾ, ಅಪ್ಪನವರ ಹಿತ ನುಡಿ ರಾಯಚೂರಿನ ರಾಯರು, ಹಟ್ಟಿ, ತುಂಗಭದ್ರೆ ವಿಜಾಪುರದ ಗೋಳಗುಂಬಜ, ವಣ ದ್ರಾಕ್ಷಿ ಬಾದಾಮಿ, ಐಹೊಲೆ, ಪಟ್ಟದ ಕಲ್ಲು ನೋಡಾ…
ಲೇಖಕರು: Nitte
ವಿಧ: Basic page
February 04, 2008
ಸಾಯಲಾರೆ ನಾನು ನಿನ್ನ ನಾ ಪ್ರೀತಿಸುವವರೆಗು... ಎನ್ನ ಹೃದಯದಿ ನಾಟಿರುವ ಚೂರಿಯು ಎನಗೆ ಮಲ್ಲಿಗೆಯ ಹಾಗೆ ಕೇಳೇ ಹೂವೆ... ನಿನ್ನ ಮೋಸಕ್ಕೆ ಕ೦ಗಾಲಾಗಿ ನಾನು ಕಣ್ಣೀರಿಡುವುದಿಲ್ಲ... ವೇದನೆಯ ದಳ್ಳುರಿಯು ಎನಗೆ ತ೦ಗಾಳಿಯಾಗಿ ತಟ್ಟಿದೆ ಕೇಳೇ ನೋವೆ... ಸುಖ ಶಾ೦ತಿ ಎಲ್ಲಿಹುದು ಅದ ನಾನು ಕಾಣಲಿಲ್ಲ... ಶಶಿ ಕಾ೦ತಿಯಲ್ಲಿ ನಿನ್ನ ಚೆಲುವ ನೋಡಿ ಅರಿತೆನು ಕೇಳೇ ಸಿರಿಯೇ... ನಿನ್ನ ಮಾತುಗಳ ನಡುವೆ ಕೂತ ಮೌನವೀಗ ಕೇಳಿಸುತಿದೆ... ಹನಿ ಮಳೆಯೋ ಇಲ್ಲ ಬರಸಿಡಿಲೋ ಅರಿಯೆ ನಾನು... ಎನ್ನ ಹೃದಯದಿ ನವಿಲೊ೦ದು…
ಲೇಖಕರು: Narayan666
ವಿಧ: Basic page
February 04, 2008
ಅಪ್ಪನ ಕಷ್ಟಕಾಲಕ್ಕೆ ಆಗದಿರುವಂತಹ ಮಗ, ಹಸಿವಾಗಿದ್ದಾಗ ಸಿಗದೇ ಇರುವಂತ ಅನ್ನ, ಬಾಯಾರಿಕೆಯಾದಾಗ ಸಿಗದಿರುವಂತ ನೀರು, ವಿದ್ಯೆ ಕಲಿಯಬೇಕೆಂದಾಗ ಸಿಗದಂತ ಗುರುಗಳು, ಪಾಪವನ್ನು ತೊಳೆಯಲೆಂದೇ ಇರುವ ನೀರು (ಗಂಗಾ) ಪಾಪವನ್ನು ತೊಳೆಯದಿದ್ದಾಗ.... ಬೇಕೆಂದಾಗ ಸಿಗದೇ ಇರುವ ಇವೆಲ್ಲವೂ ಭೂಮಿ ಮೇಲೆ ಇದ್ದು ವ್ಯರ್ಥವಾದಂತೆ
ಲೇಖಕರು: svnaik.p
ವಿಧ: ಚರ್ಚೆಯ ವಿಷಯ
February 04, 2008
ನಮಸ್ಕಾರ ನಾನು 10ನೇ ಕ್ಲಾಸ್ ಪಾಸಾಗಿದ್ದೇನೇ. software companyಯಲ್ಲಿ office boyಯಾಗಿ ಕೆಲಸ ಮಾಡುತ್ತಿದ್ದೇನೆ. COMPUTER ಕಲ್ತಿದ್ದೇನೆ (Basic Networking, Hardware,software instalation, photoshop) ನನಗೆ ಇಂಗ್ಲೀಷ್ ಮಾತಡ್ಳಿಕ್ಕೆ ಬರೋದಿಲ್ಲ ( only kannada) ನನಗೆ ಸಂಬಳ 3500ರೊ ಕೊಡ್ತಾರೆ. ನಾನು ಇಲ್ಲಿ 3 ವರ್ಷದಿಂದ ಕೆಲ್ಸಾ ಮಾಡ್ತಾ ಇದ್ದೇನೆ. ಇಂಗ್ಲೀಷ್ ಮಾತಡ್ಳಿಕೆ ಬರೋದಿಲ್ಲ ಆದ್ರೂ ಸ್ವಲ್ಪ ಸ್ವಲ್ಪ ಮಾತಡುತ್ತೇನೆ. ಇದೆಲ್ಲಾ ಏನಕ್ಕೆ ಬರಿತಿದ್ದೇನೆ ಅಂತ…
ಲೇಖಕರು: svnaik.p
ವಿಧ: ಚರ್ಚೆಯ ವಿಷಯ
February 04, 2008
ಸಿನಿಮಾ ಕತೆ ಬರೆಯೋದು ಹೇಗೆ?
ಲೇಖಕರು: shekarsss
ವಿಧ: ಬ್ಲಾಗ್ ಬರಹ
February 03, 2008
ವೇಗದಲಿ ಸಾಗುವರು ಇಲ್ಲಿ ಎಲ್ಲರು ನಿನ್ನ ಒಲಿತನು ಯಾರು ಬಯಸರು ರಭಸಕ್ಕೆ ನೀ ಸಿಲುಕಿ ನಲುಗದಿರು ಕುರಿಮಂದೆ ಹಿಂದೆ ನೀ ಹೋಗದಿರು ಇವರ ಹೊರನೋಟ ಬಲು ಆಕರ್ಷಕ ಸಿಹಿ ನುಡಿಯ ಸುರಿಮಳೆ ಬರಿ ನಾಟಕ ಸುಲಿಯದಿರು ಇವರ ಬಳಿ ಇರಲಿ ಎಚ್ಚರ ಕೊಳೆತ ಮನಸಿನವರು ಹೋಗು ನೀ ದೂರ ವಸ್ತುಗಳ ವ್ಯಾಮೋಹದಲಿ ಮುಳುಗಿರುವರು ಈ ಸ್ಪರ್ಧೆಯ ವೇಗಕ್ಕೆ ಕೊಚ್ಚಿಹೋಗುವರು ಕುರುಡು ಕಾಂಚಾಣದ ದಾಸರಾಗಿಹರು ನೋಡು ಗ್ರಾಹಗೀಕರಣದ ಭೂತ ಹಿಡಿದವರು ಮನುಜನ್ಮ ಅತ್ಯಮೂಲ್ಯ ತಿಳಿದಿರಲಿ ಗೆಳೆಯ ಮರುಜನ್ಮ ಇಹುದೆಂದು ಯಾರು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 03, 2008
ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ಹೋದರಾಯಿತು ಎಂದು ಸುಮ್ಮನಾದೆವು. ಎಲ್ಲರೂ ಮುಖ, ಕೈಕಾಲು ತೊಳೆದುಕೊಂಡು ಸಿದ್ಧರಾದೆವು. ಅಷ್ಟರಲ್ಲಿ ಊಟದ ವ್ಯವಸ್ಥೆಯಾಗಿತ್ತು. ಹರ್ಷನ ಮನೆಯವರು ಒಳ್ಳೆಯ ರುಚಿಕಟ್ಟಾದ ಭೋಜನವನ್ನೇ…