ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 31, 2008
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ ಇನಿದನಿಯಲಿ ಮೃದಂಗ ನುಡಿವುದಲ್ಲ! (ಅನುವಾದ ನನ್ನದು) ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 31, 2008
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ ಇನಿದನಿಯಲಿ ಮೃದಂಗ ನುಡಿವುದಲ್ಲ! (ಅನುವಾದ ನನ್ನದು) ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 31, 2008
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ ಇನಿದನಿಯಲಿ ಮೃದಂಗ ನುಡಿವುದಲ್ಲ! (ಅನುವಾದ ನನ್ನದು) ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ…
ಲೇಖಕರು: subin
ವಿಧ: Basic page
January 31, 2008
ನನ್ನವ್ಲೇ ನೀ ನನ್ನವಳೇ ನೀನೆಂದು ನನ್ನವ್ಲೇ ಪ್ರತಿ ಮಾತಿನಲು, ಸಿಹಿ ಕಣಸಿನಲು ನಾ ಕಂಡ ಪ್ರೀತಿ ಮಳೆ ನನ್ನವ್ಲೇ ನೀ ನನ್ನವಳೇ ನೀನೆಂದು ನನ್ನವ್ಲೇ ಕಾಗುಣಿತ ನೀ, ನಿನ್ನ ನುಡಿವುದೇ ಸಪ್ತಪದಿ ಹೊಂಗಣಸು ನೀ, ಚಿರ ನಿದ್ಧೆಯ ಪ್ರೀತಿ ನದಿ ನನ್ನವ್ಲೇ ನೀ ನನ್ನವಳೇ ನೀನೆಂದು ನನ್ನವ್ಲೇ ಮಾಚೆನ್ಹಳ್ಳಿ ಹೆಸರವಳೇ ನೀನೆಂದು ನನ್ನವಳೇ ನಿನ್ನ ನಗುವಿನ ಚಂದ, ಚೆಲ್ಲೋ ಗಾಜಿನ ಚುರಂತೆ ನಿನ್ನ ಕಣ್ಣಿನ ಅಂದ, ಹವಳದ ಹೊಳೆಯಂತೆ ಸಂಗೀತದ ಸಪ್ತಸ್ವರ ನೀ ನುಡಿಯೋ ಮಾತಿಂದ ಕವಿಗಳ ಕವಿತೆಯ ಪದ ಸಾಲೆ...ಕನ್ನಡ…
ಲೇಖಕರು: venkatesh
ವಿಧ: Basic page
January 31, 2008
ಮುಂಬೈ ಕನ್ನಡಿಗರ ಕಣ್ಮಣಿ, ವ್ಯಾಸರಾಯ ಬಲ್ಲಾಳರನ್ನು ಎಲ್ಲ ಕನ್ನಡಿಗರೂ ಬಲ್ಲರು. ಮಿತಭಾಷಿ, ಸರಳ ಸಜ್ಜನಿಕೆಯ ಪ್ರತಿರೂಪವಾದ ಅವರ ಸ್ನೇಹಾಭಿಲಾಷಿಗಳು ಹಲವರು ! ಮುಂಬೈ ನ ಕರ್ನಾಟಕಸಂಘದ ಸಂಸ್ಥಾಪಕರಾದ, ಶ್ರೀ. ವರದರಾಜಆದ್ಯರ ಜೊತೆ-ಜೊತೆಗೆ ದುಡಿದು ಅದನ್ನು ಕಟ್ಟಿ-ಬೆಳೆಸಲು ದುಡಿದ ಕೆಲವಾರು ಗಣ್ಯರಲ್ಲಿ ಅವರು ಪ್ರಮುಖರು. ಶ್ರೀ. ಸನದಿ, ಅರ್ವಿಂದ ನಾಡಕರ್ಣಿ, ಶ್ರೀಪತಿಬಲ್ಲಾಳ, ಕಿಶೋರಿಬಲ್ಲಾಳ್, ಡಾ. ಸುನಿತಾಶೆಟ್ಟಿ, ಡಾ ಸಂಜೀವಶೆಟ್ಟಿ, ಶ್ರೀ ಸದಾನಂದಶೆಟ್ಟಿ, ಎ. ಎಸ್. ಕೆ. ರಾವ್, ಸದಾನಂದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 31, 2008
"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು ಸುಖಪಡಲು ಸಿಗುವ ವರ್ಷ ಬಹಳ ಎಂದರೆ ಇಪ್ಪತ್ತು. ಈ ಅಲ್ಪಕಾಲಾವಧಿಯಲ್ಲಿ ತಣ್ಣಗೆ ನಿರ್ಯೋಚನೆಯಿಂದ ಸುಖಪಡುವದು ಬಿಟ್ಟು ನಮ್ಮದೇ ದಾರಿಯನ್ನು ಹುಡುಕಿ ಅಲ್ಲಿಯ ಕಲ್ಲು ಮುಳ್ಳು ಆರಿಸುತ್ತ ಕೂಡುವದು ಯಾವ ಜಾಣತನ ಹೇಳಿ ? ಅದಕ್ಕಾಗಿಯೇ ನಾನು ಯಾವಾಗಲೂ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 30, 2008
“ಏನು ಡಯಲಾಗ್ ಹೇಳುತ್ತಾನೋ? ಫುಲ್‌ಸ್ಟಾಫ್ ಇಲ್ಲ,ಕೊಮಾ ಇಲ್ಲ,..” ಫೌಜಿ ಟಿ.ವಿ ಸೀರಿಯಲ್‌ನ ಹುಡುಗನ ಬಗ್ಗೆ ಹೇಳಿದ್ದೆ.ಅಲ್ಲಿಂದ ಅದೇ ರೀತಿ ಡಯಲಾಗ ಡೆಲಿವರಿ ಮಾಡುತ್ತಾ ಫುಲ್‌ಸ್ಟಾಫ್ ಇಲ್ಲದೇ ಬೆಳೆದ-ಗುಳಿ ಬೀಳುವ ಗಲ್ಲದ ಹುಡುಗ-ಶಾರುಕ್ ಖಾನ್ (ಈಗ ಸಿಕ್ಸ್ ಪ್ಯಾಕ್ ಯುವಕ). “ಈ ಸ್ಟೈಲ್‌ಗಳೆಲ್ಲಾ ಒಂದೆರೆಡು ಸಿನೆಮಾಕ್ಕೆ. ನಂತರ ಜನರಿಗೂ ಬೋರಾಗುವುದು.” ಎಂದಿದ್ದೆ. ಸಹೋದರರ ಸವಾಲ್‌ನ ಸ್ಟೈಲ್‌ಕಿಂಗ್‌ನ ಅದೇ ಸ್ಟೈಲ್‌ಗಳನ್ನು ‘ಶಿವಾಜಿ’ timeಗೂ ಕಾಳಸಂತೆಯಲ್ಲಿ ಸಾವಿರಾರು…
ಲೇಖಕರು: naasomeswara
ವಿಧ: ಬ್ಲಾಗ್ ಬರಹ
January 30, 2008
ವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು. ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩. ಸ್ಠಳ ಉಡುಪಿಯ ಬಳಿಯ ಒಂದು ಸಣ್ಣ ಊರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ. ತಾಯಿ ಕಲ್ಯಾಣಿ. ಇವರ ಹಿರಿಯ ಮಗ. ಮೆಟ್ರಿಕ್‍ವರೆಗೆ ಶಿಕ್ಷಣ. ಜಿಲ್ಲಾ ಬೋರ್ದ್ ಕಚೇರಿಯಲ್ಲಿ ಸ್ವಲ್ಪಕಾಲ ಕೆಲಸ. ನಂತರ ಮುಂಬಯಿಗೆ ಪಯಣ. ೧೯೪೪. ಕಾಲ್ಟೆಕ್ಸ್…
ಲೇಖಕರು: agilenag
ವಿಧ: Basic page
January 30, 2008
ಈ ಕೆಳಗೆ ತಿಳಿಸಿರುವ ಪ್ರಸಂಗ ನಾನು ಬ್ಯಾಂಕಿನ ಕಾರ್ಯ ನಿಮಿತ್ತ ಉತ್ತರ ಗುಜರಾತಿನ ಪಾಲನಪುರ ಎಂಬಲ್ಲಿ ಇದ್ದಾಗ ನಡೆದದ್ದು. ಪಾಲನಪುರ ಒಂದು ಚಿಕ್ಕ ಜಿಲ್ಲಾ ಕೇಂದ್ರ. ಅಹ್ಮದಾಬಾದಿನಿಂದ ಸುಮಾರು ೧೪೦ ಕಿ.ಮಿ. ದೂರದಲ್ಲಿದೆ. ಅಲ್ಲಿಗೆ ತಲಪಬೇಕಾದರೆ ಅಹ್ಮದಾಬಾದ್ > ಮೆಹಸಾಣ > ಸಿದ್ದಪುರ (ಮಾತ್ಟ್ರುಗಯಾ) > ಪಾಲನಪುರ ಹೀಗೆ ಅಹ್ಮದಾಬಾದ್ > ದೆಹಲಿ ಮಾರ್ಗವಾಗಿ ಹೋಗಬೇಕು. ಪಾಲನಪುರದಲ್ಲಿ ನಾನಿದ್ದಾಗ ಕೇವಲ ನಾಲ್ಕಾರು ಕನ್ನಡದ ಕುಟುಂಬಗಳು ಇದ್ದವು. ಒಂದು ಕುಟುಂಬ ಅಲ್ಲಿನ…
ಲೇಖಕರು: narendra
ವಿಧ: Basic page
January 30, 2008
ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ. ಅದೂ ಹೇಗೆ, ಈ ಬೆಂಕಿಕಿಡಿ ಚಾರ್ವಾಕ ರಾಮದಾಸ್‌ರ ಬಾಲ್ಯದ ಸುಮಧುರ ನೆನಪುಗಳನ್ನು ದಾಖಲಿಸಿ ಎಲ್ಲಿ ಹೋದವೋ ಆ ದಿನಗಳು ಎಂದು ಯಾರಾದರೂ ಹಂಬಲಿಸುವಂತೆ ಅವುಗಳನ್ನು ಮತ್ತೆ ಕಟ್ಟಿಕೊಡುವುದರ ಮೂಲಕ. ಎಲ್ಲರಿಗೂ ಅವರವರ ಬಾಲ್ಯ ಸೊಗಸು. ಆ ನೆನಪುಗಳು ಯಾತಕ್ಕೆ ಮತ್ತೊಮ್ಮೆ ಬರಲಾರದೋ ಬಾಲ್ಯ ಎನಿಸುವಂಥವು. ರಾಮದಾಸ್‌ರ…