ಎಲ್ಲ ಪುಟಗಳು

ಲೇಖಕರು: kpbolumbu
ವಿಧ: ಬ್ಲಾಗ್ ಬರಹ
January 29, 2008
ಸದಾ ಗುನುಗುನಿಸಲು ಬಲು ಇಷ್ಟದ ಹಾದು. ಎಸ್ಪಿಬಿ ಎಂದಾಗ ನೆನಪಾಗುವ ಹಾಡೂ ಇದೇ. ಹಾಡುವ ನಿಟ್ಟಿನಲ್ಲಿ ಇದು ನನ್ನ ನಾಲ್ಕನೇ ಪ್ರಯತ್ನ . ಇಲ್ಲಿಂದ ಕೇಳಬಹುದು: http://www.esnips.com/doc/55cdce12-f056-4d57-ab81-f8bbc02304a1/Aseya-bhaava ಆಸೆಯ ಭಾವ ಒಲವಿನ ಜೀವ ಸಂಗೀತ: ರಾಜನ್-ನಾಗೇಂದ್ರ ರಚನೆ: ವಿಜಯನಾರಸಿಂಹ ಮೂಲ ಹಾಡುಗಾರ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರ: ಮಾಂಗಲ್ಯ ಭಾಗ್ಯ 
ಲೇಖಕರು: kpbolumbu
ವಿಧ: ಬ್ಲಾಗ್ ಬರಹ
January 29, 2008
ಸದಾ ಗುನುಗುನಿಸಲು ಬಲು ಇಷ್ಟದ ಹಾದು. ಎಸ್ಪಿಬಿ ಎಂದಾಗ ನೆನಪಾಗುವ ಹಾಡೂ ಇದೇ. ಹಾಡುವ ನಿಟ್ಟಿನಲ್ಲಿ ಇದು ನನ್ನ ನಾಲ್ಕನೇ ಪ್ರಯತ್ನ . ಇಲ್ಲಿಂದ ಕೇಳಬಹುದು: http://www.esnips.com/doc/55cdce12-f056-4d57-ab81-f8bbc02304a1/Aseya-bhaava ಆಸೆಯ ಭಾವ ಒಲವಿನ ಜೀವ ಸಂಗೀತ: ರಾಜನ್-ನಾಗೇಂದ್ರ ರಚನೆ: ವಿಜಯನಾರಸಿಂಹ ಮೂಲ ಹಾಡುಗಾರ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರ: ಮಾಂಗಲ್ಯ ಭಾಗ್ಯ 
ಲೇಖಕರು: rajeshks
ವಿಧ: ಚರ್ಚೆಯ ವಿಷಯ
January 29, 2008
'elevator' ಅಥವಾ 'lift' ಗೆ ಸಮನಾರ್ಥಕ ಕನ್ನಡ ಶಬ್ದವಿದೆಯೇ..? ಇದ್ದರೆ ದಯವಿಟ್ಟು ತಿಳಿಸುವಿರಾ..? ಧನ್ಯವಾದ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 29, 2008
ನಾವೂ ನೀವೂ ಈ ಅಂತರ್ಜಾಲದ ಮೂಲಕ ಜಗತ್ತಿಗೆ ಏನಾದರೂ ವ್ಯತ್ಯಾಸ ಮಾಡ್ತಾ ಇದ್ದೇವಾ ? ಈ ಮೊದಲು ಮುದ್ರಣ-ಮಾಧ್ಯಮಗಳು , ಈ ಬರಹಗಾರರು , ಮುದ್ರಕರು ಒಂಥರಾ ಏಕಸ್ವಾಮ್ಯ ಸಾಧಿಸಿದ್ರು . ಅವರು ಪ್ರಿಂಟು ಮಾಡಿದ್ದೇ ಸರಿ , ಅವರ ಬರಹದ ಬಗ್ಗೆ ಓದುಗರು ತಮ್ಮ ಭಾವನೆ ತಿಳಿಸಲಿಕ್ಕೆ , ಇತರರ ಜತೆಗೆ ಹಂಚಿಕೊಳ್ಳಲಿಕ್ಕೆ ಅವರನ್ನೇ ಅವಲಂಬಿಸಬೇಕಾಗಿತ್ತು . ಈ ಅಂತರ್ಜಾಲ , ಮತ್ತು ಬ್ಲಾಗಿಂಗ್ ಬಂದು ಯಾರು ಬೇಕಾದರೂ ತಮ್ಮ ಅನಿಸಿಕೆಯನ್ನ ಪ್ರಕಟಿಸಿಅಬಹುದು . ಹೀಗಾಗಿ ಅಂತರ್ಜಾಲ ಒಂದು…
ಲೇಖಕರು: rohithsh007
ವಿಧ: Basic page
January 29, 2008
"ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು ಸಹಜವೇ. "ಮುಂಗಾರು ಮಳೆ" ಚಿತ್ರದ ಕಥೆ, ಈ ಹಿಂದೆ ಬಂದಿದ್ದ ಹಲವು ಚಿತ್ರಗಳ ಕಥೆಗಳಿಗಿಂತ ಭಿನ್ನವಾಗಿರಲಿಲ್ಲ. ಆದರೆ, ನವಿರಾದ ನಿರೂಪಣೆ, ಚಿತ್ರಕಥೆ, ಸುಮಧುರ ಹಾಡುಗಳು ಹಾಗು ಚುರುಕು ಸಂಭಾಷಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಅಭೊತಪೂರ್ವ ಯಶಸ್ಸುಗಳಿಸಿತ್ತು. "…
ಲೇಖಕರು: gagan
ವಿಧ: Basic page
January 28, 2008
ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾಡಲಿದ್ದರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ.ಸಿದ್ಧರಾಮಯ್ಯನವರು ಭಾಗವಸಿಲಿದ್ದರು. ಆದರೆ ಎಸ್. ಎಂ. ಕೃಷ್ಣ ಅವರ ಬೆಂಬಲಿಗರು ಮಾಡಿದ ಪ್ರತಿಭಟನೆಯಿಂದಾಗಿ, ಮಿಡುಗಡೆ ಸಮಾರಂಭವನ್ನು ರದ್ದು ಮಾಡಲಾಯಿತು. ಇದಕ್ಕೆಲ್ಲ ಕಾರಣ ಮಿಡ್ ಡೇ ಎನ್ನುವ ಪತ್ರಿಕೆ. ಮತ್ತು ಟಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2008
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ! ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ! ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2008
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ! ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ! ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
January 28, 2008
"ಶ್ರೀ ಕರ್ನಾಟಕ ಭಕ್ತ ವಿಜಯ", ಇದು ಕೇಶವದಾಸರು ೧೯೩೬ ರಲ್ಲಿ ಕರ್ನಾಟಕ ಭಕ್ತಿ ಪಂಥದ, ದಾಸ ಸಾಹಿತ್ಯದ ಬಗ್ಗೆ ಒಂದೂ ಗ್ರಂಥವಿಲ್ಲದ್ದನ್ನು ಮನಗಂಡು ಬಹಳಷ್ಟು ಶ್ರಮವಹಿಸಿ, ಮಾಹಿತಿ ಕಲೆಹಾಕಿ ಬರೆದ ಕೃತಿ. ಇದುವರೆಗೂ ಸುಮಾರು ೧೫ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡು ಬಹಳ ಜನಪ್ರಿಯವಾಗಿರುವ ಕೃತಿ. ಸುಮಾರು ೧ ವರ್ಷದ ಹಿಂದೆ ನನಗೆ ದೊರೆತ ಈ ಪುಸ್ತಕದಲ್ಲಿರುವ ಪ್ರತಿ ಮಾಹಿತಿಯನ್ನೂ ಓದಿ ರೋಮಾಂಚನಗೊಂಡಿದ್ದೇನೆ. ಓದಿದಷ್ಟೂ ಮತ್ತೊಮ್ಮೆ ಓದಬೇಕೆನಿಸುವ ಭಕ್ತಿರಸ. ಕ್ರಿ.ಶ.೯೦೦ ಷ್ಟು ಹಿಂದಿನಿಂದ…
ಲೇಖಕರು: agilenag
ವಿಧ: ಚರ್ಚೆಯ ವಿಷಯ
January 28, 2008
ಹೌದು, ಅವರು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು. ಅವರಿಂದ ಬಂದ ಈ ನುಡಿಮುತ್ತುಗಳು ನೊಂದ ಜಿವದ ಬೆಂದ ಮಾತುಗಳು. ಇದನ್ನು ಅರಿಯುವಷ್ಟು ನಮ್ಮ ಕನ್ನಡಿಗರಿನ್ನೂ ಬುದ್ಧಿಮತ್ತೆಯನ್ನು ಪಡೆದಿಲ್ಲ. ಅದಕ್ಕಾಗಿಯೇ ಕರ್ನಾಟಕ ಕೇರಳ ಮತ್ತು ತಮಿಳುನಾಡಿನ ಮಧ್ಯದಲ್ಲಿ ಸಿಕ್ಕಿಕೊಂಡು, ಅಡಕೆಯಲ್ಲಿ ಸಿಕ್ಕ ಕತ್ತರಿಯಂತೆ, ಅಲ್ಲಲ್ಲ, ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ವಿಲಿ ವಿಲಿ ಒದ್ದಾಡುತ್ತಾ, ಮೇಲಿಂದ ಆಂದ್ರದ ಭಾರವನ್ನೂ ಹೊರುತ್ತಾ ತೊಳಲಾಡುತ್ತಿದೆ. ಇಲ್ಲಿ ಹುಟ್ಟಿದ ಮಹಾಪುರುಷರು ನೊಂದಾಗ…