ಪುಸ್ತಕ ಪರಿಚಯ

ಲೇಖಕರು: smitha melkote
May 20, 2013
 ನಮ್ಮ ಭಾರತೀಯ  ಸಂಸ್ಕೃತಿ  ಹೆಣ್ಣನ್ನು  ಪತಿವ್ರತೆ, ಸಹನಾಮೂರ್ತಿ,  ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ  ನಡೆಯೋಳು, ಇಡೀ ಸಂಸಾರದ ನೂಗವನ್ನು  ಹೊರುವವಳು, ಮುಂದೆ  ನಡೆಸುವವಳು ಎಂಬ   ಅರ್ಥ ಬರುವ  ಹಾಗೆ ಚಿತ್ರಿಸಿಬಿಟ್ಟಿದೆ.   ಚಿತ್ರಿಸಿ, ಪತ್ರಿಕೆಗಳಲ್ಲಿ  ಸಿನಿಮಾಗಳಲ್ಲಿ  ತೋರಿಸಿದ್ದ  ಮಾತ್ರಕ್ಕೆ  ಹಾಗೆ  ಇರಬೇಕೆಂದಿಲ್ಲ ..   ಇತ್ತೀಚಿನ  ಮಹಿಳೆಯ  ನಿಲುವೇ  ಬೇರೆಯದೇ  ಆಗಿದೆ..   ಗಂಡಿನ  ಸಮ  ಸಮಕ್ಕೆ  ನಿಂತು   ಸಂಸಾರದ  ಆದಾಯಕ್ಕೂ  ಕಾರಣ ಲಾಗಿದ್ದಾಳೆ ..  ಸೈನ್ಯದಲ್ಲಿ , ವಿಮಾನ…
2
ಲೇಖಕರು: hema hebbagodi
May 19, 2013
“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್‍ವೇರ್‍ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ. ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು,…
3
ಲೇಖಕರು: nageshamysore
May 18, 2013
ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ…
8
ಲೇಖಕರು: smitha melkote
May 17, 2013
ನಾನು  ಇತ್ತೀಚಿಗೆ  ಓದಿದ  ಕಾದಂಬರಿ  S. L  ಭೈರಪ್ಪ ರವರ   ನಾಯಿ  ನೆರಳು  ಬಹಳ  ಹಿಡಿಸಿ ಬಿಟ್ಟಿತು.   ಅವರ  ಭಾಷ ಪಾಂಡಿತ್ಯ  ಓದುಗನನ್ನು  ಕಥೆಯಲ್ಲಿ  ಒಂದು  ಪಾತ್ರವಾಗಿಸಿಬಿಡುತ್ತೆ !!!  1 9 6 8  ರಲ್ಲಿ  ಬರೆದ ಪಾತ್ರಗಳು, ಊರಿನ  ವಿವರಣೆ ...  ನಾವು  ಈಗಿರುವ ಕಾಲ  ಪರಿಸ್ಥಿತಿಯನ್ನು  ಸಂಪೂರ್ಣವಾಗಿ ಮರೆಸಿ  ,  ನಮ್ಮನ್ನು  ಸಮಯದಲ್ಲಿ  ಹಿಂದಕ್ಕೆ  ಕರೆದುಕೊಂಡು  ಹೋಗುವುದರಲ್ಲಿ  ಸಂಶಯವೇ ಇಲ್ಲ..  ನಾಯಿ  ನೆರಳನ್ನು   ನಾನು  ಅರ್ಥ  ಮಾಡಿಕೊಂಡಿರುವ  ಪರಿಯನ್ನು  ನನ್ನ…
1
ಲೇಖಕರು: hema hebbagodi
May 14, 2013
  ಹೇಳತೇವ ಕೇಳ....      “ಮುಂದೊಂದು ದಿನ ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.” ಅವಧಿಯ ಸಂಪಾದಕರಾದ ಜಿ.ಎನ್‍.ಮೋಹನ್‍ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್‍ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್‍. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ…
3
ಲೇಖಕರು: hema hebbagodi
May 12, 2013
  ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ.. ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ  ಬದುಕಿನ ನೆನಪುಗಳ ಬುತ್ತಿ ‘ನನ್ನ ತೇಜಸ್ವಿ’. ತೇಜಸ್ವಿ ನಮ್ಮ ತಲೆಮಾರಿನ ಮಂದಿಗೆ ಹೀರೋನೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವುಗಳು ನಮ್ಮ ಮಕ್ಕಳಿಗೆ ಓದಿಸಲೇಬೇಕಾದ ಲೇಖಕರಲ್ಲಿ ಕೂಡ ತೇಜಸ್ವಿ ಬಹುಮುಖ್ಯರು. ಅವರ ‘ಪರಿಸರದ ಕಥೆ’ ಓದಿ ಹುಚ್ಚರಾದವರು ಅವರನ್ನು ಹುಡುಕಿ ಹೋದವರು…
2