ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ

October 1, 2007 - 8:08am — tarlesubba

ಉ: ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ

tarlesubba's picture

ಮನಸಿನ ಮಾತು ಅವರ ಮೂಲ ಕೊಡುಗೆಯಲ್ಲಿ ಕೆಲವು ಧೀರ್ಗ ಪ್ರಶ್ನೆ ಗಳಿವೆ.

ಒಂದುಕಡೆ ಭಾಷೆ ಉಳಿಸಲು, ಬೆಳಿಸಲು ಸಿನೆಮ ಮಾಧ್ಯಮ ಬಹಳ ಮುಖ್ಯ ಅಂತ ಒಪ್ಪಿ ಇನ್ನೊಂದ್ ಕಡೆ ಡಬ್ಬಿಂಗ್ ಅಂದ ಕೂಡಲೆ ಹಿಂಜರಿತೀವಿ.
ಸಾಹಿತ್ಯ ದಲ್ಲಿ ಅನುವಾದ, ರೂಪಾಂತರ, ಭಾವಾನಂತರ ಗಳನ್ನ ಹೊಗಳಿ, ಸಿನೆಮ ರಂಗಕ್ಕೆ ಬಂದಾಗ ಮಾತ್ರ ಯಾಕೆ ರೀಮೇಕ್, ಡಬ್ಬಿಂಗ್ ಅಂದ್ರೆ ಅಸಹ್ಯ ಪಡ್ತೀವಿ?

ಚಿತ್ರರಂಗಕ್ಕೆ ಎರಡು ವಿಚಾರ ಇವೆ
ಒಂದು ಚಲಿಸುವ ಚಿತ್ರಗಳನ್ನು ಪೊಣಿಸುವ ಕಲೆ
ಇನ್ನೊಂದು ಆ ಚಿತ್ರಗಳಿಗೆ (ಕನ್ನಡ) ಭಾಷೆಯ ಶ್ರುಂಗಾರ.
ಎರಡೂ ಸರಿ ಕಟ್ಟಿ ಬರಬೇಕು. ಚಿತ್ರ ಡಬ್ಬಿಂಗ್ ಆದರೂ ಭಾಷೆ ನಮ್ಮದಲ್ಲವೆ? ಆ ಚಿತ್ರಕ್ಕೆ ಸುಸೂತ್ರ ಭಾಷೆ ಹೆಣೆಯುವುದು ನಮ್ಮವರಲ್ಲವೆ?

ಸೈನೈಡ್ಡ್ ಮತ್ತು ಚಿಗುರಿದ ಕನಸು ಚಿತ್ರಗಳ ಎರಡು ಉದಾಹರಣೆ
ಸೈನೈಡ್ಡ್: ಸಾಧಾರಣ ಕಥೆ, ಅದ್ಭುತ ಭಾಶೆ.
ಚಿಗುರಿದ ಕನಸು: ಅದ್ಭುತ ಕಥೆ, ಸಾಧಾರಣ ಭಾಶೆ.

ಸೈನೈಡ್ಡ್: ಈದು ನಿಜವಾಗಿಯು ಒಂದು ತಮಿಳ್ಳ್ ಕಥೆ. ಇದರ ಮೂಲ ಪಾತ್ರಗಳೆಲ್ಲ ತಮಲ್ಲಿ ತಮಿಳಲ್ಲೆ ಮಾತಾಡ್ ತಿದ್ರು. ಆದರೂ, ಈ ಚಿತ್ರದಲ್ಲಿನ ಅದ್ಭುತ ಕನ್ನಡ ಪ್ರಯೊಜನದಿಂದಾಗಿ ಆ ಸಂದೇಹ ಬರುವುದಿಲ್ಲ. ಅತಿ ಧೀರ್ಗ ಸಂಭಾಷಣೆ ಇಲ್ಲದಿದ್ದರೂ ಇರುವ ಸರಳ ಸಂಭಾಷಣೆಗೆ ಧೀರ್ಗ ಅರ್ಥ ಇದೆ. ಮುಖ್ಯವಾಗಿ ಆ ಸಂಭಾಷಣೆಯ ಭಾಷೆ ಅದ್ಭುತ. ಸಿನೆಮ ಸೂತ್ರಧಾರನ ಶಿಸ್ತಿನ ಕನ್ನಡವಾಗಲಿ, ಉಳಿದವರ ಆಡೊ ಭಾಶೆಯಾಗಲಿ ಬಹಳ ಗಮನ ಕೊಟ್ಟು ಬರೆದ ಹಾಗಿದೆ. ಈ ಸಿನೆಮ ನನ್ನ ಲೆಕ್ಕದಲ್ಲಿ ಕನ್ನಡದಲ್ಲಿನ 5 ಪ್ರಮುಖ ಸಿನೆಮಗಳಲ್ಲಿ ಒಂದು. IMHO, this movie shows supreme confidence and comfort in being rooted in kannada even when the subject matter is not and that is one of the reasons why it is great.

ಚಿಗುರಿದ ಕನಸು: ಈ ಕಥೆಯ ಒಂದು ಮುಖ್ಯ ಅಂಶ ಕನ್ನಡ. ಕನ್ನಡಕ್ಕಾಗಿಯೇ ಬರೆದ ಕಥೆ. ದಿಲ್ಲಿ ಕನ್ನಡಿಗ, ಅವನ ಹುಬ್ಬಳ್ಳಿ ಮಿತ್ರ, ಕರಾವಳಿಗೆ ತೆರಳುವುದು … ಕನ್ನಡದಲ್ಲಿನ ವೈವಿಧ್ಯತೆ ಕೊಂಡಾಡುವುದಕ್ಕೆ ಎಷ್ಟೇಲ್ಲಾ ಸಾಧ್ಯತೆ ಗಳಿದ್ದವು, ಎಲ್ಲ ನೀರಿಗೆ ಚೆಲ್ಲಿ ಬಿಟ್ಟರು. ಒಂದೆ ಒಂದು ಸಂಭಾಶಣೆ ನೈಜವಗಿಲ್ಲ – ಮಾತಿನ ಅರ್ಥ ಆಗಲಿ, ಅದರ ತ್ರಾಸ ಆಗಲಿ ಹೊಂದು ಬರೊದಿಲ್ಲ.

ಭಾಷೆಯ ಅದ್ಭುತ ಪ್ರಯೊಗ ಮಾಡೊ ಸೈನೈಡ್ಡ್, ಮತದಾನಗಳಂತಹ ಚಿತ್ರಗಳಾ, ಇಲ್ಲ ಭಾಷೆಗೆಗಮನವೇ ಕೊಡದ ಚಿಗುರಿದ ಕನಸು ಮತ್ತು ಗಾಂಧೀನಗರದ ಇನ್ನಿತರ ಕೊಡುಗೆಗಳ? ನೀವು ಹೆಳಿ ಯಾವುದು ಒಳ್ಳೆ ಕನ್ನಡ ಚಿತ್ರ?

ಗಾಂಧೀನಗರ ಉಳಿಸಲು ಹೊಗಿ ಕನ್ನಡ ಕೊಂದರೆ, ಕೊನೆಗೆ ಗಾಂಧೀನಗರವು ಇಲ್ಲ ಕನ್ನಡವು ಇಲ್ಲ. ನಮಗೆ ಗಾಂಧೀನಗರ ಮುಖ್ಯನ ಇಲ್ಲ ಕನ್ನಡ ಮುಖ್ಯನ? ಕನ್ನಡದ ಕಲೆಗಾರರಿಗೆ ಹೊಡೆತ ಬೀಳುತ್ತೆ ಅನೊದು ತಪ್ಪು ಕಲ್ಪನೆ. ಕನ್ನಡದ ಕಲೆಗಾರರು ಇತರ ಭಾಷೆಗಳಲ್ಲಿ ನಟ/ನಟಿ ಗಳಾಗಿಯು, ಸಿನೆಮ ಮಾಡುವ ಕಲೆ ನಿಪುಣರಾಗಿಯು ಬೆಳಿಯುತ್ಥಿದಾರೆ. ಬೀಳುವ ಹೊಡೆತ ಗಾಂಧೀನಗರದ ಕಳಭಟ್ಟಿ ವ್ಯಪಾರಿಗಳಿಗೆ ಮಾತ್ರ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ By: Manasina maatu (6 replies) July 2, 2006 - 8:18pm
  • ಉ: ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ By: tarlesubba (Oct 1 2007 - 8:08am)
  • ನಮಗೆ ಡಬ್ಬಿಂಗ್ ಅಗತ್ಯವೆ? By: raghavendra.s (Jul 20 2006 - 1:25pm)
    • ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು By: adarsh (Aug 21 2006 - 3:05pm)
      • ಕನ್ನಡ ಸಿನಿಮಾ By: ಸಂಗನಗೌಡ (Aug 27 2006 - 7:58pm)
  • ಚಿತ್ರಸಾಹಿತ್ಯದ ಅಧಃಪತನ By: benaka (Jul 18 2006 - 10:43am)
  • ಅಹಾ By: anjali (Jul 2 2006 - 10:45pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • manju1968
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 11, 2008 - 1:22am
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator